Pages

Showing posts with label Karnataka Dalits. Show all posts
Showing posts with label Karnataka Dalits. Show all posts

Saturday, 14 January 2012

suvarna-honour-killing-madiga-vokkaliga

ÈÚß¾ÚáÛ%¥Û ÔÚ}æÀ ®ÚÃOÚÁÚy Ò¸IVæ J¯°Ò: ÈÚáÛf ÑÚ_ÈÚ ÑæàÞÈÚßËæÞRÁé
ÈÚߥÚà§ÁÚß: ÑÚßÈÚzÛ%×Ú ÈÚß¾ÚáÛ%¥Û ÔÚ}æÀ ®ÚÃOÚÁÚy OÚßÂ}Úß ¬ÎÚ°OÚЮÛ}Ú }Ú¬Sæ «Úsæ¥Úß ÑÚ}ÛÀÑÚ}ÚÀ}æ ÔæàÁÚ…ÁÚ†æÞOÛ¥ÚÁæ Ò¸I }Ú¬Sæ¾æßÞ ÑÚàOÚ¡ GM¥Úß ÈÚáÛf ÑÚ_ÈÚ ¸.ÑæàÞÈÚßËæÞRÁé ËÚ¬ÈÛÁÚ ~ØÒ¥ÚÁÚß.
}ÛÄàP«Ú A…ÄÈÛt VÛÃÈÚßOæQ ºæÞn ¬Þt YÚl«æ ÈÚáÛÕ~ ®Úsæ¥Ú «ÚM}ÚÁÚ ÑÚߦ§VÛÁÚÁæàM¦Væ ÈÚáÛ}Ú«Ût¥Ú @ÈÚÁÚß, ÈÚß¾ÚáÛ%¥Û ÔÚ}æÀ ®ÚÃOÚÁÚy «ÛVÚÂOÚ ÑÚÈÚáÛd }ÚÅæ}ÚWXÑÚßÈÚ ÑÚMVÚ~. B¥ÚOæQ ®æãÆÞÑÚÁÚ Èæç±ÚÄÀÈÚã OÛÁÚy GM¥Úß nÞPÒ¥ÚÁÚß.
¾ÚßßÈÚOÚ -¾ÚßßÈÚ~¾ÚßÁÚ «ÚsÚßÈæ ¯ÃÞ~ ®æÃÞÈÚß¥Ú ºÛÈÚ«æVÚ×Úß DMmÛVÚßÈÚâ´¥Úß ÑÚÔÚd. ¯ÃÞ~Væ eÛ~, ºÛÎæ ®ÚÃ¥æÞËÚVÚ×Ú Éß~ BÄÇ. B¥Ú«Úß„ ®æãÞÎÚOÚÁÚß @¢Ú% ÈÚáÛtOæà×ÚÙ¥Ú OÛÁÚy BM}ÚÔÚ YÚl«æ dÁÚßW ÔæàÞW¥æ GM¥ÚÁÚß.
VÚäÔÚ ÑÚ_ÈÚ AÁé.@ËæàÞOÚ B¥æàM¥Úß A}Ú½ÔÚ}æÀ GM¥Úß †æÞdÈۆۧ¾Úßß}Ú ÔæÞØOæ ¬Þt¥Û§Áæ. ÑÚ_ÈÚÁÚß OÚ¬ÎÚr VÛÃÈÚßOæQ ºæÞn ¬Þt ®ÚÂÒ¤~¾Úß«Úß„ @ÈÚÅæàÞPÒ «æàM¥ÚÈÚÂVæ ÑÛM}Ú‡«Ú ÔæÞ×ÚßÈÚ ÈÚß«ÚÑÚßÓ ÈÚáÛsÚ¦ÁÚßÈÚâ´¥Úß «Û_OæVæÞt«Ú ÑÚMVÚ~ GM¥Úß nÞPÒ¥ÚÁÚß. VæàÞÉM¥ÚÁÛdß ÈÚß}Úß¡ A}Ú«Ú OÚßlßM…¥Ú ÈæßÞÅæ ÔÚÅæÇ «Úsæ¾Úßß~¡ÁÚßÈÚ ÑÚMVÚ~ ~ئ¥Ú§ÁÚà ¾ÚáÛÈÚâ´¥æÞ OÚÃÈÚß OæçVæà×ÚÙ¥Ú ÑÚ¤ØÞ¾Úß ®æãÆÞÑÚÁÚ ÉÁÚߥڪ OÚÃÈÚß OæçVæà×ÚÙ†æÞOÚß. B¥Úß eÛ~ ¬M¥Ú«æ ®ÚÃOÚÁÚy AWÁÚßÈÚâ´¥ÚÂM¥Ú Ò¸I«ÚM}ÚÔÚ D«Ú„}Ú ÈÚßlo¥Ú }Ú¬Sæ «ÚsæÑÚ†æÞOÚß GM¥Úß ÑæàÞÈÚßËæÞRÁé ÑÚOÛ%ÁÚÈÚ«Úß„ AVÚÃÕÒ¥ÚÁÚß.
f®ÚM ÈÚáÛf ÑÚ¥ÚÑÚÀ ÔæàM…¾ÚßÀ, _¥ÚM…ÁÚÈÚßà~%, ÁÚÈÚáÛ«ÚM¥Ú, OÚÁÚsÚOæÁæ ¾æàÞVæÞËé, ÈÚßÔÚ¥æÞÈÚ¾ÚßÀ, Ò¥Úß§ B¥Ú§ÁÚß.

Vokkaliga Hegemony: for a counter-protest on honour killing case

®ÚÃ~ ^Ú×ÚÈÚØ: G^Ú`ÂOæ
ÈÚߥÚà§ÁÚß: A…ÄÈÛt VÛÃÈÚß¥Ú ÑÚßÈÚzÛ%ÁÚ A}Ú½ÔÚ}æÀ ®ÚÃOÚÁÚyÈÚ«Úß„"ÈÚß¾ÚáÛ%¥Û ÔÚ}æÀ' GM¥Úß ¸M¸Ò ®ÚÃ~ºÚnÑÚß~¡ÁÚßÈÚ ®ÚÃVÚ~®ÚÁÚ ÔÛVÚà ¥ÚÆ}Ú ÑÚMYÚl«æVÚ×Ú ÉÁÚߥڪ ®ÚÃ~ ^Ú×ÚÈÚØ ÔÚÉß½Oæà×ÚßÙÈÚâ´¥ÛW }ÛÄàOÚß JOÚQÆVÚÁÚ ÑÚMYÚ G^Ú`ÂÒ¥æ. ÑÚßÈÚzÛ% A}Ú½ÔÚ}æÀ¾Úß«Úß„ «æ®ÚÈÛWlßoOæàMsÚß OæÄ ÑÚMYÚl«æVÚ×Úß ÑÛ‡¢Ú%OÛQW ®ÚÃ~ºÚl«æ «ÚsæÑÚß~¡Èæ. B¥Ú«Úß„ ¬ÆÇÑÚ¦¥Ú§Áæ ®ÚÃ~ ^Ú×ÚÈÚØ @¬ÈÛ¾Úß%ÈÛVÚÆ¥æ GM¥Úß ÑÚMYÚ¥Ú }ÛÄàOÚß @¨Ú´ÀOÚÐ ÈÚáÛÁÚÒMVÚ«ÚÔÚØÙ ÁÛÈÚß^ÚM¥Úà ËÚ¬ÈÛÁÚ ®Ú~ÃOÛVæàÞÏr¾Úᒀ ~ØÒ¥ÚÁÚß. GÁÚsÚß ~MVÚ×Ú ÕM¥æ «Úsæ¥Ú ÑÚßÈÚzÛ% A}Ú½ÔÚ}æÀ ®ÚÃOÚÁÚyÈÚ«Úß„ OæÄ ÑÚMYÚl«æVÚ×Úß ¥ÚßÁÚߥæ§ÞËÚOÛQW …×ÚÒOæà×ÚßÙ~¡Èæ. eÛ~ ÔæÑÚÂ«ÚÆÇ ÑÚMYÚÎÚ%OæQ GsæÈÚáÛtOæàsÚßÈÚ ®ÚÃ~ºÚl«æ ÈÚß}Úß¡ ®Ú~ÃOÛ ÔæÞØOæVÚ×Úß ¥ÚßÁÛ¥ÚäÎÚoOÚÁÚ GM¥Úß ÔæÞØ¥ÚÁÚß. ÑÚßÈÚzÛ% A}Ú½ÔÚ}æÀ ®ÚÃOÚÁÚy¥ÚÆÇ ¾ÚáÛÁæÞ }Ú®Úâý° ÈÚáÛt¥Ú§ÁÚà ÑÚMYÚ RMtÑÚß}Ú¡¥æ. ÑÚ¥Ú ®ÚÃOÚÁÚy OÚßÂ}Úß ®æãÆÞÑÚÁÚß ¬ÎÚ°OÚЮÛ}Ú }Ú¬Sæ «ÚsæÒ }Ú¯°}ÚÑÚ¤ÁÚ ÉÁÚߥڪ OÛ«Úà«Úß OÚÃÈÚßOæçVæà×ÚÙ†æÞOÚß GM¥Úß ÁÛÈÚß^ÚM¥Úà AVÚÃÕÒ¥ÚÁÚß.

ಸುವರ್ಣ-ಗೋವಿಂದರಾಜು ಲವ್ ಸ್ಟೋರಿ: ತಂದೆಯಿಂದಲೆ ಮಗಳ ಕೊಲೆ


ಮಾದಿಗ (SC) ಜಾತಿಗೆ ಸೇರಿದ ಹುಡುಗನನ್ನು ಪ್ರೀತಿಸಿದ್ದಕ್ಕಾಗಿ ಒಕ್ಕಲಿಗ ತರುಣಿಯ ಕೊಲೆ: ಮಂಡ್ಯದಲ್ಲೊಂದು ಮರ್ಯಾದಾ ಹತ್ಯೆ ಪ್ರಕರಣ


ದಲಿತ ಹುಡುಗನನ್ನು ಪ್ರೀತಿಸಿದ್ದಕ್ಕಾಗಿ ಒಕ್ಕಲಿಗ ತರುಣಿಯ ಕೊಲೆ?;ಮಂಡ್ಯದಲ್ಲೊಂದು ಮರ್ಯಾದಾ ಹತ್ಯೆ ಪ್ರಕರಣ ಶುಕ್ರವಾರ - ಜನವರಿ -06-2012


ಮಂಡ್ಯ, ಜ.5: ಪರಿಶಿಷ್ಟ ಜಾತಿಗೆ ಸೇರಿದ ಯುವಕನೋರ್ವನನ್ನು ಪ್ರೀತಿಸಿದ್ದಕ್ಕಾಗಿ ಒಕ್ಕಲಿಗ ಯುವತಿಯೊಬ್ಬಳನ್ನು ಆಕೆಯ ಸಂಬಂಧಿಕರು ಥಳಿಸಿ ಕೊಂದಿದ್ದು, ಬಳಿಕ ನೇಣು ಹಾಕಿದ್ದಾರೆ ಎಂದು ಮಂಡ್ಯದ ಕೊಪ್ಪ ಪೊಲೀಸ್ ಠಾಣೆ ಯಲ್ಲಿ ಯುವಕನ ಕುಟುಂಬ ದೂರು ನೀಡಿದೆ.ಯುವತಿಯನ್ನು ಯುವಕನ ಮನೆಯಲ್ಲೇ ಥಳಿಸಿ ಕೊಂದು ಬಳಿಕ ನೇಣು ಹಾಕಲಾಗಿದೆ. ಈ ಬಗ್ಗೆ ಪೊಲೀಸರಿಗೆ ತಿಳಿಸಿದರೆ, ಅವರು ದೂರು ದಾಖಲಿಸದೆ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿದ್ದಾರೆ ಎಂದು ದಲಿತ ಯುವಕ ಗೋವಿಂದ ರಾಜು ಎಂಬವನ ಸಹೋದರ ತಿಮ್ಮಪ್ಪ ಕೆ. ಎಂಬವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.ಕೊಪ್ಪ ಹೋಬಳಿಯ ಮದ್ದೂರು ತಾಲೂಕಿನ ಅಂಬಲವಾಡಿ ಗ್ರಾಮದ ಪರಿಶಿಷ್ಟ ಜಾತಿಯ ಮಾದಿಗ ಸಮಾಜಕ್ಕೆ ಸೇರಿದ ದೊಡ್ಡ ವೆಂಕಟಾಚಲ ಎಂಬವರ ಪುತ್ರ ಗೋವಿಂದರಾಜು ಯಾನೆ ಗುಂಡ ಎಂಬಾತ ಒಕ್ಕಲಿಗ ಸಮುದಾಯದ ರೈತ ಸೇವಾ ಸಹಕಾರ ಸಂಘದ ಅಧ್ಯಕ್ಷ ಹಾಗೂ ಕೊಪ್ಪ ಜೆಡಿಎಸ್ ಮುಖಂಡ ದವಲನ ರಾಮಕೃಷ್ಣ ಎಂಬವರ ಪುತ್ರಿ ಸುವರ್ಣಾ ಎಂಬಾಕೆಯನ್ನು ಕಳೆದ ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದು, ಇದಕ್ಕೆ ಯುವತಿಯ ಕಡೆಯವರಿಂದ ವಿರೋಧವಿತ್ತೆಂದು ಹೇಳಲಾಗಿದೆ.

ಕಳೆದ ವರ್ಷದ ಆಗಸ್ಟ್ ತಿಂಗಳಿನಲ್ಲಿ ಇವರಿಬ್ಬರು ಪ್ರೀತಿಸುತ್ತಿರುವ ವಿಷಯ ತನ್ನ ಗಮನಕ್ಕೆ ಬಂದಾಗ ತಾನು ಗೋವಿಂದ ರಾಜುಗೆ ಬುದ್ಧಿವಾದ ಹೇಳಿ ಊರು ಬಿಟ್ಟು ಕಳುಹಿಸಿಕೊಟ್ಟಿದ್ದೆ ಎಂದು ಸಹೋದರ ತಿಮ್ಮಪ್ಪ ತಿಳಿಸಿದ್ದಾರೆ. ಆದರೆ ಈ ನಡುವೆ ನವೆಂಬರ್ 6ರಂದು ಸುವರ್ಣಾ ತನ್ನ ತಮ್ಮ ಗೋವಿಂದ ರಾಜುವನ್ನು ಅರಸೀಕೆರೆಗೆ ಕರೆಸಿ ಭೇಟಿಯಾಗಿದ್ದಾರೆಂದು ಹೇಳಲಾಗಿದ್ದು,ಇದನ್ನರಿತ ಸವರ್ಣೀಯರು ಇಬ್ಬರಿಗೂ ಹಿಗ್ಗಾಮುಗ್ಗಾ ಥಳಿಸಿದ್ದು, ದೇವರಾಜು ಎಂಬಾತ ಗೋವಿಂದರಾಜುವನ್ನು ನನ್ನ ಬಳಿ ಬಿಟ್ಟು ನಿನ್ನ ತಮ್ಮನನ್ನು ಮನೆಗೆ ಕರೆದುಕೊಂಡು ಹೋಗು ಎಂದು ಹೇಳಿದ್ದಾನೆ.

ನಾನು ತಮ್ಮನನ್ನು ಮನೆಗೆ ಕರೆತಂದ ಕೆಲವೇ ಹೊತ್ತಿನಲ್ಲಿ ನಮ್ಮ ಮನೆಗೆ ನುಗ್ಗಿದ ಸವರ್ಣೀಯರಾದ ದವಲನ ರಾಮಣ್ಣ, ಆತನ ಮಗ ತಿಮ್ಮೇಶ, ತಿಮ್ಮೇಶ ಬಿನ್ ಪುಟ್ಟತಾಯಮ್ಮ, ಮಲ್ಲೇಶ ಬಿನ್ ಮುಸುರಿ ತಿಮ್ಮಣ್ಣ, ತಿಮ್ಮೇಶನ ಅಕ್ಕನ ಮಗ ಮುರುಗೇಶ, ದವಲನ ಜಯಣ್ಣನ ಮಗ ಹಾಗೂ ಲಕ್ಷ್ಮಿ ಎಂಬಾಕೆಯ ಗಂಡ ಯಾಮ, ಚಿಕ್ಕತಾಯಿ ಎಂಬವರ ಗಂಡ ರವಿ ಮುಂತಾದವರು ನನ್ನ ತಮ್ಮನನ್ನುದ್ದೇಶಿಸಿ ‘‘ಮಾದಿಗ... ಸೂಳೆ ಮಗ... ನಿನಗೆ ಒಕ್ಕಲಿಗ ಹುಡುಗಿಯೇ ಬೇಕಾ ಎಂಬಿತ್ಯಾದಿ ಪದಗಳಿಂದ ನಿಂದಿಸಿ ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿದ್ದಲ್ಲದೆ, ತಮ್ಮನನ್ನು ಮನೆಯಿಂದ ಎಳೆದುಕೊಂಡು ಹೋಗಿ ಸುವರ್ಣಾ ಇದ್ದ ಕೊಠಡಿಗೆ ಕೂಡಿ ಹಾಕಿ ಇಬ್ಬರ ಮೇಲೂ ಗಂಭೀರ ಹಲ್ಲೆ ನಡೆಸಿದ್ದಾರೆ ಎಂದು ತಿಮ್ಮಪ್ಪ ಕೆ. ಕೊಪ್ಪ ಪೊಲೀಸ್ ಠಾಣಾ ಸಬ್ ಇನ್ಸ್‌ಪೆಕ್ಟರ್‌ಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ.

ದವಲನ ರಾಮಕೃಷ್ಣ ಇವರಿಬ್ಬರನ್ನೂ ನೇಣಿಗೆ ಹಾಕಿ ಎಂದು ಹೇಳಿದ್ದಾನೆ. ಇದಾದ ಕೆಲವೇ ಹೊತ್ತಿನಲ್ಲಿ ದವಲನ ರಾಮಕೃಷ್ಣ ಇತರ ಸವರ್ಣೀಯರಾದ ದವಲನ ರಾಮಣ್ಣ, ಆತನ ಮಗ ತಿಮ್ಮೇಶ, ತಿಮ್ಮೇಶ ಬಿನ್ ಪುಟ್ಟತಾಯಮ್ಮ, ರಾಜು ಬಿನ್ ಲಲ್ಲೇಗೌಡ, ಮಲ್ಲೇಶ ಬಿನ್ ಮುಸುರಿ, ತಿಮ್ಮಣ್ಣ ದವಲನ ಜಯಣ್ಣನ ಮಗ ತಿಮ್ಮೇಶ, ಆತನ ಅಕ್ಕನ ಮಗ ಮುರುಗೇಶ, ಲಕ್ಷ್ಮಿಯ ಗಂಡ ಯಾಮ, ಚಿಕ್ಕತಾಯಿ ಗಂಡ ರವಿ ಎಂಬವರೊಂದಿಗೆ ಸೇರಿ ಸುವರ್ಣಾಳನ್ನು ನನ್ನ ಮನೆಗೆ ಕರೆ ತಂದು ನಮ್ಮ ಮನೆಯಲ್ಲೇ ನೇಣು ಹಾಕಿ ಕೊಲೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಪ್ರತಿಭಟಿಸಿದ ನನ್ನ ಹೆಂಡತಿ ತಾಯಮ್ಮ ಮತ್ತು ನನ್ನ ನಾದಿನಿ ಮಂಗಳಮ್ಮ ಎಂಬವರ ಮೇಲೂ ಹಲ್ಲೆ ಮಾಡಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ಈ ನಡುವೆ ಮಾರಣಾಂತಿಕ ಹಲ್ಲೆಯಿಂದ ತಪ್ಪಿಸಿಕೊಂಡ ಗೋವಿಂದ ರಾಜು ಹೊರಟು ಹೋಗಿದ್ದಾನೆ. ಭಯಭೀತನಾದ ನಾನು ಕೊಪ್ಪ ಪೊಲೀಸ್ ಠಾಣೆಗೆ ತೆರಳಿ ಘಟನೆಯನ್ನು ಪೊಲೀಸರಿಗೆ ವೌಖಿಕವಾಗಿ ವಿವರಿಸಿದ್ದೆ. ತಕ್ಷಣ ಕ್ರಮ ಕೈಗೊಳ್ಳಬೇಕಾದ ಪೊಲೀಸರು ‘‘ಈ ವಿಚಾರ ನೀನು ಯಾರಲ್ಲೂ ಹೇಳಬೇಡ. ಈಗ ನೀನು ತಲೆಮರೆಸಿ ಎಲ್ಲಾದರೂ ಇರು. ನಿನ್ನ ಅಗತ್ಯ ಬಿದ್ದಾಗ ನಾನೇ ನಿನಗೆ ಫೋನ್ ಮಾಡಿ ತಿಳಿಸುತ್ತೇವೆ ಎಂದು ನನ್ನ ಫೋನ್ ನಂಬರ್ ಪಡೆದು ನಿನಗೇನಾದರೂ ತೊಂದರೆಯಾದರೆ ಈ ನಂಬರ್‌ಗೆ ಫೋನ್ ಮಾಡು ಎಂದು 9480804870 ಈ ಮೊಬೈಲ್ ಸಂಖ್ಯೆ ನೀಡಿ ಕಳುಹಿಸಿಕೊಟ್ಟಿದ್ದಾರೆ’’ ಎಂದು ತಿಮ್ಮಪ್ಪ ದೂರಿಕೊಂಡಿದ್ದಾರೆ.

ಈ ಘಟನೆಯಿಂದ ನನ್ನ ಇನ್ನೋರ್ವ ತಮ್ಮ ತಿಮ್ಮೇಶ ಮತ್ತು ತಂದೆ ಜೊತೆ ಊರು ಬಿಟ್ಟು ತಲೆಮರೆಸಿಕೊಂಡಿದ್ದೆವು. ನನ್ನ ತಾಯಿ ಮತ್ತು ನನ್ನ ಪತ್ನಿ ಪೊಲೀಸ್ ರಕ್ಷಣೆಯಲ್ಲೇ ಊರಿನಲ್ಲಿದ್ದರು. ಈ ಮಧ್ಯೆ ನವೆಂಬರ್ 28ರಂದು ಸುವರ್ಣಾಳ ತಂದೆ ದವಲನ ರಾಮಕೃಷ್ಣ ನನ್ನ ತಾಯಿಯ ಮೇಲೆ ಹಲ್ಲೆ ಮಾಡಿ ‘‘ನಿನ್ನ ಸೊಸೆಯನ್ನು ಅತ್ಯಾಚಾರ ಮಾಡುತ್ತೇನೆ’’ ಎಂದು ಬೆದರಿಕೆ ಹಾಕಿದ್ದಾರೆ ಅಂದಿನಿಂದ ನನ್ನ ತಾಯಿ ಮತ್ತು ನನ್ನ ಪತ್ನಿ ಸಹ ಇವರ ಬೆದರಿಕೆಗೆ ಊರು ಬಿಟ್ಟು ತೆರಳಿದ್ದಾರೆ. ಮಾತ್ರವಲ್ಲದೆ, ಘಟನೆಯ ಬಗ್ಗೆ ಯಾರಾದರೂ ಸಾಕ್ಷಿ ಹೇಳಿದರೆ ಅಂತವರ ಮನೆಗೆ ಪೆಟ್ರೋಲ್ ಹಾಕಿ ಬೆಂಕಿಯಿಟ್ಟು ಕೊಂದು ಹಾಕುವುದಾಗಿಯೂ ದವಲನ ರಾಮಕೃಷ್ಣ ಬೆದರಿಕೆ ಹಾಕಿದ್ದು, ಇದರಿಂದಾಗಿ ಯಾರೂ ಸಾಕ್ಷಿ ಹೇಳಲು ಮುಂದೆ ಬರುತ್ತಿಲ್ಲ ಎಂದು ಅವರು ಹೇಳಿದ್ದಾರೆ.

ಗ್ರಾಮ ಪಂಚಾಯತ್ ಸದಸ್ಯನಾಗಿರುವ ನಾನು ಪಂಚಾಯತ್ ಸಭೆಗೆ ಹಾಜರಾದರೆ ಕೊಲೆ ಮಾಡುವುದಾಗಿಯೂ ಆತ ಬೆದರಿಕೆ ಹಾಕಿದ್ದು, ಇದರಿಂದಾಗಿ ನಾನು ಪಂಚಾಯತ್ ಸಭೆಗೂ ಹಾಜರಾಗಿಲ್ಲ. ಘಟನೆಯ ಬಳಿಕ ಸುಮಾರು 60 ಸಾವಿರ ರೂ. ವೌಲ್ಯ ಎತ್ತು ಮತ್ತು ಗಾಡಿಗಳನ್ನು ಬಡೇರ ಕೃಷ್ಣ ಎಂಬವರು ಕಳವು ಮಾಡಿರುವುದಾಗಿಯೂ ಇವರು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. ಈ ಘಟನೆಯಿಂದ ಜೀವಭಯಕ್ಕೊಳಗಾಗಿರುವ ನಾನು ಊರು ಬಿಟ್ಟು ಅಲೆಯುತ್ತಿದ್ದು, ನಾನು ಬೆಳೆದಿರುವ ಭತ್ತ, ಕಬ್ಬು ಕಟಾವು ಮಾಡಲು ಊರಿಗೆ ತೆರಳಬೇಕಾಗಿದ್ದು, ನನಗೆ ಜೀವ ಭಯ ಇದೆ.

ನನ್ನ ಹೆಂಡತಿ, ತಾಯಿ, ತಮ್ಮನ ಮೇಲೆ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿ ಬೆದರಿಕೆಯೊಡ್ಡಿದ ಹಾಗೂ ಸುವರ್ಣಾಳನ್ನು ನೇಣು ಹಾಕಿ ಕೊಲೆ ಮಾಡಿರುವ ಆರೋಪಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ನ್ಯಾಯ ಒದಗಿಸುವಂತೆ ಮತ್ತು ಭದ್ರತೆ ನೀಡುವಂತೆ ಅವರು ಪೊಲೀಸ್ ಇಲಾಖೆಯನ್ನು ಮನವಿ ಮಾಡಿದ್ದಾರೆ.
http://www.youtube.com/watch?v=lK9rXbLwfkM

ಮಾದಿಗ ಯುವಕನ ಪ್ರೇಮಿಸಿದ ಒಕ್ಕಲಿಗ ಹುಡುಗಿ ಕೊಲೆ

Friday January 6 2012 00:22 IST

ÈÚßMsÚÀ¥ÚÆÇ ÈÚß¾ÚáÛ%¥Û ÔÚ}æÀ

- GM.@±æ³ãÃÞeé SÛ«é
ÈÚáÛ¦VÚ ¾ÚßßÈÚOÚ«Ú ®æÃÞÉßÒ¥Ú JOÚQÆVÚ ÔÚßsÚßW OæàÅæ

OÚ«Ú„sÚ®ÚÃºÚ ÈÛ}æ% ÈÚßMsÚÀ d.5
D}Ú¡ÁÚ ®ÚÃ¥æÞËÚ ÈÚß}Úß¡ ¸ÔÛÁÚ ÁÛdÀVÚ×ÚÆÇ «Úsæ¾Úßß~¡¥Ú§ ÈÚß¾ÚáÛ%¥Û ÔÚ}æÀ B¦ÞVÚ ÁÛdÀ¥ÚÄàÇ «Úsæ¥Ú YÚl«æ †æ×ÚPVæ …M¦¥æ. ÈÚßMsÚÀ fÅæÇ¾Úß A…ÄÈÛt¾Úᒀ GÁÚsÚß ~MVÚ×Ú ÕM¥æ «Úsæ¥Ú A}Ú½ÔÚ}æÀ ®ÚÃOÚÁÚy ÈÚß¾ÚáÛ%¥æVÛW «Úsæ¥Ú ÔÚ}æÀ GM… @«ÚßÈÚáÛ«ÚVÚØVæ Gsæ ÈÚáÛt Oæàno¥æ.

2011ÁÚ «Ú.6ÁÚM¥Úß ÔÛsÚÔÚVÚÅæÞ «Úsæ¥Ú C ÔÚ}æÀ ®ÚÃOÚÁÚy ÈÚßß_` ÔÛOÚÄß ÁÛdOÛÁÚ{VÚ×Ú ®ÚúÛÈÚÈÚã OæÄÑÚ ÈÚáÛt}Úß¡. A¥ÚÁæ, VÚßÁÚßÈÛÁÚ C ®ÚÃOÚÁÚyOæQ ÑÚM…MƒÒ¥ÚM}æ Oæà®Ú° pÛzæ¾Úᒀ ¥ÚàÁÚß ¥ÛRÅÛW¥æ. ®ÚÂÌÎÚo eÛ~¾Úß ÈÚáÛ¦VÚ d«ÛMVÚOæQ ÑæÞÂ¥Ú ¾ÚßßÈÚOÚ, JOÚQÆVÚ OæàÞÉß«Ú ¾ÚßßÈÚ~ ®ÚÁÚÑÚ°ÁÚ ¯ÃÞ~ÑÚß~¡¥Ú§ÁÚß. eÛ~ OÛÁÚy¦M¥Ú ®æãÞÎÚOÚÁÚ OæMVÚ{|Væ VÚß¾ÚáÛ¥Ú C ®æÃÞÈÚß ®ÚÃOÚÁÚy ¾ÚßßÈÚ~ ÔÚ}æÀ¾Úᒀ ÑÚÈÚáÛ¯¡¾ÚáÛW¥æ.

H¬¥Úß ®æÃÞÈÚß ®Úâ´ÁÛy?: Oæà®Ú° ÑÚOÛ% ¯¾Úßß OÛÅæÞf«ÚÆÇ ¦‡~Þ¾Úß ¸G K¥Úß~¡¥Ú§ A…ÄÈÛt VÛÃÈÚß¥Ú ÑÚßÈÚzÛ% (20) }ÚÈÚß½¥æÞ AÅæÈÚß«æ¾Úᒀ OæÄ ÈÚÎÚ%¦M¥Ú OÚàÆ ÈÚáÛsÚß~¡¥Ú§ VæàÞÉM¥ÚÁÛdß (25)«Ú«Úß„ ¯ÃÞ~ÑÚß~¡¥Ú§×Úß.      
@ÈÚ«Ú«æ„Þ ÈÚߥÚßÈæ¾ÚáÛVÚßÈÚâ´¥ÛW¾Úßà ÔÚl Õt¦¥Ú§×Úß.
A¥ÚÁæ, ÈæßÞćVÚ%OæQ ÑæÞÂ¥Ú ¾ÚßßÈÚ~¾Úß ÈÚß«æ¾ÚßÈÚÁÚ ÉÁæàÞ¨Ú¦M¥Ú C ®ÚÃOÚÁÚy OæàÅæ¾Úᒀ @M}ÚÀÈÛWÁÚßÈÚâ´¥ÛW VæàÞÉM¥ÚÁÛdß ÑÚÔæàÞ¥ÚÁÚ, VÛÃÈÚß ®ÚM^Û¿ß~ ÑÚ¥ÚÑÚÀ Oæ.~ÈÚß½®Ú° ¥ÚàÁÚß ¥ÛRÆÒ¥Û§Áæ.
 
¥ÚàÂ«ÚÆÇ H¬¥æ?: ÑÚßÈÚzÛ% }ÚM¥æ ¥ÚÈÚÄ«Ú ÁÛÈÚßOÚäÎÚ|, ÑæàÞ¥ÚÁÚ ÑÚM…MƒVÚ×Û¥Ú ¥ÚÈÚÄ«Ú ÁÛÈÚßy|, C}Ú«Ú ÈÚßVÚ ~Èæß½ÞËÚ ÈÚß~¡}ÚÁÚÁÚß ÑÚßÈÚzÛ%×Ú«Úß„ ¢ÚØÒ, «ÚÈÚß½ ÈÚß«æVæ OÚÁæ }ÚM¥Úß «æÞyß ÔÛP ¸W¥Úß OæàÅæ ÈÚáÛt¥Û§Áæ GM¥Úß ¥ÚàÁÚÅÛW¥æ.
C ¯ÃÞ~ …VæX ºÚ¾ÚßÉ¥Ú§ OÛÁÚy VæàÞÉM¥ÚÁÛdßÉVæ …ß¦ª ÔæÞØ †æÞÁæ EÂVæ OÚ×ÚßÕÑÚÅÛW}Úß¡. A¥ÚÁæ, OæàÅæ¾ÚáÛ¥Ú ¦«Ú ÑÚßÈÚzÛ% A}Ú«Ú«Úß„ ¥ÚàÁÚÈÛ{ OÚÁæ ÈÚßàÄOÚ @ÁÚÒ«ÚVæÁæ VæÞmé …Ø OÚÁæ¿ßÒOæàMsÚß ºæÞn¾ÚáÛW¥Ú§×Úß. B¥Ú«Úß„ OÚMsÚ ÁÛÈÚßOÚäÎÚ| B…¹ÂVÚà ¢ÚØÒ, ÑÚßÈÚzÛ%×Ú«Úß„ @ÈÚÁÚ ÈÚß«æVæ OÚÁæ¥Úß OæàMsÚß ÔæàÞW¥Ú§ÁÚß. A¥ÚÁæ, ÈÚß}æ¡ AOæ¾Úß«Úß„ }ÚÈÚß½ ÈÚß«æVæÞ }ÚM¥Úß «æÞyß ÔÛOÚÅÛ¿ß}Úß.  YÚl«æ «ÚM}ÚÁÚ }ÚM¥æ ¥æàsÚu ÈæMOÚmÛ^ÚÄ, ÈÚß}æà¡…¹ ÑÚÔæàÞ¥ÚÁÚ ~Èæß½ÞËÚ }ÚÅæ ÈÚßÁæÒOæàMt¥Û§Áæ. A¥ÚÁæ, E«ÚÅæÇÞ «æÅæÒ¥Ú§ «Ú«Ú„ }Û¿ß ÈÚß}Úß¡ ®Ú~„ ÈæßÞÅæ ÁÛÈÚßOÚäÎÚ| 2011ÁÚ «Ú.28ÁÚM¥Úß ÈÚß}æ¡ ÔÚÅæÇ ÈÚáÛt OæàÅæ †æ¥ÚÂOæÈæãtu¥Ú «ÚM}ÚÁÚ @ÈÚÁÚà VÛÃÈÚß }æàÁ榥ۧÁæ. C GÅÛÇ YÚl«æVÚØVæ ÑÛPоÚáÛWÁÚßÈÚ ~ÈÚß½®Ú°, eÛ~ ¬M¥Ú«æ, ÔÚÅæÇ, OæàÅæ †æ¥ÚÂOæ ÔÛVÚà ÑÚßÈÚzÛ%×Ú«Úß„ OæàÅæ ÈÚáÛt «æÞyß ÔÛPÁÚßÈÚ AÁæàÞ¯VÚ×Ú ÉÁÚߥڪ ÑÚàOÚ¡ OÛ«Úà«Úß OÚÃÈÚß OæçVæàMsÚß, }ÚÈÚß½ OÚßlßM…OæQ ºÚ¥ÚÃ}æ ÔÛVÚà «ÛÀ¾Úß J¥ÚWÒ OæàsÚßÈÚM}æ ¥ÚàÂ«ÚÆÇ ÈÚß«ÚÉ ÈÚáÛt¥Û§Áæ
 
 
D}Ú¡ÁÚ ÒVÚ¥Ú ®ÚÃËæ„VÚ×Úß
-      ÑÚßÈÚzÛ%×Ú OæàÅæVæ 2-3 ~MVÚ×Ú ÈÚß߫ڄ AOæ¾Úß«Úß„ OÛÅæÞf¬M¥Ú ¸tÒ¥æ§ÞOæ?
-     ÑÚßÈÚzÛ%, VæàÞÉM¥ÚÁÛdß ÈÚß«æ¾Úᒀ «æÞyß ¸W¥ÚßOæàMt¥Úß§ ÑÚ}ÚÀÈÛW¥Ú§ÆÇ, AOæ¾Úß ®æãÞÎÚOÚÁÚß, HOæ ¥ÚàÁÚß ¥ÛRÆÒÄÇ?
-     VÛÃÉßÞy ºÛVÚVÚ×ÚÆÇ ÑÚà¾ÚáÛ%ÑÚ¡¥Ú «ÚM}ÚÁÚ ËÚÈÚ ÑÚMÑÛQÁÚ ÈÚáÛsÚßÈÚâ´¦ÄÇ. JM¥Úß ÈæÞ׿ ÑÚßÈÚzÛ% A}Ú½ÔÚ}æÀ ÈÚáÛtOæàMt¥æ§Þ AW¥Ú§Áæ }ÚÁÛ}Úß¾Úᒀ (ÑÚMeæ 6.45OæQ) @M}ÚÀPþæß «æÁÚÈæÞÂÒ¥Úß§ HOæ?
-     Oæà®Ú° ®æãÆÞÑÚÁÚß, OæGÑéAÁé¯ }ÚßOÚt YÚl«æ ¦«Ú¥ÚM¥Úß VÛÃÈÚßOæQ ºæÞn ¬Þt¥æ. B¥Úß fÅÛÇ ®æãÆÞÑé ÈÚÂÎÛrƒOÛÂVÚØVÚà Væà}Úß¡. YÚl«æ …VæX ÈÚáÛÕ~ B¥Ú§ÁÚà B¥ÚßÈÚÁæVÚà ¾ÚáÛÈÚâ´¥æÞ ®ÚÃOÚÁÚy ¥ÛRÆÑÚßÈÚ VæàÞfVæ ®æãÆÞÑÚÁæÞOæ ÈÚßßM¥ÛWÄÇ?
-    VæàÞÉM¥ÚÁÛdß OÚßlßM… ÈÚVÚ%OæQ ®ÛÃy †æ¥ÚÂOæ BÄǦ¥Ú§Áæ, A OÚßlßM… }ÚÅæ ÈÚßÁæÒOæàMt¥æ§ÞOæ?

ಮಾದಿಗ ಯುವಕನ ಪ್ರೇಮಿಸಿದ ಒಕ್ಕಲಿಗ ಹುಡುಗಿ ಕೊಲೆ

ಮಾದಿಗ ಯುವಕನ ಪ್ರೇಮಿಸಿದ ಒಕ್ಕಲಿಗ ಹುಡುಗಿ ಕೊಲೆ ಕನ್ನಡಪ್ರಭ ವಾರ್ತೆ ಮಂಡ್ಯ ಜ.೫ ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳಲ್ಲಿ ನಡೆಯುತ್ತಿದ್ದ ಮರ್ಯಾದಾ ಹತ್ಯೆ ಇದೀಗ ರಾಜ್ಯದಲ್ಲೂ ನಡೆದ ಘಟನೆ ಬೆಳಕಿಗೆ ಬಂದಿದೆ. ಮಂಡ್ಯ ...

Thursday, 15 December 2011

Hunsur: DSS calls to fight for the rights

ÔÚßyÑÚàÁÚß:  sÛ. ¸.AÁé. @M†æÞsÚQÁé @ÈÚÁÚß ÑÚMÉ¨Û«Ú ÈÚßàÄOÚ ¬ÞtÁÚßÈÚ ÉßÞÑÚÅÛ~¾Úß«Úß„ «ÛËÚ®ÚtÑÚßÈÚ ÑÚÄßÈÛW ®ÚloºÚ¥Úà ÑÚOÛ%ÁÚVÚ×Úß GÅÛÇ OæÐÞ}ÚÃVÚ×Ú«Úß„ ÈÚM_ÑÚßÈÚ ÔÚ߫ۄÁÚ «Úsæ¾Úßß~¡¥æ GM¥Ú ÁÛdÀ ÑÚM®Ú«Úà½Ä OæÞM¥Úà …ÑÚÈÚÁÛd ¥æÞÈÚ«ÚàÁÚß AÁæàÞ¯Ò¥ÚÁÚß.
®Úloy¥Ú @M†æÞsÚQÁé ºÚÈÚ«Ú¥ÚÆÇ"ÈÚßÁÚØ ÔÚØÙ OÚsæVæ ¥ÚÑÚMÑÚ «ÚtVæ' d«Ú eÛVÚä~ eÛ¢Û¥Ú ÈÚßßOÛ¡¾Úß ÑÚÈÚáÛÁÚMºÚ¥ÚÆÇ ÈÚáÛ}Ú«Ût¥Ú @ÈÚÁÚß, OæÄÈÚâ´ ®ÚloºÚ¥Úà ÁÛdOÛÁÚ{VÚ×Úß ¥ÚÆ}ÚÁÚ«Úß„ }ÚÈÚß½ Õ}ÛËÚP¡Væ …×ÚOæ ÈÚáÛtOæàMsÚß ¥ÚÑÚMÑÚ ÑÚMYÚl«æVÚ×Úß Jsæ¥Úß b¥ÚÃÈÛVÚß~¡Èæ. ¥ÚÆ}ÚÁÚß ÈÚß}Úß¡ ®Ú. ÕM¥Úߨ¥Ú ÈÚVÚ%VÚ×Úß eÛVÚä}ÚÁÛVÚ†æÞP¥æ GM¥Úß @ÈÚÁÚß OÚÁæ ¬Þt¥ÚÁÚß.
ÁÛdÀ ¸eæ¯ ÈæàÞ^Û% D®Û¨Ú´ÀOÚÐ «ÛVÚÁÛd ÈÚßÅÛÇt ÈÚáÛ}Ú«Ût, }ÛÄàP¬M¥Ú fÅæÇ ÔÛVÚà ÁÛdÀ ÈÚßlo¥ÚÈÚÁæVÚà ¥ÚÑÚMÑÚ ÈÚßßRMsÚÁÚß JVÚàXt OæÄÑÚ ÈÚáÛsÚ†æÞOÚß. ÑÛÈÚßÁÚÑÚÀ ÈÚßàtÑÚ†æÞOÚß. ¥ÚÆ}ÚÁÚ @»ÈÚ䦪Væ ÑÛ‡»ÈÚáÛ«Ú¦M¥Ú «ÛÀ¾Úß ¬ÞsÚßÈÚ ¬no«ÚÆÇ ËÚÃÉßÑÚ†æÞOæM¥Úß AÁæàÞ¯Ò¥ÚÁÚß.

OÛMVæÃÑé ÈÚßßRMsÚ ÔÚÂÔÚÁÚ @«ÚM¥ÚÑÛ‡Éß ÈÚáÛ}Ú«Ût, ®ÚÃÑÚß¡}Ú ÈÚÀÈÚÑæ¤¾ÚßÆÇ¾Úßà VÛÃÉßÞy ®ÚÃ¥æÞËÚ¥ÚÆÇ ¥ÚÆ}ÚÁÚ ÈæßÞÅæ ËæàÞÎÚzæVÚ×Úß «Úsæ¾Úßß~¡¥Ú§ÁÚà, ÑÚOÛ%ÁÚVÚ×Úß OÚyß½_` OÚߨ~Èæ. ÈÚß}Ú¥Û«Ú †ÛÀMPVæ ÈÚáÛ}Úà ¥ÚÆ}ÚÁÚ«Úß„ …×ÚOæ ÈÚáÛtOæà×ÚßÙ~¡¥Û§Áæ. ®ÚÃ~¾æà…¹ ¥ÚÆ}ÚÁÚß ÑÚÔÚ eÛVÚä}ÚÁÛW ÑÛ‡»ÈÚáÛ«ÚOæQ ¨ÚOæQ †ÛÁÚ¥ÚM}æ «Úsæ¥ÚßOæà×ÚÙ†æÞOÚß GM¥Úß ÔæÞØ¥ÚÁÚß.
®Úâ´ÁÚÑÚºæ ÈÚáÛf ÑÚ¥ÚÑÚÀ ÈÚÁÚ¥ÚÁÛdß ÈÚáÛ}Ú«Ût, ÁÛdPÞ¾Úß ®ÚOÚÐ¥ÚÆÇ VÚßÁÚß~ÒOæàMtÁÚßÈÚ ¥ÚÑÚMÑÚ ÈÚßßRMsÚÁÚß »«Û„»®ÛþÚß ¸lßo ÈæÞ¦Oæ¾Úᒀ JVÚàXsÚßÈÚ ÈÚáÛ}ÚßVÚ×Ú«Û„t «ÚM}ÚÁÚ OÛÄß G׿¾ÚßßÈÚ OæÄÑÚ ¸t. JVÚàXt †Û†Û ÑÛÔæÞ†é @ÈÚÁÚ }Ú}Û‡¥ÚËÚ% ÈæßçVÚàtÒOæàMsÚß ÑÛÈÚáÛ«ÚÀ ÑæÞÈæ …VæX ÈÚßß}ÚßÈÚf% ÈÚÕÒ GM¥Úß @ÈÚÁÚß ~ØÒ¥ÚÁÚß. ¥ÚÑÚMÑÚ ÈÚßßRMsÚÁÛ¥Ú OÛM}ÚÁÛdß, OæM®ÚÁÛdß, GM. OÚäÎÚ|¾ÚßÀ, ¬MVÚÁÛd ÈÚßÅÛÇt, eæ. ÈÚßÔÚ¥æÞÈé, É.¯. ÑÛ¿ß«Û¢é ¥æÞÈÚÁÛdß ÈÚáÛ}Ú«Ût¥ÚÁÚß.

ದಸಂಸ ಚಳವಳಿಗಳ ತಾಯಿ:ಬಸವರಾಜು


`ದಸಂಸ ನಡಿಗೆ ಹಳ್ಳಿಯೆಡೆಗೆ' ಜಾಥಾಗೆ ಬೀಳ್ಕೊಡುಗೆ
ಹುಣಸೂರು,ಡಿ.13-ದಲಿತ ಸಂಂಘಂಷಂಜ
ಸಮಿತಿ ಎಂದರೆ ಚಳವಳಿಗಳ ತಾಯಿ. ಅದು
ಎಲ್ಲಾ ಬಗೆಯ ಚಳವಳಿಗಳು ಹಾಗೂ
ಆಂದೋಲನಗಳಿಗೆ ತಾಯಿ ಬೇರು ಇದ್ದಂತೆ
ಎಂದು ರಾಜ್ಯ ಸಂಪನ್ಮೂಲ ವ್ಯಕ್ತಿ ಬಸವರಾಜು
ದೇವನೂರು ಬಣ್ಣಿಸಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ
ಏರ್ಪಡಿಸಿದ್ದ ದಲಿತ ಸಂಂಘಂಷಂಜ ಸಮಿತಿ
ಮೂಲ ಆಶಯಗಳ ಪುನರುತ್ಥಾನ ಹಾಗೂ
ದಲಿತರ ಸಂವಿಧಾನಬದ್ಧ ಹಕ್ಕುಗಳ ಸಂರ
ಕ್ಷಣೆಗಾಗಿ ದಸಂಸ ಹಮ್ಮಿಕೊಂಡಿರುವ `ದಸಂಸ
ನಡಿಗೆ ಹಳ್ಳಿಯೆಡೆಗೆ, ಜನ ಜಾಗೃತಿ ಜಾಥಾದ
ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ
ಅವರು ಮಾತನಾಡಿದರು.
ಭದ್ರಾವತಿಯ ಉಕ್ಕಿನ ಪ್ರದೇಶದಲ್ಲಿ ಜನ್ಮ
ತಾಳಿದ ದಲಿತ ಸಂಂಘಂಷಂಜ ಸಮಿತಿ ಡಾ.ಬಿ.
ಆರ್.ಅಂಬೇಡ್ಕರ್ ಅವರ ಆದರ್ಶ ಹಾಗೂ
ತತ್ವಗಳ ಹಾದಿಯಲ್ಲಿ ಮುನ್ನಡೆಯುತ್ತಿದೆ.
ಅಲ್ಲದೇ ರೈತ ಚಳವಳಿ, ಕಾಮರ್ಿಕ ಚಳವಳಿ,
ವಿದ್ಯಾಥರ್ಿ ಚಳವಳಿ, ಮಹಿಳಾ ಚಳವಳಿ,
ಬಂಡಾಯ ಚಳವಳಿ ಸೇರಿದಂತೆ ಇನ್ನಿತರ
ಚಳವಳಿಗಳ ಹುಟ್ಟಿಗೆ ದಸಂಸ ಕಾರಣವಾಯಿತು.
ಜೊತೆಗೆ ದಲಿತರ ಮೇಲೆ ದಬ್ಬಾಳಿಕೆ ಮಾಡು
ತ್ತಿರುವವರ ವಿರುದ್ಧ ಹೋರಾಟ ಮಾಡುತ್ತಾ,
ದೌರ್ಜನ್ಯಕ್ಕೆ ಒಳಗಾದ ದಲಿತರಿಗೆ ರಕ್ಷಣೆ
ನೀಡುವಲ್ಲಿ ದಸಂಸ ಮುನ್ನುಗ್ಗುತ್ತಿದೆ ಎಂದು
ಹೇಳಿದರು.
ಇತ್ತೀಚಿನ ದಿನಗಳಲ್ಲಿ ದಲಿತ ಜನಾಂಗ
ದವರು ವಿವಿಧ ರಾಜಕೀಯ ಪಕ್ಷಗಳು ಹಾಗೂ
ವಿವಿಧ ಸಂಘ ಸಂಸ್ಥೆಗಳಲ್ಲಿ ಹಂಚಿ ಹೋಗಿ
ದ್ದಾರೆ. ಇದರಿಂದ ದಲಿತ ಸಮುದಾಯದಲ್ಲಿ
ಒಗ್ಗಟ್ಟು ಇಲ್ಲದಂತಾಗಿದೆ. ಪರಿಣಾಮ ಪ್ರತಿ
ದಿನ ವಿವಿಧ ಪ್ರದೇಶಗಳಲ್ಲಿ ದಲಿತರ ಮೇಲಿನ
ದೌರ್ಜನ್ಯಗಳು ಪದೇ ಪದೇ ಸಂಭವಿಸುತ್ತಿವೆ.
ಹೀಗಾಗಿ ದಲಿತ ಜನಾಂಗದವರು ಡಾ.ಬಿ.
ಆರ್.ಅಂಬೇಡ್ಕರ್ ಅವರ ಆದರ್ಶ-ತತ್ವಗ
ಳನ್ನು ಜೀವನದಲ್ಲಿ ಅಳವಡಿಸಿಕೊಂಡು ಒಗ್ಗ
ಟ್ಟಿನ ಮನೋಭಾವ ಬೆಳೆಸಿಕೊಳ್ಳಬೇಕಿದೆ.
ಆಗ ಮಾತ್ರ ದಲಿತರ ಮೇಲಿನ ದೌರ್ಜನ್ಯ
ಪ್ರಕರಣಗಳು ಕಡಿಮೆಯಾಗುತ್ತವೆ ಎಂದು
ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ
ಸಂಚಾಲಕ ದೇವಗಳ್ಳಿ ಸೋಮಶೇಖರ್,
ಜಿ.ಪಂ. ಮಾಜಿ ಸದಸ್ಯ ನಾಗರಾಜ್ ಮಲ್ಲಾಡಿ,
ದಸಂಸ ರಾಜ್ಯ ಸಂಚಾಲಕ ಹರಿಹರ ಆನಂ
ದಸ್ವಾಮಿ, ಪುರಸಭೆ ಮಾಜಿ ಸದಸ್ಯ ಹೆಚ್.ಎಸ್.
ವರದರಾಜು, ನಿಂಗರಾಜು ಮಲ್ಲಾಡಿ, ಬೋಪ
ನಹಳ್ಳಿ ರಾಜಶೇಖರ್, ಲ್ಯಾಂಪ್ ಸೊಸೈಟಿ
ಅಧ್ಯಕ್ಷ ಕಂಇಷಂಗಂಂಂಚಿ ಮಾತನಾಡಿದರು. ಸಮಾ
ರಂಭದಲ್ಲಿ ದಲಿತ ಮುಖಂಡರಾದ ಮಹದೇವು,
ಕಾಂತರಾಜು, ಕೆಂಪರಾಜು, ದೇವರಾಜು,
ಧರ್ಮಪುರ ನಾರಾಯಣ್, ವಿ.ಪಿ.ಸಾಯಿ
ನಾಥ್, ಶಿವಣ್ಣ, ಶಿವಕುಮಾರ್ ಸೇರಿದಂತೆ
ಅನೇಕರು ಹಾಜರಿದ್ದರು

Wednesday, 7 December 2011

ದಸಂಸ ಜನ ಜಾಗೃತಿ ಜಾಥಾಕ್ಕೆ ಚಾಲನೆ ಬುಧವಾರ - ಡಿಸೆಂಬರ್-07-2011



ಮೈಸೂರು, ಡಿ.6: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಉಲ್ಬಣಿಸುತ್ತಿರುವ ಅಸಮಾನತೆ, ಅಸ್ಪಶತೆಯ ತಾತ್ಸಾರ ದಂತಹ ಸಮಸ್ಯೆಗಳನ್ನು ಹೋಗಲಾಡಿಸಿ, ಸಂವಿಧಾನದ ಆಶಯಗಳನ್ನು ಸಮರ್ಪಕ ಅನುಷ್ಠಾನಕ್ಕೆ ಒತ್ತಡ ಹೇರುವ ಜತೆಗೆ, ಛಿದ್ರಗೊಳ್ಳುತ್ತಿರುವ ದಲಿತ ಸಮುದಾ ಯವನ್ನು ಸಂಘಟಿಸಿ, ಸಮಾಜಮುಖಿಯನ್ನಾಗಿಸಲು ದಲಿತ ಸಂಘರ್ಷ ಸಮಿತಿ ರಾಜ್ಯಾದ್ಯಂತ ಹಮ್ಮಿಕೊಂಡಿ ರುವ ಜನ ಜಾಗೃತಿ ಜಾಥಾಕ್ಕೆ ಮಂಗಳವಾರ ನಗರದಲ್ಲಿ ಚಾಲನೆ ದೊರೆಯಿತು.


ದಸಂಸ ಮೂಲ ಆಶಯಗಳ ಪುನರುತ್ಥಾನ ಹಾಗೂ ದಲಿತರ ಸಂವಿಧಾನ ಬದ್ಧ ಹಕ್ಕು ಸಂರಕ್ಷಣೆ ಎಂಬ ಧ್ಯೇಯದೊಂದಿಗೆ ‘ಮರಳಿ ಹಳ್ಳಿ ಕಡೆಗೆ-ದಸಂಸ ನಡಿಗೆ’ ಎಂಬ ಹೆಸರಿನಲ್ಲಿ ದಲಿತ ಸಂಘರ್ಷ ಸಮಿ ತಿಯು ಮಂಗಳವಾರದಿಂದ 2012 ಜನವರಿ 26ರ ವರೆಗೆ ರಾಜ್ಯಾದ್ಯಂತ ಜನ ಜಾಗೃತಿ ಜಾಥಾ ನಡೆಸ ಲಿದ್ದು, ಇಂದು ಬೆಳಗ್ಗೆ ಪುರಭವನ ಆವರಣದಿಂದ ಪ್ರಾರಂಭಗೊಂಡ ಜಾಥಾಕ್ಕೆ ದಸಂಸ ಪೋಷಕಿ ಹಾಗೂ ಮೈಸೂರು ವಿವಿ ಸಿಂಡಿಕೇಟ್ ಸದಸ್ಯೆ ಪ್ರೊ.ಸುಮಿತ್ರಾ ಬಾಯಿ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.


ವಿವಿಧ ಶಾಲೆ-ಕಾಲೇಜು ವಿದ್ಯಾರ್ಥಿಗಳು ಸೇರಿ ದಂತೆ ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ದಲಿತ ಜನಾಂಗದ ಮುಖಂಡರು, ಜಾಥಾ ಉದ್ದಕ್ಕೂ ಅಂಬೇಡ್ಕರ್ ಅವರ ಸಂದೇಶಗಳನ್ನು ಒಳಗೊಂಡ ನಾಮಫಲಕ ಪ್ರದರ್ಶಿಸಿದರು. ಅಲ್ಲದೆ ದೀನ-ದಲಿತರ ಅಭಿವೃದ್ಧಿಗೆ ಸರಕಾರ ವಿಶೇಷ ಕಾಳಜಿ ವಹಿಸಬೇಕು. ಸವರ್ಣೀಯರಿಂದ ಆಗುತ್ತಿರುವ ಸಾಮಾಜಿಕ ಬಹಿಷ್ಕಾರ, ದೈಹಿಕ ಮತ್ತು ಮಾನಸಿಕ ಹಲ್ಲೆಗಳನ್ನು ತಡೆಗಟ್ಟಬೇಕು. ದಲಿತರೂ ಈ ಸಮಾಜದಲ್ಲಿ ಮನುಷ್ಯರಾಗಿ ಬದುಕಲು ಅವಕಾಶ ಮಾಡಿಕೊಡ ಬೇಕು ನಾಮಫಲಕಗಳ ಪ್ರದರ್ಶನ ಸಾರ್ವಜನಿಕರ ಮನದಟ್ಟುವಂತಿತ್ತು.


ನಿತ್ಯ ಎರಡು ಅಥವಾ ಮೂರು ತಾಲೂಕುಗಳಿಗೆ ಭೇಟಿ ನೀಡುವ ಜಾಥಾ, ಸ್ಥಳೀಯರೊಂದಿಗೆ ಸಭೆ ನಡೆಸುವುದಲ್ಲದೆ ಸಂವಿಧಾನಬದ್ಧ ಹಕ್ಕುಗಳು ಸಮರ್ಪ ಕವಾಗಿ ಅನುಷ್ಠಾನಗೊಳ್ಳಲು ದಲಿತರು ವಹಿಸಬೇಕಾ ಗಿರುವ ಕಾಳಜಿ ಹಾಗೂ ಸರಕಾರದಿಂದ ದೊರೆಯುವ ಸವಲತ್ತುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಪಡಬೇಕಾಗಿರುವ ಶ್ರಮದ ಬಗ್ಗೆ ಚರ್ಚೆ ಹಾಗೂ ಉಪನ್ಯಾಸದ ಮೂಲಕ ಅರಿವು ಮೂಡಿಸಲಾಗುತ್ತದೆ ಎಂದು ದಸಂಸ ಮೈಸೂರು ಜಿಲ್ಲಾ ಸಂಚಾಲಕ ದೇವಗಳ್ಳಿ ಸೋಮಶೇಖರ್ ವಿವರಿಸಿದರು.


ಜಾಥಾದಲ್ಲಿ ದಸಂಸ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೂಡು, ಚಿಂತಕ ಪ್ರೊ.ಹಿ.ಶಿ. ರಾಮಚಂದ್ರೇಗೌಡ, ಕವಿ ಪ್ರೊ.ಎಚ್.ಗೋವಿಂದಯ್ಯ, ರಂಗನಿರ್ದೇಶಕ ಎಚ್.ಜನಾರ್ದನ (ಜನ್ನ್ನಿ), ದಸಂಸ ಹಿರಿಯ ನಾಯಕ ಹರಿಹರ ಆನಂದಸ್ವಾಮಿ ಅತಿಥಿಯಾಗಿ ಪಾಲ್ಗೊಂಡಿದ್ದರು.

Sunday, 30 October 2011

ದಲಿತರ ಸಮಸ್ಯೆ ಬಗೆಹರಿಸಲು ಆಡಳಿತ ವಿಫಲ

ಮಲದ ಗುಂಡಿಯಲ್ಲಿ ಸಾವು ಪ್ರಕರಣ:ಸುರೇಶ್ ಕುಮಾರ್ ರಾಜೀನಾಮೆಗೆ ಆಗ್ರಹ

ಸೋಮವಾರ - ಅಕ್ಟೋಬರ್ -31-2011

ಮಂಡ್ಯ,ಅ.30:ಕೋಲಾರದ ಕೆ.ಜಿ.ಎಫ್‌.ನಲ್ಲಿ ಮಲತೆಗೆಯುತ್ತಿದ್ದ ಮೂವರು ಕಾರ್ಮಿಕರ ಸಾವಿನ ಹಿನ್ನೆಲೆಯಲ್ಲಿ ನಗರಾಭಿವೃದ್ಧಿ ಸಚಿವ ಸುರೇಶ್‌ಕುವಾರ್ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಕರ್ನಾಟ ದಲಿತ ಸಂರ್ಷ ಸಮಿತಿ ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಸಿತು.ಸಮಿತಿ ರಾಜ್ಯ ಸಂಚಾಲಕ ವೆಂಕಟಗಿರಿಯಯ್ಯರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಸರಕಾರದ ವಿರುದ್ಧ ೋಷಣೆ ಕೂಗಿ ಸುರೇಶ್‌ಕುವಾರ್ ಅವರ ಪ್ರತಿಕೃತಿ ದಹನ ವಾಡಿ ಆಕ್ರೋಶ ವ್ಯಕ್ತಪಡಿಸಿದರು.ಕೆ.ಜಿ.ಎಫ್‌.ನಲ್ಲಿ ಕಾರ್ಮಿಕರ ಸಾವಿನ ಹಿನ್ನೆಲೆಯಲ್ಲಿ ಸುರೇಶ್‌ಕುವಾರ್ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳ ವಿರುದ್ಧ ರಾಜ್ಯಪಾಲರು ಕ್ರಮಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಸಾವನ್ನಪ್ಪಿದ ಕುಟುಂಬಕ್ಕೆ ತಲಾ 25 ಲಕ್ಷ ರೂ. ಪರಿಹಾರ ನೀಡಬೇಕು. ಪ್ರಕರಣ ಖಂಡಿಸಿ ಪ್ರತಿಭಟನೆ ನಡೆಸಿದ ದಲಿತ ಮುಖಂಡರ ವಿರುದ್ಧ ಇರುವ ಮೊಕದ್ದಮೆಯನ್ನು ಹಿಂದೆ ಪಡೆಯಬೇಕು. ರಾಜ್ಯದಲ್ಲಿ ಮಲತೆಗೆಯುವವರನ್ನು ಗುರುತಿಸಿ ಪುನರ್ವಸತಿ ಕಲ್ಪಿಸಬೇಕು ಎಂದು ಅವರು ಆಗ್ರಹಿಸಿದರು.ಸಮಿತಿಯ ಜಿಲ್ಲಾ ಸಂಚಾಲಕ ಸೋಮನಹಳ್ಳಿ ಅಂದಾನಿ, ಬಿ.ಎಂ.ಸತ್ಯ,ಚಿಕ್ಕೀರಯ್ಯ, ನಾಗರಾಜು, ನಾಗೇಶ್ ಸೇರಿದಂತೆ ಹಲವಾರು ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ದಲಿತರ ಸಮಸ್ಯೆ ಬಗೆಹರಿಸಲು ಆಡಳಿತ ವಿಫಲ: ಸೋಮಯ್ಯ

ಸೋಮವಾರ - ಅಕ್ಟೋಬರ್ -31-2011

ಹುಣಸೂರು,ಅ.30:ದಲಿತರ ಸಮಸ್ಯೆಗಳನ್ನು ಬಗೆ ಹರಿಸಲು ಹುಣಸೂರು ತಾಲೂಕು ಆಡಳಿತ ಸಂಪೂರ್ಣ ವಿಫಲವಾಗಿದೆ ಎಂದು ದಸಂಸದ ಸಂಚಾಲಕ ಹೊಸಕೋಟೆ ಸೋಮಯ್ಯ ಆರೋಪಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ ಬಹುತೇಕ ದಲಿತ ಕಟುಂಟುಗಳು ನಿವೇಶನ, ವಸತಿಯನ್ನು ಹೊಂದಿಲ್ಲ. ನೀರಿನ ಸಂಪರ್ಕ ಕೂಡ ಇಲ್ಲ. ಆದರೆ ಈ ಎಲ್ಲ ಸಮಸ್ಯೆಗಳನ್ನು ಬಗೆ ಹರಿಸಲು ಸ್ಥಳೀಯಾಡಳಿತ ವಿಫಲವಾಗಿದೆ ಎಂದು ಆರೋಪಿಸಿದರು. ದಲಿತರು ವಾಸಿಸುವ ಪ್ರದೇಶ, ಕಾಲನಿಯ ರಸ್ತೆಗಳಿಗೆ ಬೀದಿ ದೀಪಗಳನ್ನು ಸ್ಥಳೀಯಾಡಳಿತ ಒದಗಿಸಿಲ್ಲ. ದಲಿತರ ಮೇಲೆ ಸವರ್ಣೀಯರ ದೌರ್ಜನ್ಯ ಪ್ರಕರಣಗಳು ನಿರಂತರ ವರದಿಯಾಗುತ್ತಿದೆ.
ಆದರೆ ಇದನ್ನು ತಡೆಯಲು ಉಪ ವಿಭಾಗಾಧಿಕಾರಿಯಾಗಲಿ ಅಥವಾ ತಹಶೀಲ್ದಾರ್‌ರಾಗಲಿ ಸಂಪೂರ್ಣ ವಿಫಲವಾಗಿದ್ದಾರೆ ಎಂದರು. ದಲಿತರ ಸಮಸ್ಯೆಗಳನ್ನು ಶೀಘ್ರ ಪರಿಹರಿಸದಿದ್ದಲ್ಲಿ ದಸಂಸ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳುವ ಎಚ್ಚರಿಕೆಯನ್ನು ಸೋಮಯ್ಯ ನೀಡಿದ್ದಾರೆ.

ಮಲದ ಗುಂಡಿಯಲ್ಲಿ ಸಾವು ಪ್ರಕರಣ:ಸುರೇಶ್ ಕುಮಾರ್ ರಾಜೀನಾಮೆಗೆ ಆಗ್ರಹ

ಸೋಮವಾರ - ಅಕ್ಟೋಬರ್ -31-2011

ಮಂಡ್ಯ,ಅ.30:ಕೋಲಾರದ ಕೆ.ಜಿ.ಎಫ್‌.ನಲ್ಲಿ ಮಲತೆಗೆಯುತ್ತಿದ್ದ ಮೂವರು ಕಾರ್ಮಿಕರ ಸಾವಿನ ಹಿನ್ನೆಲೆಯಲ್ಲಿ ನಗರಾಭಿವೃದ್ಧಿ ಸಚಿವ ಸುರೇಶ್‌ಕುವಾರ್ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಕರ್ನಾಟ ದಲಿತ ಸಂರ್ಷ ಸಮಿತಿ ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಸಿತು.ಸಮಿತಿ ರಾಜ್ಯ ಸಂಚಾಲಕ ವೆಂಕಟಗಿರಿಯಯ್ಯರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಸರಕಾರದ ವಿರುದ್ಧ ೋಷಣೆ ಕೂಗಿ ಸುರೇಶ್‌ಕುವಾರ್ ಅವರ ಪ್ರತಿಕೃತಿ ದಹನ ವಾಡಿ ಆಕ್ರೋಶ ವ್ಯಕ್ತಪಡಿಸಿದರು.ಕೆ.ಜಿ.ಎಫ್‌.ನಲ್ಲಿ ಕಾರ್ಮಿಕರ ಸಾವಿನ ಹಿನ್ನೆಲೆಯಲ್ಲಿ ಸುರೇಶ್‌ಕುವಾರ್ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳ ವಿರುದ್ಧ ರಾಜ್ಯಪಾಲರು ಕ್ರಮಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಸಾವನ್ನಪ್ಪಿದ ಕುಟುಂಬಕ್ಕೆ ತಲಾ 25 ಲಕ್ಷ ರೂ. ಪರಿಹಾರ ನೀಡಬೇಕು. ಪ್ರಕರಣ ಖಂಡಿಸಿ ಪ್ರತಿಭಟನೆ ನಡೆಸಿದ ದಲಿತ ಮುಖಂಡರ ವಿರುದ್ಧ ಇರುವ ಮೊಕದ್ದಮೆಯನ್ನು ಹಿಂದೆ ಪಡೆಯಬೇಕು. ರಾಜ್ಯದಲ್ಲಿ ಮಲತೆಗೆಯುವವರನ್ನು ಗುರುತಿಸಿ ಪುನರ್ವಸತಿ ಕಲ್ಪಿಸಬೇಕು ಎಂದು ಅವರು ಆಗ್ರಹಿಸಿದರು.ಸಮಿತಿಯ ಜಿಲ್ಲಾ ಸಂಚಾಲಕ ಸೋಮನಹಳ್ಳಿ ಅಂದಾನಿ, ಬಿ.ಎಂ.ಸತ್ಯ,ಚಿಕ್ಕೀರಯ್ಯ, ನಾಗರಾಜು, ನಾಗೇಶ್ ಸೇರಿದಂತೆ ಹಲವಾರು ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

‘ದಲಿತ ಸಂಘರ್ಷ: ನಿನ್ನೆ-ಇಂದು-ನಾಳೆ’ ವಿಚಾರಗೋಷ್ಠಿ

ದಲಿತ ಸಂಘರ್ಷ ಸಮಿತಿಗೆ ‘ಬಂಧುತ್ವ’ದ ತುರ್ತು ಅಗತ್ಯ : ಸಾಹಿತಿ-ಚಿಂತಕ ದೇವನೂರ ಮಹಾದೇವ

ಸೋಮವಾರ - ಅಕ್ಟೋಬರ್ -31-2011

 ‘ದಲಿತ ಸಂಘರ್ಷ: ನಿನ್ನೆ-ಇಂದು-ನಾಳೆ’ ವಿಚಾರಗೋಷ್ಠಿ

 

ಮೈಸೂರು, ಅ. 30: ಸೈದ್ಧಾಂತಿಕ ಕಾರಣಗಳಿಗಾಗಿ ದಲಿತ ಸಂಘರ್ಷ ಸಮಿತಿ ವಿವಿಧ ಬಣಗಳಾಗಿ ವಿಂಗಡಣೆಯಾಗಿರುವುದು ಅಸಹಜವೇನಲ್ಲ ಎಂದು ಅಭಿಪ್ರಾಯಪಟ್ಟಿರುವ ಖ್ಯಾತ ಸಾಹಿತಿ-ಚಿಂತಕ ದೇವನೂರ ಮಹಾದೇವ, ಆದರೆ ವಿವಿಧ ಬಣಗಳು ಹಾಗೂ ಕಾರ್ಯಕರ್ತರ ಮಧ್ಯೆ ‘ಬಂಧುತ್ವ’ದ ಅಗತ್ಯವನ್ನು ಪ್ರತಿಪಾದಿಸಿದ್ದಾರೆ. ದಲಿತ ಸಂಘರ್ಷ ಸಮಿತಿಯ ಆಶ್ರಯದಲ್ಲಿ ನಗರದಲ್ಲಿ ರವಿವಾರ ಏರ್ಪಡಿಸಲಾಗಿದ್ದ ‘ದಲಿತ ಸಂಘರ್ಷ: ನಿನ್ನೆ-ಇಂದು-ನಾಳೆ’ ವಿಷಯದ ಕುರಿತ ವಿಚಾರ ಗೋಷ್ಠಿಯಲ್ಲಿ ‘ದಸಂಸ ಹೋರಾಟದ ಪಯಣ’ ಎಂಬ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡುತ್ತಿದ್ದರು. ದಲಿತ ಸಂಘರ್ಷ ಸಮಿತಿಯ ಪ್ರಾರಂಭದ ದಿನಗಳನ್ನು ಮೆಲುಕು ಹಾಕಿದ ದೇವನೂರ, ಸಂಘಟನೆಯಲ್ಲಿ ಬಂಧುತ್ವದ ತುರ್ತು ಅಗತ್ಯ ಮತ್ತು ಅನಿವಾರ್ಯದ ಪ್ರತಿಪಾದನೆಗಾಗಿ ತನ್ನ ಕೆಲವು ಅನುಭವಗಳನ್ನು ಸಭೆಯಲ್ಲಿ ಹಂಚಿಕೊಂಡರು.
ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನಲ್ಲಿ ವರದಯ್ಯ, ದೊಡ್ಡಣ್ಣ, ಸತ್ಯನಾರಾಯಣ ಶೆಟ್ಟಿ, ಕುಪ್ಪೆ ನಾಗರಾಜ್ ಮತ್ತು ಪಳನಿಯಪ್ಪ ಎಂಬ ಐವರು ಗೆಳೆಯರಿದ್ದರು. ಕ್ರಮವಾಗಿ ಅವರು ದಲಿತ (ಬಲಗೈ), ದಲಿತ (ಎಡಗೈ), ಕೊರಮ, ದೊಂಬಿದಾಸ ಹಾಗೂ ಪೌರಕಾರ್ಮಿಕ ಜನಾಂಗಕ್ಕೆ ಸೇರಿದ್ದರು. ಪಳನಿಯಪ್ಪ ಈ ಗುಂಪಿನ ನಾಯಕನಾಗಿದ್ದನು. ಅವರೆಲ್ಲರೂ ಸಾಂಘಿಕ ಪ್ರಯತ್ನದ ಮೂಲಕ ದಲಿತ ಸಂಘರ್ಷ ಸಮಿತಿಯನ್ನು ಸಂಘಟಿಸುತ್ತಿದ್ದರು. ಈ ಗೆಳೆಯರ ಮಧ್ಯೆ ಅಂದು ‘ಬಂಧುತ್ವ’ ಎಂಬುದು ಸಹಜ ಮತ್ತು ಅಪ್ರಜ್ಞಾಪೂರ್ವಕವಾಗಿತ್ತು.ಆದರೆ ಇಂದು ಅಂತಹ ‘ಬಂಧುತ್ವದ ಆದರ್ಶ’ ನಮ್ಮೆಲ್ಲರ ನಡುವೆ ಪ್ರಜ್ಞಾಪೂರ್ವಕವಾಗಿ ಏರ್ಪಡಬೇಕಾಗಿದೆ ಎಂದು ಅವರು ಉಪಮೆಯ ಮೂಲಕ ವಿವರಿಸಿದರು.
ಕರ್ನಾಟಕದಲ್ಲಿ ದಲಿತ ಸಂಘರ್ಷ ಸಮಿತಿಯನ್ನು ಕಟ್ಟಿ ಬೆಳೆಸಿದ ದಿವಂಗತ ಪ್ರೊ.ಬಿ.ಕೃಷ್ಣಪ್ಪ, ಕವಿ ಡಾ.ಸಿದ್ದಲಿಂಗಯ್ಯ ಮತ್ತು ನನ್ನ ಮಧ್ಯೆ ಸೈದ್ಧ್ದಾಂತಿಕವಾಗಿ ಸಾಕಷ್ಟು ಭಿನ್ನಾಭಿಪ್ರಾಯಗಳಿದ್ದವು. ಕೃಷ್ಣಪ್ಪ ಕಟ್ಟಾ ಅಂಬೇಡ್ಕರ್ ವಾದಿ, ಸಿದ್ದಲಿಂಗಯ್ಯ ಕಮ್ಯುನಿಸ್ಟ್ ಹಾಗೂ ನಾನು ಸಮಾಜವಾದಿ. ಹೀಗಾಗಿ ನಾವು ಮೂವರು ಅನೇಕ ಸಭೆ, ಸಮಾರಂಭ ಹಾಗೂ ವೇದಿಕೆಗಳಲ್ಲಿ ಬಹಿರಂಗವಾಗಿಯೇ ಜಗಳ ಆಡುತ್ತಿದ್ದೆವು. ಆದರೆ ನಂತರ ಪರಸ್ಪರ ಹುಡುಕಿಕೊಂಡು ಹೋಗಿ, ಭೇಟಿಯಾಗಿ ಮಾತನಾಡುತ್ತಿದ್ದೆವು. ಸೈದ್ಧ್ದಾಂತಿಕ ಭಿನ್ನಾಭಿಪ್ರಾಯವಿದ್ದಾಗ್ಯೂ ನಮ್ಮ ಮಧ್ಯೆ ಬಂಧುತ್ವವಿದ್ದುದೇ ಇದಕ್ಕೆ ಕಾರಣ ಎಂದು ಅವರು ಸ್ಮರಿಸಿದರು. ದಲಿತ ಸಂಘರ್ಷ ಸಮಿತಿ ಅನೇಕ ಬಣಗಳಾಗಿ ವಿಭಜನೆಯಾಗಿದ್ದರೂ ಯಾವೊಂದು ಬಣ ಕೂಡ ಈವರೆಗೆ ಮತೀಯವಾದಿಗಳ ಜೊತೆ ಗುರುತಿಸಿಕೊಂಡಿಲ್ಲ. ಇದು ಸಂಘಟನೆಯ ಮೂಲ ಹಾಗೂ ದೊಡ್ಡಗುಣ ಎಂದು ಮಹಾದೇವ ಬಣ್ಣಿಸಿದರು.
ವಿಚಾರಗೋಷ್ಠಿಯ ಶೀರ್ಷಿಕೆಯ ಬಗ್ಗೆ ಪ್ರಸ್ತಾಪಿಸಿದ ಅವರು, ನಿನ್ನೆ-ಪರವಾಗಿಲ್ಲ, ಇಂದು-ಚೆನ್ನಾಗಿಲ್ಲ, ನಾಳೆ-ಏನಾಗುತ್ತದೋ ಗೊತ್ತಿಲ್ಲ. ಈ ನಡುವೆ, ನಿನ್ನೆಯನ್ನು ಬದಲಾಯಿಸುವುದು ಅಸಾಧ್ಯ. ಆದರೆ ಈವತ್ತು ವಿವೇಕದಿಂದ ವರ್ತಿಸಿದರೆ ನಾಳೆಯ ಬದುಕು ಚೆನ್ನಾಗಿರಲು ಸಾಧ್ಯ ಎಂದು ವ್ಯಾಖ್ಯಾನಿಸಿದರು. ದಲಿತ ಸಂಘರ್ಷ ಸಮಿತಿಯ ವಿವಿಧ ಬಣಗಳು ಒಂದಾಗದಿದ್ದರೂ ಪರವಾಗಿಲ್ಲ. ಆದರೆ ಎಲ್ಲ ಬಣ ಹಾಗೂ ಕಾರ್ಯಕರ್ತರು ಕನಿಷ್ಠ ಒಟ್ಟಾಗಿ ಕಾರ್ಯಕ್ರಮಗಳನ್ನು ರೂಪಿಸುವಂತಾಗಬೇಕು. ಇಂತಹ ಕಾರ್ಯಕ್ರಮಗಳು ರೈತ ಸಂಘ ಸೇರಿದಂತೆ ಸಮಾನಮನಸ್ಕ ಎಲ್ಲ ಸಂಘಟನೆಗಳನ್ನು ಒಳಗೊಳ್ಳಬೇಕು ಎಂದು ದೇವನೂರು ಆಶಿಸಿದರು.
ನಿರಾಶೆಯ ನಡುವೆಯೂ ಆಶಾವಾದ: ಕಾರ್ಯಕ್ರಮವನ್ನು ಉದ್ಘಾಟಿಸಿದ ವಿಮರ್ಶಕ ಪ್ರೊ.ಜಿ.ಎಚ್.ನಾಯಕ್ ಮಾತನಾಡಿ, ಗಾಂಧೀಜಿ ಹಿಂದುತ್ವವಾದಿ ಧೋರಣೆ ಹೊಂದಿದ್ದರು ಎಂಬುದು ಸುಳ್ಳಲ್ಲ. ಅವರ ಹೋರಾಟದ ಕಾಲಘಟ್ಟದಲ್ಲಿ ಭಾರತೀಯತೆ ಎಂಬುದು ಹಿಂದುತ್ವದ ಭಾಗವೇ ಆಗಿತ್ತು. ಆದುದರಿಂದ ಭಾರತೀಯತೆ, ಅರ್ಥಾತ್ ಹಿಂದುತ್ವದ ವೈಭವೀಕರಣ ಅಂದು ತೀರಾ ಅಗತ್ಯ ಮತ್ತು ಅನಿವಾರ್ಯವಾಗಿತ್ತು. ಆದರೆ, ಪ್ರಸ್ತುತ ಹಿಂದುತ್ವದ ರೂಪ ಹಾಗೂ ವಿನ್ಯಾಸದಲ್ಲಿ ಬಹಳಷ್ಟು ಬದಲಾವಣೆ ಆಗಿದೆ. ಗಾಂಧಿಯ ರಾಮ ಮತ್ತು ಬಿಜೆಪಿಯ ರಾಮ ಯಾರೆಂಬುದನ್ನು ಪತ್ತೆ ಹಚ್ಚಲು ತನಿಖಾ ಸಮಿತಿಯನ್ನೇ ನೇಮಕ ಮಾಡುವಂತಹ ವಾತಾವರಣ ನಿರ್ಮಾಣವಾಗಿದೆ ಎಂದರು.
ಸ್ವಾತಂತ್ರದ ಸಂದರ್ಭದಲ್ಲಿ ಭಾರತೀಯ ವಿದ್ಯಾವಂತರ ಸಂಖ್ಯೆ ವಿರಳವಾಗಿತ್ತು. ಈಗ ಎಲ್ಲರೂ ವಿದ್ಯಾವಂತರು; ಆದರೆ ಜನಪರವಾಗಿ ಚಿಂತಿಸುವವರ ಕೊರತೆಯಿದೆ ಎಂದು ಅವರು ವಿಷಾದಿಸಿದರು. ರಾಜಕೀಯ ಪಕ್ಷಗಳು ಗಬ್ಬೆದ್ದುಹೋಗಿವೆ. ದುಷ್ಟಾಚಾರ ಮತ್ತು ಭ್ರಷ್ಟಾಚಾರಕ್ಕೆ ಯಾವ ಪಕ್ಷವೂ ಹೊರತಲ್ಲ. ಆದರೆ ಪ್ರಮಾಣದಲ್ಲಷ್ಟೇ ವ್ಯತ್ಯಾಸವಿದೆ ಎಂದು ಪ್ರೊ.ನಾಯಕ್ ನುಡಿದರು. ನಡುವೆಯೂ ದಲಿತ ಸಂಘರ್ಷ ಸಮಿತಿ, ರೈತ ಸಂಘ ಹಾಗೂ ಕೆಲವು ಮಹಿಳಾ ಸಂಘಟನೆಗಳ ಬಗ್ಗೆ ವೈಯಕ್ತಿಕವಾಗಿ ನಾನು ಈಗಲೂ ಆಶಾವಾದಿಯಾಗಿದ್ದೇನೆ. ಆದುದರಿಂದ ಈ ಸಂಘಟನೆಗಳು ಒಗ್ಗೂಡಿ, ಜೀವಂತಿಕೆಯನ್ನು ಪಡೆದುಕೊಂಡು ಹೋರಾಟ ಮುಂದುವರಿಸಬೇಕು ಎಂದು ಅವರು ಕರೆ ನೀಡಿದರು.
ಆತ್ಮವಿಮರ್ಶೆಗೆ ಸಲಹೆ:
ಪುಸ್ತಕ ಕುರಿತು ಮಾತನಾಡಿದ ಪತ್ರಕರ್ತ ಶಿವಸುಂದರ್, ಚಳವಳಿ ಹಾಗೂ ಚಳವಳಿಗಾರರಿಗೆ ಆತ್ಮವಿಮರ್ಶೆಯ ಕೊರತೆಯಿದ್ದು, ಅದನ್ನು ನಿವಾರಿಸಿಕೊಳ್ಳಬೇಕು. ತಪ್ಪುಗಳನ್ನು ಒಪ್ಪಿ, ತಿದ್ದಿಕೊಳ್ಳುವ ಪ್ರಯತ್ನ ಮಾಡಬೇಕು. ಆ ಮೂಲಕ ಸಮಾಜಕ್ಕೆ ತಮ್ಮ ಹೊಣೆಗಾರಿಕೆ ಪ್ರದರ್ಶಿಸಬೇಕು ಎಂದು ಸಲಹೆ ನೀಡಿದರು. ದಸಂಸ ಜಿಲ್ಲಾ ಸಂಚಾಲಕ ಬೆಟ್ಟಯ್ಯ ಕೋಟೆ ಅಧ್ಯಕ್ಷತೆ ವಹಿಸಿದ್ದರು. ಪಿಯುಸಿಎಲ್‌ನ ಡಾ.ವಿ.ಲಕ್ಷ್ಮೀನಾರಾಯಣ ವಿಚಾರಗೋಷ್ಠಿಯ ವಿಷಯ ಕುರಿತು ಮಾತನಾಡಿದರು. ಬಿ.ಡಿ.ಶಿವಬುದ್ಧಿ, ಶಂಭುಲಿಂಗಸ್ವಾಮಿ, ಆಲಗೂಡು ಶಿವಕುಮಾರ್ ಮುಂತಾದವರು ಉಪಸ್ಥಿತರಿದ್ದರು.

Saturday, 21 May 2011

Puttur: Dalits Demand Release of Encroached Land – Officials Act Immediately

Puttur: Dalits Demand Release of Encroached Land – Officials Act Immediately
Daijiworld Media Network – Puttur (SP)
Puttur, May 21: Dalits from nearby villagers held a protest programme at Kadaba in the taluk on Friday May 20, in protest against the failure of the revenue department to drive away encroachers from 20 acres of government land located in Aittoor and Nekkiladi villages, which have been earmarked for distribution among the dalits. The revenue department, which swung into action in the evening, announced that it had wrested back government land from six of the encroachers.
The protest was led by Dalit Sangharsh Samiti (Ambedkar). The protestors said that six persons from Aittoor and three from Nekkiladi village had encroached upon 20 acres of government land, and the incessant demand for their eviction over the years had not been met by the department. They demanded steps against the taluk tahsildar for his failure to take back the encroached land and hand the same over to the dalits. The protestors also accused MLA Angara, who got elected from Sullia, a constituency reserved for scheduled communities, of becoming a puppet in the hands of upper classes of the society and rich people, and thereby ignoring the interests of the dalits.
When deputy tahsildar, Vishwanath Poojary, approached the protestors and assured them to convey their grievances to higher officials, the protestors refused to budge. They demanded for the presence of assistant commissioner. At around 3 pm, assistant commissioner, Harish Kumar, came to the spot, and promised them to recover the land in question within a week.
Dalit Sangharsh Samiti Dakshina Kannada district president, S P Anand, organizing convener, Sanjeev, Dalit Seva Samiti district president, B K Sheshappa, and a number of other dalit leaders had participated in the protest, along with local people.
The revenue department, in an operation undertaken on Friday evening, announced that it succeeded in taking back government land from six encroachers. They said that out of the balance three, one case is pending in the court, whereas in two other cases, they are unable to evict the encroachers, as residential houses are located in the sites encroached by these families. 

Wednesday, 18 May 2011

ಮುಕ್ತಿ ಕಾಣದೇ ದಲಿತರಿಂದ ದಲಿತರ ಶೋಷಣೆ ?

ಸವರ್ಣಿಯರು ಎಂದು ಕರೆಸಿಕೊಳ್ಳುವ ಮೇಲ್ವರ್ಗದವರು ಸಮಾಜದ ಕೆಳವರ್ಗದ ದಲಿತರನ್ನು ಶೋಷಿಸುವುದು, ಕಿರುಕುಳ ನೀಡುವುದು ಅಲ್ಲದೇ ಅವರ ಮೇಲೆ ದೌರ್ಜನ್ಯ ನಡೆಸುತ್ತಾ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುವುದು ನಿರಂತರವಾಗಿ ನಡೆಯುತ್ತಿದೆ ಎಂದು ನಾನಾ ದಲಿತ ಸಂಘಟನೆಗಳು ಪದೇ ಪದೇ ಬೀದಿಗಿಳಿದು ಹೋರಾಟ ಮಾಡುವುದು, ಧರಣಿ ಸತ್ಯಾಗ್ರಹ ನಡೆಸುವುದನ್ನು ನಾವು ಮಾಧ್ಯಮ ಮೂಲಕ ನೋಡುತ್ತಿದ್ದೇವೆ.

ಹೌದು, ಅಸಹಾಯಕರಿಗೆ, ಅಮಾಯಕರಿಗೆ ಇಂತಹ ಶೋಷಣೆಯಾದಾಗ, ಅನ್ಯಾಯ, ಆಕ್ರಮಣ, ಅತ್ಯಾಚಾರ, ದೌರ್ಜನ್ಯಂತಹ ಅಮಾನವೀಯ ಘಟನೆಗಳು ನಡೆದಾಗ ನ್ಯಾಯ ಮತ್ತು ರಕ್ಷಣೆ ಕೇಳುವುದು ಸರಿ. ನ್ಯಾಯ ಸಿಗದಿದ್ದರೆ ಬೀದಿಗಿಳಿದು ಹೋರಾಟ ಮಾಡುವುದು ಸಹ ಸಂವಿಧಾನ ಬದ್ಧವಾದ ಹಕ್ಕು ಕೂಡ. ಆರ್ಥಿಕವಾಗಿ ಹಿಂದುಳಿದ ದಲಿತ ವರ್ಗ ಅಥವಾ ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ಬಡವರು, ನಿರ್ಗತಿಕರು, ಮಹಿಳೆಯರು ಮತ್ತು ಮಕ್ಕಳಿಗೆ ಯಾವುದೇ ಸಮಾಜವಾಗಲಿ ಇಂತಹ ಸಂದರ್ಭದಲ್ಲಿ ಮಾನವೀಯತೆಯಿಂದ ಸ್ಪಂದಿಸಿ ಸಹಾಯಹಸ್ತ ನೀಡುವುದು ಸಹ ಮನುಷ್ಯತ್ವ ಧರ್ಮ.

ಆದರೆ, ಸಾವಿರಾರು ವರ್ಷದಿಂದ ಈ ಸಮಾಜದಿಂದ ಶೋಷಣೆಗೆ ಒಳಗಾಗಿದ್ದೇವೆ. ಇಂದಿಗೂ ನಮ್ಮನ್ನು ಈ ಸಮಾಜ ನಿರಂತರವಾಗಿ ಶೋಷಿಸುತ್ತಿದೆ. ನಮ್ಮ ಮೇಲೆ ಆಕ್ರಮಣ ಮಾಡುತ್ತಿದೆ. ದೌರ್ಜನ್ಯ ನಡೆಸುತ್ತಿದೆ. ಸಂವಿಧಾನ ಬದ್ಧವಾಗಿ ನೀಡಿರುವ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿದೆ ಎಂದು ಬೊಬ್ಬೆಹೊಡೆಯುತ್ತಾ ಮೇಲ್ವರ್ಗದವರ ಮೇಲೆ, ಅಧಿಕಾರಿಶಾಯಿಗಳ ಮೇಲೆ ಹಾಗೂ ಜವಬ್ಧಾರಿ ಸ್ಥಾನದಲ್ಲಿರುವ ಸರಕಾರದ ಮೇಲೆ ಆರೋಪ ಹೊರಿಸಿ ಹೋರಾಟ ಮಾಡುವ ದಲಿತ ಸಂಘಟನೆಗಳು ವಾಸ್ತವ, ಪ್ರಮಾಣಿಕವಾದ ಸತ್ಯಾಸತ್ಯತೆ ಬಗ್ಗೆ ಏಕೆ ತಿಳಿದುಕೊಳ್ಳುವುದಿಲ್ಲ?
ಸಮಾಜದಲ್ಲಿ ಶಾಂತಿ, ನೆಮ್ಮದಿ, ಸೌಹಾರ್ಧತೆ ಮತ್ತು ಸಹಬಾಳ್ವೆ ನಡೆಸಲು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಬದುಕುವ ಹಕ್ಕುಗಳನ್ನು ನೀಡಿದೆ. ದೌರ್ಜನ್ಯ, ಶೋಷಣೆಯ ನೆಪದಲ್ಲಿ ಸತ್ಯವಲ್ಲದ, ವಾಸ್ತವವಲ್ಲದ ವಿಷಯಗಳನ್ನು ವೈಭವೀಕರಿಸಿ ಸಮಾಜದ ಮುಂದೆ ದೊಡ್ಡ ಹೋರಾಟದ ರೂಪದಲ್ಲಿ ನ್ಯಾಯ ಮತ್ತು ಪರಿಹಾರ ಕೇಳುವುದು ಎಷ್ಟು ಸರಿ?
ದಲಿತರು ಅಂದರೆ ಯಾರು ? ದಲಿತ ವರ್ಗಕ್ಕೆ ಯಾವ ಯಾವ ವರ್ಗ ಸೇರುತ್ತದೆ ? ಅವರೆಲ್ಲರಿಗೂ ಅನ್ಯಾಯವಾದಾಗ ಬೀದಿಗಿಳಿದಿದ್ದೀರಾ ? ಹಾಗಾದರೆ ಎಲ್ಲಾ ವರ್ಗದ ದಲಿತರು ಇಂದು ನೆಮ್ಮದಿ, ಸಂತೋಷವಾಗಿದ್ದಾರ ? ಎಷ್ಟು ಪ್ರಕರಣಗಳು ದೌರ್ಜನ್ಯದ ಹೆಸರಿನಲ್ಲಿ ವಿಶೇಷ ನ್ಯಾಯಾಲಯದಲ್ಲಿ ದಾಖಲಾಗಿವೆ, ಅವುಗಳಲ್ಲಿ ಎಷ್ಟು ದಲಿತರ ಪರವಾಗಿ ತೀರ್ಪು ಬಂದಿದೆ, ಎಷ್ಟಕ್ಕೆ ನ್ಯಾಯ ಮತ್ತು ಪರಿಹಾರ ಸಿಕ್ಕಿವೆ ? ಈ ಬಗ್ಗೆ ಯಾವುದಾದರೂ ದಲಿತ ಸಂಘಟನೆಗಳು ಪರಶೀಲಿಸಿ ಅದಕ್ಕೆ ಕಾರಣ ಹುಡುಕಿವೆಯೇ ? ಇದೆಲ್ಲಾ ಸರಿ,
ಮೊದಲಿಗೆ ದಲಿತರಿಂದಲೇ ದಲಿತರ ಶೋಷಣೆ ನಡೆಯುತ್ತಿದೆ ನ್ಯಾಯ ಕೊಡಿಸುವವರು ಯಾರು. ಪ್ರಸ್ತುತವಾಗಿ ಪಡೆದ ಅಂಕಿ ಅಂಶದ ಪ್ರಕಾರ ಸುಮಾರು ೧೬೦ಕ್ಕೂ ಹೆಚ್ಚು ಪರಿಶಿಷ್ಟ ಮತ್ತು ವರ್ಗದ ಜಾತಿಗಳು ದಲಿತ ವರ್ಗಕ್ಕೆ ಬರುತ್ತವೆ ಆದರೆ, ಕೆಲವೇ ಬೆರಳೆಣಿಕೆಯಷ್ಟು ಪರಿಶಿಷ್ಟ ಜಾತಿಗಳು ಮತ್ತು ವರ್ಗಗಳು ಮಾತ್ರ ಮುಖ್ಯವಾಹಿನಿಯಲ್ಲಿವೆ. ಉಳಿದ ಜನಾಂಗವದರು ಇಂದು ಅಮಾನವೀಯವಾದ, ಶೋಚನೀಯವಾದ, ನಿಕೃಷ್ಟವಾದ, ಕಡುಬಡತನದ ಹಾಗೂ ಶೋಷಣೆಯ ಬದುಕನ್ನೇ ನಡೆಸುತ್ತಿವೆ. ಅವರ ಹಸಿವು, ಆಕ್ರಂದನ ಕೇಳುವ ಕಿವಿ ಮತ್ತು ಮನಸ್ಸುಗಳನ್ನು ಯಾವ ದಲಿತ ಸಂಘಟನೆಗಳೂ ಮಾಡಿಲ್ಲ.

ನಾವು ದಲಿತರ ರಕ್ಷಣೆಗಾಗಿ, ಅವರ ಸಮಸ್ಯೆಗಳಿಗೆ ದ್ವನಿಯಾಗಿ, ಎಲ್ಲಾ ವರ್ಗದ ದಲಿತರ ಶೋಷಣೆಯ ವಿರುದ್ಧವಾಗಿ ಹೋರಾಡಲು ಸದಾ ಕಟ್ಟಿ ಬದ್ಧರಾಗಿದ್ದೇವೆ ಎಂದು ಬ್ಯಾನರು, ಲೆಟರ್‌ಹೆಡ್, ವಿಸಿಟಿಂಗ್ ಕಾರ್ಡ್ ಹಿಡಿದಿರುವ ನೂರಾರು ದಲಿತ ಸಂಘಟನೆಗಳು ರಾಜ್ಯಾದ್ಯಂತ ಇಂದು ಹುಟ್ಟಿಕೊಂಡಿವೆ. ಆದರೆ ಯಾವ ದಲಿತ ಸಂಘಟನೆಗಳೂ ನಿಜವಾದ ದಲಿತರ ಸಮಸ್ಯೆಗಳನ್ನು, ಅವರ ನೋವುಗಳನ್ನು, ಅವರ ಹಸಿವನ್ನು ನೂರಕ್ಕೆ ನೂರರಷ್ಟು ಬಗೆಹರಿಸಿಲ್ಲ.

ಆದರೆ ವಾಸ್ತವದಲ್ಲಿ ಇರುವ ಸತ್ಯವೇ ಬೇರೆ. ಬಲಿಷ್ಟರಾದ ದಲಿತರಲ್ಲೆ ಗುಂಪುಗಾರಿಕೆ ಮಾಡಿಕೊಂಡು ಹಣ, ಅಧಿಕಾರಕ್ಕಾಗಿ ಹಪಹಪಿಸುತ್ತಾ ಅಮಾಯಕ ದಲಿತರ ವಂಚನೆ ನಡೆಯುತ್ತಿದೆ. ಪ್ರತಿಷ್ಟೆ, ವೈಯಕ್ತಿಕ ದ್ವೇಷದಿಂದ ಜಾತಿಯೊಳಗೆ ಜಾತಿಯನ್ನು ಶೋಷಿಸುತ್ತಾ ಪಡಬಾರದ ಹಿಂಸೆಗಳನ್ನು ನೀಡಲಾಗುತ್ತಿದೆ. ಬಲಿಷ್ಟರು ಹಾಗೂ ಸಂಘಟಕರು ಸರಕಾರದ ಎಲ್ಲಾ ಸವಲತ್ತುಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಾ ನಿಜವಾದ ಅರ್ಹರಿಗೆ ನೇರವಾಗಿ ವಂಚಿಸುತ್ತಿದ್ದಾರೆ. ಅನ್ಯಾಯಕ್ಕೊಳಗಾದ ಅಸಹಾಯಕ ದಲಿತರು ನ್ಯಾಯ ಮತ್ತು ರಕ್ಷಣೆ ಕೋರಿ ಮುಖಂಡರ ಬಳಿ ಬಂದಾಗ ಅಲ್ಲಿ ನಡೆಯುವ ಶೋಷಣೆ, ಮೋಸ ಹೇಳ ಬಾರದು. ಇಂದು ಸಮಾಜದಲ್ಲಿ ದಲಿತರಿಂದಲೇ ದಲಿತರ ಶೋಷಣೆ ನಡೆಯುವ ಬಗ್ಗೆ ಒಂದು ಪ್ರಬಂಧ ಬರೆದರೆ ಖಂಡಿತ ಡಾಕ್ಟರೇಟ್ ಪಡೆಯಬಹುದು.
ಕ್ಷಮಿಸಿ, ದಲಿತರಿಂದ ದಲಿತರ ಶೋಷಣೆ ಎಂಬ ಒಂದು ಅಮಾನವೀಯವಾದ ಸತ್ಯಘಟನೆ ಬಗ್ಗೆ ಲೇಖನ ಬರೆಯುವಾಗ ಇಡೀ ದಲಿತ ಸಮೂದಾಯದ ಜೀವನ ಚಿತ್ರ ಕಣ್ಣ ಮುಂದೆ ಬಂದು ಒಂದಷ್ಟು ತೆರೆದಿಡಬೇಕಾಯಿತು. ಈಗ ವಿಷಯಕ್ಕೆ ಬರುತ್ತೇನೆ. ಮೇಲ್ವರ್ಗದವರು ದಲಿತರನ್ನು ಶೋಷಣೆ ಮಾಡುತ್ತಾರೆ, ಸಮಾಜದಿಂದ ಬಹಿಷ್ಕರಿಸಿ ಹೊರ ಹಾಕುತ್ತಾರೆ ಎಂದು ನೀವು ನಾವು ಕೇಳಿದ್ದೇವೆ. ಆದರೆ ದಲಿತರೇ ದಲಿತರನ್ನು ಶೋಷಿಸಿ ಸಮಾಜದಿಂದ ದೂರ ಇಟ್ಟರೆ, ಅವರಿಗೆ ಅನ್ನ ನೀರು ನೀಡದೇ ಬಹಿಷ್ಕರಿಸಿ

ಗ್ರಾಮದಿಂದ ಹೊರ ದಬ್ಬಿದರೆ ಇದು ಯಾವ ನ್ಯಾಯ?

ಅರಿವಿಲ್ಲದೇ ಕೆಳವರ್ಗದಲ್ಲಿ ಹುಟ್ಟಿದ ಕಾರಣಕ್ಕೆ ಸಮಾಜದಿಂದ ಶೂದ್ರ ಎನಿಸಿಕೊಂಡು ನಿಕೃಷ್ಟಕ್ಕೊಳಗಾಗಿ ಮಾನಸಿಕವಾಗಿ, ದೈಹಿಕವಾಗಿ ಹಿಂಸೆ ಅನುಭವಿಸುತ್ತಾ ಬದುಕುವ ಅಮಾಯಕ ದಲಿತರಿಗೆ ಬಲಿಷ್ಟ ದಲಿತರೇ ಸಮೂದಾಯದ ಒಳಗೇ ಶೋಷಿಸಿ ಹಿಂಸೆ, ದೌರ್ಜನ್ಯ, ಕಿರುಕುಳ, ಬೆದರಿಕೆ ನೀಡಿದರೆ ಅವರು ಜೀವಂತವಾಗಿ ಬದುಕಿರಬೇಕಾ? ಅಸಹಾಯಕರಿಗೆ ನೊಂದವರಿಗೆ ರಕ್ಷಣೆ ನೀಡುವವರೇ ಕೊಲೆಗಡುಕರು ಆದರೆ ಬದುಕಿಸುವವರು ಯಾರು ? ಅನ್ಯಾಯವಾದಾಗ ಅಪ್ಪಿಕೊಂಡು ನಂಬಿಕೆ, ಆತ್ಮವಿಶ್ವಾಸ ಮೂಡಿಸ ಬೇಕಾದವರೇ ಕಾಲಿನಿಂದ ಒದ್ದು, ಬೈದು, ಬಡಿದು ಕಾಡಿಗೆ ತಳ್ಳಿದರೆ ಅವರ ನರಕಯಾತನೇ ಹೇಗಿರಬೇಡ.
ಇಂತಹ ಒಂದು ಘಟನೆ ಪ್ರಪ್ರಥಮ ಬಾರಿಗೆ ಬಯಲುಗೊಂಡಿದೆ. ಇದು ಒಂದು ಉದಾಹರಣೆ ಮಾತ್ರ. ಇಂತಹ ಸಾವಿರಾರು ಘಟನೆಗಳು ಸಮೂದಾಯದಲ್ಲಿ ನಾನಾ ರೂಪದಲ್ಲಿ ಇಂದಿಗೂ ಜೀವಂತಾಗಿವೆ. ಅಮಾಯಕ ದಲಿತರನ್ನು ನಿರಂತರವಾಗಿ ಶೋಷಿಸುತ್ತಲೇ ಇವೆ. ಅದಕ್ಕೆ ಯಾವ ಕಾನೂನು ಕಟ್ಟಳೆಗಳೂ ಇಲ್ಲ. ಇದ್ದರೂ ಸಂಘಟನೆಗಳ ಭಯದಲ್ಲಿ ತನ್ನ ಸತ್ವ ಮುರಿದುಕೊಂಡು ಮೂಲೆಗೆ ಬಿದ್ದಿವೆ. ಕಟ್ಟಿ ಹಾಕುವ ಧೈರ್ಯವನ್ನೂ ಯಾರೂ ಮಾಡಿಯೂ ಇಲ್ಲ.
ಅನ್ಯ ಜಾತಿಯವನನ್ನು ಪ್ರೀತಿಸಿ ಮದುವೆಯಾದಳು ಎಂಬ ಕಾರಣಕ್ಕೆ ದಲಿತ ಕಾಲೋನಿಯ ಮುಖಂಡರು ಮತ್ತು ಗ್ರಾಮಸ್ಥರು ಸೇರಿ ಆಕೆಯ ಇಡೀ ಕುಟುಂಬವನ್ನೇ ಸಮಾಜದಿಂದ ದೂರ ಇಟ್ಟು ನೀರು ಕೊಡದಂತೆ ಬಹಿಷ್ಕರಿಸಿರುವ ಧಾರಣ ಸತ್ಯಘಟನೆ ತುಮಕೂರು ಜಿಲ್ಲೆ, ತಿಪಟೂರು ತಾಲೂಕಿನ ಹೊನ್ನವಳ್ಳಿ ಹೋಬಳಿ ಹಾಲೇನಹಳ್ಳಿಯ ಭೋವಿಕಾಲೋನಿಯಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ. ಇಲ್ಲಿ ಬಹಿಷ್ಕರಿಸಿರುವವರು ಮತ್ತು ಬಹಿಷ್ಕಾರಕ್ಕೊಳಗಾದವರೂ ದಲಿತರೇ ಅಚ್ಚರಿ ಸಂಗತಿ.

ಕುಟುಂಬದ ಬಡತನ ಬೇಗೆಯಲ್ಲಿ ಬೆಂದು ಕಷ್ಟಕರ ಜೀವನ ಸಾಗಿಸುತ್ತಾ ಮದುವೆ ವಯಸ್ಸಿಗೆ ಬಂದರೂ ನಗರದಲ್ಲಿ ಕೂಲಿ ಕೆಲಸ ಮಾಡಿಕೊಂಡು ಬದುಕುತ್ತಿದ್ದ ಹುಡುಗಿ ತನ್ನ ಬದುಕಿಗೆ ಒಂದು ಆಸರೆ ಕಂಡು ಕೊಳ್ಳಲು ಮನಸ್ಸು ಮಾಡಿ ತಾನೇ ವರನನ್ನು ಹುಡುಕಲು ಪ್ರಯತ್ನ ನಡೆಸಿದ್ದ ಕಾರಣಕ್ಕೆ ಅಪವಾದ ಹೊತ್ತುಕೊಂಡು ಕುಟುಂಬದಿಂದ ದೂರವಾಗಿ ಅಪ್ಪನನ್ನು ಕಳೆದುಕೊಂಡು ಸತತ ಐದು ವರ್ಷ ನರಕಯಾತನೆ ಅನುಭವಿಸಿ ಧಾರುಣ ಘಟನೆ ಇದಾಗಿದೆ.
ಹಾಲೇನಹಳ್ಳಿ ಗ್ರಾಮದ ಬೋವಿಕಾಲೋನಿಯ ಗಿರಿಯಭೋವಿ ಹಾಗೂ ತಿಮ್ಮಮ್ಮ ದಂಪತಿಗಳಿಗೆ ಇಬ್ಬರು ಪುತ್ರಿಯರು. ಹಿರಿಯವಳಾದ ಮಲ್ಲಮ್ಮನಿಗೆ ಮದುವೆಯಾಗಿ ಪತಿಯಿಂದ ಕಳೆದ ಹತ್ತು ವರ್ಷಗಳಿಂದ ದೂರವಾಗಿದ್ದು ಕೂಲಿ ಮಾಡಿಕೊಂಡು ಅಪ್ಪ ಅಮ್ಮನನ್ನು ಸಾಕುತ್ತಾ ತನ್ನ ಮಕ್ಕಳೊಂದಿಗೆ ತವರಿನಲ್ಲಿದ್ದಳು. ಕಿರಿಯ ಪುತ್ರಿ ಸುಶೀಲ ಬಡತನ ಕಾರಣದಿಂದ ಇನ್ನೂ ಮದುವೆಯಾಗದೇ ತಿಪಟೂರು ನಗರದಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದಳು. ಇರುವ ಎರಡು ಎಕರೆ ಜಮೀನಿನಲ್ಲಿ ಅಷ್ಟೋ ಇಷ್ಟೋ ಬೇಸಾಯ ಮಾಡಿ ಒಂದೊತ್ತು ಊಟ ಮಾಡುತ್ತಾ ಕಷ್ಟವಾಗಿದ್ದರೂ ನೆಮ್ಮದಿಯಿಂದ ಇದ್ದರು.
ತಿಪಟೂರು ನಗರದಲ್ಲಿ ಗಾರೆ(ಕಟ್ಟಡ)ಕೆಲಸ ಮಾಡುವ ಸುಶೀಲ ಕಳೆದ ಆರು ವರ್ಷಗಳ ಹಿಂದೆ ತನ್ನ ಜೊತೆ ಕೆಲಸ ಮಾಡುವ ಶಾಂತಕುಮಾರ್‌ನನ್ನು ಇಷ್ಟ ಪಟ್ಟು ಮದುವೆಯಾಗಲು ನಿರ್ಧರಿಸಿದಳು. ಈ ವಿಷಯವನ್ನು ಮನೆಗೂ ತಿಳಿಸಿದಳು. ಸಮ್ಮತಿ ಮೇರೆಗೆ ಅವರದ್ದು ಮದುವೆಯೂ ಆಯಿತು. ತಿಪಟೂರಿನ ಗಾಂಧಿನಗರದಲ್ಲಿ ಮನೆ ಮಾಡಿಕೊಂಡು ಇನ್ನೇನು ಸುಖದ ಸಂಸಾರ ನಡೆಸುವ ಹೊಸ್ತಿಲಲ್ಲಿ ನಿಂತಿದ್ದ ಸುಶೀಲಳಿಗೆ ಹುಟ್ಟೂರಿನಲ್ಲಿ ತನ್ನ ಕುಟುಂಬ ಬಿರುಗಾಳಿಗೆ ಸಿಲುಕಿದೆ ಎಂಬುದು ಗೊತ್ತಾಗಲೇ ಇಲ್ಲ. ಅನ್ಯ ಜಾತಿಯವನನ್ನು ಮದುವೆಯಾದ ಕಾರಣ ಬೇರೆಯದೇ ರೂಪ ಪಡೆದಿತ್ತು. ಜಾತಿ ಎಂಬ ವಿಷ ಬೀಜ ಮೊಳಕೆ ಹೊಡೆದು ಹೆಮ್ಮರವಾಗಿ ಆ ಗ್ರಾಮದ ಗುಡಿಗೌಡನ ರೂಪದಲ್ಲಿ ಅಮಾಯಕರಾದ ಅವರ ಕುಟುಂಬದ ಮೇಲೆ ಎರಗಿತ್ತು. ಬೋವಿ ಜನಾಂಗದ ಸುಶೀಲ ತಮಿಳು ಗೌಂಡರ್ ಜಾತಿಗೆ ಸೇರಿದ ಶಾಂತಕುಮಾರ್ ಎಂಬಾತನನ್ನು ಪ್ರೀತಿಸಿ ಮದುವೆ ಮಾಡಿಕೊಂಡ ಕಾರಣಕ್ಕೆ ತಂದೆಯನ್ನು ಬಲಿ ನೀಡಿದ್ದಲ್ಲದೇ ಇಡೀ ಕುಟುಂಬ ಇಂದು ಜೀವಂತ ಶವವಾಗಿರುವ ಆರೋಪಕ್ಕೆ ತುತ್ತಾದಳು.
ನಗರದಲ್ಲೆಲ್ಲೋ ಸುಶೀಲ ಮದುವೆ ಮಾಡಿಕೊಂಡಳು, ಆದರೆ ಇದನ್ನು ಸಹಿಸದ ಗ್ರಾಮದ ಒಂದು ಗುಂಪು ಗುಡಿಗೌಡ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಗ್ರಾಮದ ಜನರನ್ನು ಸೇರಿಸಿ ಚಿಕ್ಕಮ್ಮನ ದೇವಾಲಯದ ಬಳಿ ಪಂಚಾಯಿತಿ ಮಾಡಿದರು. ಅನ್ಯ ಜಾತಿಯವನ್ನು ಮದುವೆ ಮಾಡಿಕೊಂಡು ಜಾತಿ ಕೆಟ್ಟ ಕುಟುಂಬವನ್ನು ಸಮಾಜದಿಂದ ಬಹಿಷ್ಕರಿಸಲು ನಿರ್ಧರಿಸಿದರು. ಇಡೀ ಕುಟುಂಬ ಊರು ಬಿಟ್ಟು ಹೋಗಬೇಕೆಂದು ಒತ್ತಾಯ ಹೇರಿದರು. ಇದಕ್ಕೆ ಸಮ್ಮತಿಸದೇ ಅಂಗಲಾಚಿದ ಕುಟುಂಬಕ್ಕೆ ಛೀಮಾರಿ ಹಾಕಿದರು. ಹೀನಾಮಾನವಾಗಿ ಬೈದು ತಳಿಸಿದರು. ಅವರ ಅಹಾಯಕ್ಕೆ ಬಂದ ಅವರ ಸಹೋದರ ಸಂಬಂಧಿಗಳನ್ನೂ ಸೇರಿಸಿ ನಾಯಿಗೆ ಬಡಿದಂತೆ ಬಡಿದರು. ಗ್ರಾಮದಲ್ಲಿ ರಕ್ತದೋಕುಳಿ ನಡೆದು ನಾಯಿಗಳು ನೆಕ್ಕಿದವು. ನೊಂದವರು ದೌರ್ಜನ್ಯದ ವಿರುದ್ಧ ಹೊನ್ನವಳ್ಳಿ ಪೋಲೀಸ್ ಠಾಣೆಗೆ ದೂರು ನೀಡುವ ಮುನ್ನವೇ ಬಡಿದವರೇ ಹೋಗಿ ದೂರು ದಾಖಲಿಸಿದರು. ಎರಡೂ ಕಡೆಯ ದೂರು ದಾಖಲಾಗಿ ಜಗಳ ನ್ಯಾಯಲಯದ ಮೆಟ್ಟಿಲು ಹತ್ತಿತು. ದೌರ್ಜನ್ಯ ಎಸಗಿದ ಗುಡಿಗೌಡನ ಕಡೆಯವರಿಗೆ ಅಪರಾಧ ಸಾಬೀತಾಗಿ ಶಿಕ್ಷೆ ಆಗುತ್ತದೆ ಎಂಬ ವಿಚಾರ ತಿಳಿಯುತ್ತಿದ್ದಂತೆ ಶೋಷಿತ ಕುಟುಂಬದವರ ಜೊತೆ ನಿಮ್ಮ ತಂಟೆಗೆ ಬರುವುದಿಲ್ಲ, ನೆಮ್ಮದಿಯಾಗಿರಿ ಎಂದು ಮನವೊಲಿಸಿ ರಾಜಿಮಾಡಿಕೊಂಡು ಪ್ರಕರಣ ಮುಕ್ತಾಯ ಗೊಳಿಸಿಕೊಂಡು ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡರು. ಆದರೆ, ಠಾಣೆಗೆ ದೂರು ನೀಡಿ ನ್ಯಾಯಾಲಯಕ್ಕೆ ಎಳೆದರು ಎಂದು ಮತ್ತಷ್ಟು ಕೆರಳಿದ ಗುಡಿಗೌಡ ಮತ್ತು ಆತನ ಗುಂಪು ಅಮಾಯಕ ಕುಟುಂಬ ಬಲಿ ಹಾಕುವ ತಂತ್ರ ಎಣೆದರು. ಮೊದಲಿಗೆ ಆಮಿಷ ಮತ್ತು ಬೆದರಿಕೆಯ ಮೂಲಕ ಅವರ ಸಹೋದರ ಸಂಬಂಧಿಗಳನ್ನು ಹೊಲೈಸಿಕೊಂಡು ತಮ್ಮ ಕಡೆಗೆ ಸೆಳೆದು ಪುನಃ ಅಮಾಯಕ ಕುಟುಂಬದ ಮೇಲೆ ಬಹಿಷ್ಕಾರ ಮುಂದುವರೆಸಿ, ನರಕ ಹಿಂಸೆ ನೀಡಿದರು. ಬರಬರುತ್ತಾ ಅವರ ಬದುಕು ಜರ್ಜರಿತಗೊಂಡಿತು.

ಗುಡಿಗೌಡನ ಕಟ್ಟಾಜ್ಞೆ : ಗ್ರಾಮದ ನೀರು ಮುಟ್ಟುವಂತಿಲ್ಲ 
ಗುಡಿಗೌಡನ ಆಘೋಷಿತ ಬಹಿಷ್ಕಾರಕ್ಕೊಳಗಾದ ಗಿರಿಯಭೋವಿ ಕುಟುಂಬ ಗ್ರಾಮದಲ್ಲಿ ಯಾವುದೇ ಶುಭ ಕಾರ್ಯದಲ್ಲಿ ಭಾಗವಹಿಸುವಂತಿಲ್ಲ. ಗ್ರಾಮದ ಕೊಳವೆ ಬಾವಿಯಲ್ಲಿ ನೀರು ಹಿಡಿಯುವಂತಿಲ್ಲ. ಗ್ರಾಮ ದೇವತೆ ಚಿಕ್ಕಮ್ಮ ದೇವಾಲಯದ ಬಳಿ ಸುಳಿಯುವಂತಿಲ್ಲ. ಬೇರೆ ಯಾವುದೇ ಮನೆಗೆ ಹೋಗುವಂತಿಲ್ಲ. ಬೇರೆಯವರೂ ಸಹ ಇವರ ಮನೆಗೆ ಬರುವಂತಿಲ್ಲ. ಈ ಕುಟುಂಬದ ಯಾವುದೇ ಕಷ್ಟ ಸುಖಕ್ಕೆ ಯಾರೂ ಸಹಾಯ ಮಾಡುವಂತಿಲ್ಲ. ಗ್ರಾಮದಲ್ಲಿ ಕೂಲಿ ಇಲ್ಲ, ಊಟ ಇಲ್ಲ. ನಾವು ಎನ್ನುವವರೂ ಯಾರೂ ಇಲ್ಲದ ಅತ್ಯಂತ ಶೋಚನೀಯ ಸ್ಥಿತಿ. ಈ ಅನ್ಯಾಯದ ವಿರುದ್ಧ ಯಾರಿಗೂ ದೂರು ನೀಡುವಂತಿಲ್ಲ. ಗೌಡನ ಆಜ್ಞೆ ವಿರುಧ್ಧ ಮುಂದುವರೆದರೆ ಅವರು ಪ್ರಾಣ ಸಹಿತ ಉಳಿಯುವಂತಿಲ್ಲ. ಹಾಗಾಗಿ ತನ್ನದಲ್ಲದ ತಪ್ಪಿಗೆ ಒಂದೇ ಕುಟುಂಬ ಸತತ ಐದು ವರ್ಷಗಳ ಕಾಲ ಗ್ರಾಮದಲ್ಲಿ ಮಾನಸಿಕ ನರಕಯಾತನೆ ಅನುಭವಿಸಿದೆ.

ಚಾಪೆಯಲ್ಲಿ ತಂದೆ ಶವ:
ಮಗಳ ಇಚ್ಚೆಗೆ ಬೆಲೆ ಕೊಟ್ಟು ಸಂತೋಷವಾಗಿರು ಎಂದು ಹರಸಿದ್ದಕ್ಕೆ ಗ್ರಾಮಸ್ಥರು ನೀಡಿದ ದೌರ್ಜನ್ಯ ಮತ್ತು ಕಿರುಕುಳದಿಂದ ಚಿಂತೆಗೆ ಬಿದ್ದು ಹಾಸಿಗೆ ಹಿಡಿದ ಗಿರಿಯ ಭೋವಿ ಕಳೆದ ಮೂರು ವರ್ಷಗಳ ಹಿಂದೆ ಸಾವನ್ನಪ್ಪಿದ್ದ. ಶವ ಸಂಸ್ಕಾರಕ್ಕೆ ಯಾರೂ ಬರದೇ ಸಹಾಯ ಕೇಳುತ್ತಾರೆಂದು ಎಲ್ಲರೂ ತಮ್ಮ ಮನೆಯ ಬಾಗಿಲು ಮುಚ್ಚಿದ್ದರು. ಸ್ವಂತ ಬಂಧುಗಳೂ ಸಹ ಗೌಡನಿಗೆ ಹೆದರಿ, ಮುಂದೆ ಬರಲಿಲ್ಲ. ಗ್ರಾಮದಿಂದ ಬಹಿಷ್ಕರಿಸಲ್ಪಟ್ಟಿದ್ದ ಸುಶೀಲ ತಂದೆ ಸಾವನ್ನು ನೋಡಲು ಗ್ರಾಮಕ್ಕೆ ಬಂದಿದ್ದಳು. ರಾತ್ರಿಯಾದರೂ ಯಾವೊಬ್ಬ ಗಂಡಸೂ ಬರದಿದ್ದರಿಂದ ಗಿರಿಯಭೋವಿಯ ಇಬ್ಬರು ಪುತ್ರಿಯರಾದ ಮಲ್ಲಮ್ಮ ಮತ್ತು ಸುಶೀಲ ತಂದೆಯ ಶವವನ್ನು ಚಾಪೆಯಲ್ಲಿ ಸುತ್ತಿ, ಇಬ್ಬರೇ ಹೆಗಲ ಮೇಲೆ ಹೊತ್ತುಕೊಂಡು ಹೊಲಕ್ಕೆ ನಡೆದಿದ್ದಾರೆ. ಅಲ್ಲಿ ಮಧ್ಯರಾತ್ರಿಯವರೆಗೂ ಗುಂಡಿ ತೆಗೆದು ತಂದೆಯ ಶವವನ್ನು ಹೂಳಿದ ಅವರು ನಿನ್ನ ಸಮಾಜ ನಿನಗೆ ಕೊಟ್ಟ ಬಳುವಳಿ ಇದು ಎಂದು ಕಣ್ಣೀರಧಾರೆ ಹರಿಸಿದ್ದಾರೆ.


ಮಕ್ಕಳ ಮದುವೆ ಮಾಡುವಂತಿಲ್ಲ: 
ಸ್ವಂತ ಕುಲದವರೇ ಸಮಾಜದಿಂದ ಬಹಿಷ್ಕರಿಸಿ, ನೀಡ ಬಾರದ ಹಿಂಸೆ ನೀಡಿದರೆ ನಾವು ಯಾರ ಮೊರೆ ಹೋಗಬೇಕು? ನನ್ನ ಬದುಕನ್ನು ನಾನು ಹುಡುಕಿಕೊಂಡು ಯಾರಿಗೂ ಹೊರೆಯಾಗದಂತೆ, ಕುಟುಂಬಕ್ಕೂ ಸಹ ಸ್ವತಂತ್ರವಾಗಿ ಬದುಕುತ್ತಿದ್ದರೂ ಬಿಡದ ನಮ್ಮ ಜನ ಜಾತಿ, ಧರ್ಮ ಹಾಗೂ ಸಂಪ್ರದಾಯ ನೆಪದಲ್ಲಿ ಬೆನ್ನು ಬಿಡದ ಬೇತಾಳದಂತೆ ಏನೂ ತಪ್ಪು ಮಾಡದ ನಮ್ಮ ಕುಟುಂಬವನ್ನು ಜೀವಂತವಾಗಿ ಸುಡಲು ಹೊರಟಿರುವುದು ಯಾವ ನ್ಯಾಯ. ನಮಗೆ ಬದುಕಲು ಹಕ್ಕಿಲ್ಲವೇ? ಇಷ್ಟು ಮಾಡಿದ ಮೇಲೆ ಇನ್ನೂ ಬದುಕಿ ಉಳಿದು ಏನು ಸಾರ್ಥಕ ಎಂದು ಅಸಾಯಕ ಮಹಿಳೆ ಸುಶೀಲಳ ಆಕ್ರಂದನವಾದರೆ ಇತ್ತಾ ಗ್ರಾಮದಲ್ಲಿ ಈ ನಿರ್ಭಂದದ ನಡುವೆ ಬೆಳೆದು ನಿಂತಿರುವ ಇಬ್ಬರು ಮಕ್ಕಳ ಮದುವೆ ಮಾಡುವುದು ಹೇಗೆಂದು ಮಲ್ಲಮ್ಮ ತಲೆ ಮೇಲೆ ಕೈಹೊತ್ತು ಕುಳಿತಿದ್ದಾಳೆ.
ಘಟನೆ ಕಾರಣದಿಂದ ಚಿಂತೆಗೀಡಾಗಿ ನರಳಿ ಸತ್ತ ನಂತರ ತಾಯಿ ತಿಮ್ಮಮ್ಮನೊಂದಿಗೆ ಜೀವಿಸುತ್ತಿರುವ ಮಲ್ಲಮ್ಮನಿಗೆ ಒಂದು ಹೆಣ್ಣು ಒಂದು ಗಂಡು. ಮಗ ಮಂಜುನಾಥ ೧೮ ವರ್ಷ ಹಾಗೂ ಮಗಳು ಶಂಕರಮ್ಮ ೨೦ ವರ್ಷ. ಮಗಳು ಬೆಳೆದು ನಿಂತಿದ್ದರೂ ಮದುವೆ ಮಾಡಲು ಸಾಧ್ಯವಾಗಿಲ್ಲ.. ಗ್ರಾಮದ ಮುಖಂಡ ಗುಡಿಗೌಡ ಎನಿಸಿಕೊಂಡವ ಪರೋಕ್ಷವಾಗಿ ಇಡೀ ಭೋವಿ ಜನಾಂಗಕ್ಕೆ ಮಾಹಿತಿ ನೀಡಿರುವುದರಿಂದ ಈತನ ಅನುಮತಿ ಪಡೆಯದ ಹೊರತು ಯಾವುದೇ ಊರಿನವರೂ ಈ ಕುಟುಂಬದ ಸಂಬಂಧ ಬೆಳೆಸುವುದೂ ಇರಲಿ, ಹತ್ತಿರ ಸೇರಿಸುವುದೂ ಇಲ್ಲ.
ನೀವು ಹೇಳಿದಂತೆ ನಾವು ಪಾಲಿಸಿದ್ದೇವೆ. ಇದರಿಂದ ಮನೆಗೆ ಆಧಾರವಾಗಿದ್ದ ತಂದೆಯನ್ನು ಕಳೆದುಕೊಂಡಿದ್ದೇವೆ. ಅಮಾಯಕರಾದ ಅನಕ್ಷರಸ್ಥರಾದ ನಾವು ಸತತ ಆರು ವರ್ಷದಿಂದ ಸಾಕಷ್ಟು ಮಾನಸಿಕ ಹಿಂಸೆಯನ್ನು ದೈಹಿಕ ಹಿಂಸೆಯನ್ನು ಪಟ್ಟಿದ್ದೇವೆ. ಸಾಕು, ಕ್ಷಮಿಸಿ. ಇನ್ನಾದರೂ ನಮ್ಮ ಮೇಲೆ ಕರುಣೆ ತೋರಿ ಎಲ್ಲರಂತೆ ಬದುಕಲು ನೀಡಿ ಎಂದು ನೊಂದ ಕುಟುಂಬ ಪರಿಪರಿಯಾಗಿ ಕಲ್ಲುಕರಗುವಂತೆ ಗೋಳಿಟ್ಟರೂ ಕರಗುವ ಮನಷ್ಯತ್ವ ಮನಸ್ಸುಗಳು ಅಲ್ಲಿರಲಿಲ್ಲ. ಕಂಡ ಕಂಡವರ ಬಳಿ ಅಂಗಲಾಚಿ ಗ್ರಾಮಸ್ಥರನ್ನು ಸೇರಿಸಿ ನ್ಯಾಯ ಮಾಡಿಸಿ, ಮಕ್ಕಳ ಮದುವೆಗೆ ಸಹಕರಿಸಿ ಎಂದು ಕೇಳಲು ಹೋದರೆ ತಪ್ಪಿಗೆ ಐವತ್ತು ಸಾವಿರ ದಂಡ ನೀಡಬೇಕು ಎನ್ನುವ ಮಾನದಂಡ ಮುಂದಿಟ್ಟಿದ್ದಾರೆ. ಕೆಟ್ಟ ಹಸಿವನ್ನು ಹಿಂಗಿಸಿಕೊಂಡು ಬದುಕುವುದೇ ಕಷ್ಟ ಎನ್ನುವಾಗ ಮಕ್ಕಳನ್ನು ಓದಿಸದೇ ಚಿಕ್ಕ ವಯಸ್ಸಿಗೇ ಕೆಲಸಕ್ಕೆ ಅಟ್ಟಿದ್ದು, ಗೊತ್ತಾಗದಂತೆ ಬೆಳೆದು ನಿಂತ ಮಕ್ಕಳ ಮದುವೆ ಒಂದು ದೊಡ್ಡ ಸಮಸ್ಯೆಯಾಗಿದೆ ನಿಂತಿರುವಾಗ ದಿಕ್ಕಿಲ್ಲದ ನಾವು ದಂಡ ಕಟ್ಟಲು ಸಾಧ್ಯವೇ ಎಂದು ಗೋಳಿಡುವ ಕುಟುಂಬದ ಕಥೆ ನಮ್ಮ ಕಣ್ಣುಗಳಲ್ಲಿ ನೀರು ಭರಿಸುತ್ತವೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಈ ಕುಟಂಬವನ್ನು ರಕ್ಷಿಸುವವರು ಯಾರು ಎಂಬ ಪ್ರಶ್ನೆ ನಮ್ಮ ಮುಂದಿದೆ.

ಮತ್ತೊಂದು ಕುಟುಂಬ ಬೀದಿಗೆ:
ಅನ್ಯ ಜಾತಿಯವನೊಂದಿಗೆ ಪ್ರೇಮ ವಿವಾಹಕ್ಕೆ ಸಹಕಾರ ನೀಡದ ಕಾರಣಕ್ಕೆ ಒಂದು ಕುಟುಂಬವನ್ನ ಸಮೂದಾಯದಿಂದ ಬಹಿಷ್ಕಾರ ಮಾಡಿರುವ ಸುದ್ದಿ ಪ್ರಕಟವಾದ ಬೆನ್ನಲ್ಲೆ ಅದೇ ಗ್ರಾಮದಲ್ಲಿ ಮತ್ತೊಂದು ಇದೇ ತೆರನಾದ ಪ್ರಕರಣ ಬೆಳಕಿಗೆ ಬಂದಿದೆ.
ತಾಲೂಕಿನ ಹಾಲೇನಹಳ್ಳಿಯ ಭೋವಿಕಾಲೋನಿಯ ಭೋವಿ ಜನಾಂಗದ ಗಿರಿಯಭೋವಿ ಹಾಗೂ ತಿಮ್ಮಮ್ಮ ಕುಟುಂಬಕ್ಕೆ ಅಲ್ಲಿನ ಜನಾಂಗದ ಪ್ರಮುಖ ಮಾಡುತ್ತಿರುವ ಶೋಷಣೆಯಂತೆ ಮತ್ತೊಂದು ಕುಟುಂಬಕ್ಕೂ ಇದೇ ರೀತಿಯ ಅಘೋಷಿತ ಬಹಿಷ್ಕಾರ ಹಾಕಿ ಸಮಾಜದಿಂದ ದೂರ ಇಟ್ಟಿರುವ ಬಗ್ಗೆ ನೊಂದ ಗೌರಮ್ಮ ಮಾಧ್ಯಮದವರ ಮುಂದೆ ಅಳಲೊತ್ತುಕೊಂಡಿದ್ದಾಳೆ.
ಕಡು ಬಡತನದಲ್ಲಿ ಜೀವನ ಸಾಗಿಸುತ್ತಿರುವ ಗೌರಮ್ಮ ತಿಪಟೂರು ನಗರಕ್ಕೆ ಬಂದು ಕಟ್ಟಡ ಕಾಮಗಾರಿ ಕೆಲಸದಲ್ಲಿ ಹಗಲಿಡಿ ದಿನಗೂಲಿಯಾಗಿ ದುಡಿದು ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ಇದು ಬಿಟ್ಟರೆ ಅವರಿಗೆ ಬದುಕಲು ಬೇರೆ ಯಾವುದೇ ಮಾರ್ಗವಿಲ್ಲ. ಆಕೆ ಪರಿಶಿಷ್ಟ ಜಾತಿಯವರ ಬಳಿ ಕೆಲಸಕ್ಕೆ ಹೋಗುತ್ತಾಳೆಂದು, ಹಣ ವ್ಯವಹಾರ ಮಾಡುತ್ತಾ ಅವರನ್ನು ಮನೆಯ ಒಳಗೆ ಬಿಟ್ಟುಕೊಂಡು ಸಂಬಂಧ ಇಟ್ಟುಕೊಂಡಿದ್ದಾಳೆಂದು ಆರೋಪಿಸಿರುವ ಗ್ರಾಮದ ಪ್ರಮುಖ ಸಿದ್ದರಾಮಭೋವಿ(ಗುಡಿಗೌಡ) ಅವರನ್ನೂ ಸಹ ಸಮಾಜದಿಂದ ಬಹಿಷ್ಕರಿಸಿದ್ದಾರೆ.
ಅವರೂ ಸಹ ಎಲ್ಲರಂತೆ ಗ್ರಾಮದ ಸಮೂದಾಯದ ಜನರ ಜೊತೆ ಬೆರೆಯುವಂತಿಲ್ಲ. ಕೊಳವೆ ಬಾವಿಯಲ್ಲಿ ನೀರು ಹಿಡಿದು ಕುಡಿಯುವಂತಿಲ್ಲ, ಯಾವುದೇ ಶುಭ ಕಾರ್ಯದಲ್ಲಿ ಭಾಗವಹಿಸುವಂತಿಲ್ಲ, ಬೇರೆಯವರ ಮನೆಗೆ ಹೋಗಿ ಬರುವಂತಿಲ್ಲ, ಕೂಲಿ ಕೆಲಸ ನೀಡುವಂತಿಲ್ಲ ಅಲ್ಲದೇ ದೇವಾಲಯದ ಬಳಿ ಎಡತಾಕುವಂತಿಲ್ಲ. ಹಾಗೇನಾದರೂ ಮಾಡಿದರೆ ಎಡ ಮಟ್ಟೆ ಏಟು ಕೋಡುತ್ತಾರೆ ಎಂದು ಆಕೆ ತನ್ನ ಕುಟುಂಬಕ್ಕಾಗಿರುವ ಅನ್ಯಾಯದಿಂದ ಬೇಸತ್ತು ಬಿಕ್ಕಿ ಬಿಕ್ಕಿ ಅಳುತ್ತಾರೆ.
ತವರಿನಲ್ಲಿ ಮಗಳ ಮದುವೆ:
ಗುಡಿಗೌಡ ಮತ್ತು ಆತನ ಕೆಲವರು ಬೆಂಬಲಿಗರು ಇಡೀ ಗ್ರಾಮವನ್ನೇ ತಮ್ಮ ಹಿಡಿತಕ್ಕೆ ತಂದು ಕೊಂಡು ಸರ್ವಾಧಿಕಾರಿಯಾಗಿದ್ದಾನೆ. ಜನರ ಸಹಕಾರದಿಂದ ಗ್ರಾಮದಲ್ಲಿ ದೇವಾಲಯ ಒಂದನ್ನು ಕಟ್ಟಿಸಿರುವ ಆತ ಅದರ ನೆಪದಲ್ಲಿ ಕಟುಸಂಪ್ರದಾಯ ಆಚರಣೆ ಜಾರಿಗೆ ತಂದಿದ್ದಾನೆ. ಅಜ್ಞಾನ ಮತ್ತು ಮೂಡ ನಂಬಿಕೆಯ ಮೊಟ್ಟೆಯಾಗಿರುವ ಆತ ಆತನ ಎಲ್ಲಾ ಅಭಿಪ್ರಾಯಗಳನ್ನು ಆದೇಶಗಳ ಮೂಲಕ ಅಮಾಯಕ ಜನರ ಮೇಲೆ ಹೇರುತ್ತಾನೆ. ಗುಂಪು ಕಟ್ಟಿ ದ್ವನಿ ಎತ್ತುವರ ಮೇಲೆ ಬೀಳುವುದರಿಂದ ಅತಿಯಾಗಿ ಹೆದರಿರುವ ಜನರಿಗೆ ಈತನ ಮಾತೇ ವೇದವಾಕ್ಯ. 
ಇಂತಹ ವ್ಯಕ್ತಿ ಮತ್ತು ಜನರ ಮಧ್ಯೆ ತನ್ನ ಮಗಳ ಮದುವೆ ಮಾಡಲು ಸಾಧ್ಯವಾಗದ ಗೌರಮ್ಮ ತನ್ನ ತವರಿನಲ್ಲಿ ಮಗಳ ಮದುವೆ ಮಾಡಿ ಋಣ ತೀರಿಸಿಕೊಂಡಿದ್ದಾಳೆ. ಗಂಡನ ಸ್ಥಿತಿ ಸರಿಯಿಲ್ಲದೇ ಅಳಿಯ ಮತ್ತು ಮಗಳ ಜೊತೆ ಜೀವಿಸುತ್ತಿರುವ ಗೌರಮ್ಮ ಗ್ರಾಮದಲ್ಲಿ ಇದು ಸತ್ತಂತಿದ್ದಳು. ಗಿರಿಯಪ್ಪ ಭೋವಿ ಪ್ರಕರಣ ಮಾಧ್ಯಮದಲ್ಲಿ ಪ್ರಕಟವಾಗಿ, ಅಧಿಕಾರಿಗಳು, ಇತರೆ ಪತ್ರಕರ್ತ ಮಿತ್ರರು ಸ್ಥಳಕ್ಕೆ ಬೇಟಿ ನೀಡಿ ನೊಂದ ಕುಟುಂಬಕ್ಕೆ ಸಾಂತ್ವನದ ಜೊತೆಗೆ ನ್ಯಾಯ ಮತ್ತು ರಕ್ಷಣೆಯ ಭರವಸೆ ನೀಡಿದ್ದರಿಂದ ದೌರ್ಜನ್ಯ ಮತ್ತು ದಬ್ಬಾಳಿಕೆಯಲ್ಲಿ ಅಷ್ಟು ದಿನ ಜರ್ಜರಿತಳಾಗಿದ್ದ ಗೌರಮ್ಮ ಒಮ್ಮೆಲೆ ಸಿಡಿದೆದ್ದು ಎಲ್ಲವನ್ನೂ ತೆರದಿಟ್ಟಳು. ತನ್ನ ಕುಟುಂಬದ ಮೇಲೆ ಆಗಿರುವ ಘೋರ ಅನ್ಯಾಯಕ್ಕೆ ನ್ಯಾಯ ಕೋರಿದಳು.
ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಬೇಟಿ:
ಮಾದ್ಯಮದಲ್ಲಿ ಸುದ್ದಿ ಬಂದ ವಿಚಾರ ತಿಳಿದ ತಕ್ಷಣ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಎಸ್.ಜೆ.ಆದಿಲಕ್ಷ್ಮಿ ಗ್ರಾಮಕ್ಕೆ ಬೇಟಿ ಪರಿಸ್ಥಿತಿಯ ಬಗ್ಗೆ ವಿವರ ಪಡೆದರು. ಪತ್ರಕರ್ತರೊಂದಿಗೆ ಗ್ರಾಮದ ಮುಖಂಡ ಸಿದ್ದರಾಮಭೋವಿಯನ್ನು ಮತ್ತಿತರನ್ನು ಬೇಟಿ ಮಾಡಿ ಅಮಾಯಕರ ಶೋಷಣೆಯ ಆರೋಪದ ಬಗ್ಗೆ ಪ್ರಶ್ನಿಸಿದರು. ಗ್ರಾಮದಲ್ಲಿ ನಡೆದಿರುವ ಘಟನೆಗಳ ವಿವರ ಪಡೆದ ಅವರು ಸಂಪೂರ್ಣ ವರದಿಯನ್ನು ಸಿದ್ಧ ಪಡಿಸಿ, ಸರಕಾರಕ್ಕೆ ಸಲ್ಲಿಸುವ ಭರವಸೆ ನೀಡಿದರು.
ಎಲ್ಲರಿಗೂ ಬದುಕುವ ಹಕ್ಕಿದೆ. ಸಮಾಜದಿಂದ ಅಥವಾ ಗ್ರಾಮದಿಂದ ಬಹಿಷ್ಕರಿಸುವ ಯಾವ ಅಧಿಕಾರ ಮತ್ತು ಹಕ್ಕು ನಿಮಗೆ ಇಲ್ಲ. ಇದು ಮಾನವ ಹಕ್ಕು ಉಲ್ಲಂಘನೆಯಾಗುತ್ತದೆ. ಅಪರಾಧ ಸಾಬೀತಾದರೆ ಕಾನೂನಿನ ಪ್ರಕಾರ ಘೋರ ಶಿಕ್ಷೆಯಾಗುತ್ತದೆ ಎಂದು ಸಿದ್ದರಾಮಭೋವಿಗೆ ಎಚ್ಚರಿಸಿದರು. ಈ ಸಂದರ್ಭದಲ್ಲಿ ಪ್ರತರ್ಕರು ಆತನಿಗೆ ಸಾಕಷ್ಟು ಬುದ್ದಿ ಹೇಳಿ, ಮಾನವಿಯತೆಯಿಂದ ವರ್ತಿಸಬೇಕು. ಮಹಿಳೆಯರ ಮೇಲೆ ದೌರ್ಜನ್ಯ ಮಾಡಬಾರದು. ಇಂತಹ ಘಟನೆ ಮರುಕಳಿಸದಂತೆ ಎಚ್ಚರ ವಹಿಸಬೇಕು ತಿಳಿ ಹೇಳಿದರು.


ಮಲೀನದಿಂದ ಗ್ರಾಮ ದೇವತೆಗೆ ಮುನಿಸು:
ಮಲ್ಲಮ್ಮ ಮತ್ತು ಗೌರಮ್ಮ ಇಬ್ಬರ ಕುಟುಂಬ ನಮ್ಮ ಸಂಪ್ರದಾಯಕ್ಕೆ ವಿರುದ್ಧವಾಗಿ ಮತ್ತು ಜಾತಿಗೆ ಕುಂದು ತರುವ ಕೆಲಸ ಮಾಡಿದ್ದಾರೆ. ಅನ್ಯ ಜಾತಿಯವರ ಜೊತೆ ಸಂಪರ್ಕ ಮಾಡಿ ಮಲೀನ ಮಾಡಿದ್ದಾರೆ. ಗ್ರಾಮ ದೇವತೆ ಚಿಕ್ಕಮ್ಮ ಅಪವಿತ್ರಗೊಂಡು ಮುನಿಸಿಕೊಂಡಿದ್ದಾಳೆ. ಇದರಿಂದ ಗ್ರಾಮದಲ್ಲಿ ನಾನಾ ತೊಂದರೆಗಳು ನಡೆದಿವೆ. ಆದ್ದರಿಂದ ಗ್ರಾಮದ ಕುಲಭಾಂಧವರು ಅವರ ವಿರುದ್ಧ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ. ನಾನು ನೆಪ ಮಾತ್ರ ಎಂದು ಹೇಳುವ ಗುಡಿಗೌಡ ಸಿದ್ದರಾಮಭೋವಿ ಕಾನೂನಿಗೆ ಹೆದರಿ ಇಲ್ಲಿ ಯಾವುದೇ ಬಹಿಷ್ಕಾರ ಹಾಕಿಲ್ಲ. ಅವರ ತಪ್ಪಿಗೆ ನಾವು ಏನು ಮಾಡುವುದು ಎಂದು ಮಾರ್ಮಿಕವಾಗಿ ಉತ್ತರಿಸುತ್ತಾನೆ.
ಮಾಡಿದ ತಪ್ಪಿಗೆ ತಪ್ಪುಕಾಣಿಕೆ ನೀಡಿ, ಪುಣ್ಯ ಮಾಡಿಸಿಕೊಂಡಿದ್ದರೆ ಇಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ. 

ಗ್ರಾಮದ ಜನರೆಲ್ಲಾ ಒಂದಾಗಿ ಹಣ ಮತ್ತು ಶ್ರಮದ ಮೂಲಕ
ದೇವಾಲಯ ನಿರ್ಮಾಣಕ್ಕೆ ಸಹಕಾರ ನೀಡಿದ್ದರೆ, ಈ ಎರಡು ಕುಟುಂಬ ಯಾವುದೇ ಬಿಡಿಗಾಸು ನೀಡದೇ ಹತ್ತಿರ ಬಂದಿಲ್ಲ(ಹೊರಗಿಟ್ಟರೆ ಹತ್ತಿರ ಬರುವುದು ಹೇಗೆ). ಆ ಕಾರಣದಿಂದ ಗ್ರಾಮದ ಜನರ ಇವರ ತಂಟೆಗೆ ಹೋಗುವುದಿಲ್ಲ. ಗ್ರಾಮದ ಜನರು ತಲೆ ಎತ್ತಿಕೊಂಡು ತಿರುಗುವಂತಿಲ್ಲ. ಬೇರೆ ಕಡೆ ಸಂಬಂಧ ಬೆಸೆಯುವಂತಿಲ್ಲ ಎಂದು ತನ್ನದೇ ಆದ ರೀತಿಯಲ್ಲಿ ಕಥೆ ಎಣೆಯುತ್ತಾರೆ.
ಮೇಲ್ಜಾತಿಯವರು ದಲಿತರನ್ನು ಶೋಷಿಸುತ್ತಾರೆ, ಅವರ ಮೇಲೆ ದೌರ್ಜನ್ಯ ನಡೆಸುತ್ತಾರೆ ಎಂದು ಒಂದು ಕಡೆ ದಲಿತ ಸಂಘಟನೆಗಳು ಬೊಬ್ಭೆ ಹೊಡೆಯುತ್ತಾ ಬೀದಿಗಿಳಿದು ಅರೆ ಬೆತ್ತಲೆ ಮೆರವಣಿಗೆ ಮಾಡಿ ನ್ಯಾಯ ಮತ್ತು ರಕ್ಷಣೆ ಕೋರುತ್ತಿದ್ದರೆ, ಮತ್ತೊಂದು ಕಡೆ ದಲಿತರೇ ದಲಿತರನ್ನು ಅಮಾನವೀಯವಾಗಿ ಶೋಷಿಸುತ್ತಾರೆ ಎಂಬ ಸತ್ಯ ಪ್ರಥಮ ಬಾರಿಗೆ ಬಹಿರಂಗಗೊಂಡಿದೆ. ದಲಿತ ಸಮೂದಾಯಗಳು ಸಮಾಜಿಕ ನ್ಯಾಯಕ್ಕಾಗಿ ಹೋರಾಟಕ್ಕಿಳಿಯುತ್ತಿರುವ ಸಂದರ್ಭದಲ್ಲೆ ಕನ್ನಡಿಯೊಳಗಿನ ಗಂಟು ಅವರಿಗೇ ಕಾಣದಾಗಿದೆ. ಅನ್ಯ ಜಾತಿಯವರ ದಬ್ಬಾಳಿಕೆಗಿಂಥ ಜಾತಿ ಜಾತಿಯೊಳಗಿನ ಸಂಘರ್ಷ ಬಾರೀ ಅಪಾಯವಾಗಿದ್ದು, ಸಂಘಟನೆಗಳು ಮೊದಲು ಅವುಗಳ ನಿಯಂತ್ರಣ ಮಾಡಬೇಕಿದೆ.

Courtesy : Tiptur Krishna

ದಲಿತ ಚಳವಳಿ ಚರಿತ್ರೆ



ಸ್ಪಷ್ಟತೆ ಕಾಣದ ರಾಶಿ ಬರಹ ಸಂಗ್ರಹ

ಎಸ್. ಗಣೇಶನ್
March 27, 2011

ಮನುಷ್ಯ ಮನುಷ್ಯರ ನಡುವೆ ಶೋಷಣೆ, ಮೇಲುಕೀಳೆಂಬ ಭೇದ, ಅಸ್ಪೃಶ್ಯತೆ ಆಚರಣೆ, ಜಾತೀಯತೆ ಮತ್ತು ಮೌಢ್ಯ ಮನೆಮಾಡಿರುವ ಹಿಂದೂ ಧರ್ಮದಲ್ಲಿ ದಲಿತರು ಮನುಷ್ಯರಾಗಿ ಸ್ವಾಭಿಮಾನದಿಂದ ಬದುಕಲು ಇನ್ನೂ ಸಾಧ್ಯವಾಗಿಲ್ಲ.

ಇಂತಹ ವ್ಯವಸ್ಥೆಯ ನಡುವೆ ಅಲ್ಲಲ್ಲಿ ಶೋಷಣೆಯ ವಿರುದ್ಧ ನಿರಂತರವಾಗಿ ದನಿ ಎದ್ದಿದೆ. ಅದು ಬುದ್ಧ, ಬಸವ, ಜ್ಯೋತಿ ಬಾಫುಲೆ, ನಾರಾಯಣಗುರು, ಪೆರಿಯಾರ್ ಮುಂತಾದವರ ಕಾಲದಲ್ಲಿ ಸಮಾಜದಲ್ಲಿ ಜಾಗೃತಿ ಉಂಟು ಮಾಡುವ ಪ್ರಯತ್ನ ನಡೆದಿದೆ. ಇವರೆಲ್ಲರ ಆಶಯಕ್ಕೆ ಒಂದು ಹೋರಾಟದ ದಿಕ್ಕು ತೋರಿಸಿದವರು ಡಾ. ಬಾಬಾ ಸಾಹೇಬ್ ಅಂಬೇಡ್ಕರ್. ಅವರು ಅನುಭವಿಸಿದ ಅಸ್ಪೃಶ್ಯತೆಯ ಯಾತನೆ, ಹೋರಾಟ, ಅಗಾಧವಾದ ಪಾಂಡಿತ್ಯ, ದೂರದೃಷ್ಟಿ, ಸಾಮಾಜಿಕ ಮತ್ತು ರಾಜಕೀಯವಾಗಿ ನಡೆಸಿದ ಹೋರಾಟವೇ ಈಗಿನ ದಲಿತ ಚಳವಳಿಗೆ ದಿಕ್ಸೂಚಿ.

ಎಪ್ಪತ್ತರ ದಶಕದಲ್ಲಿ ಕರ್ನಾಟಕದಲ್ಲಿನ ದಲಿತ ಚಳವಳಿ ಮತ್ತು ದಲಿತ ಸಾಹಿತ್ಯದ ಹುಟ್ಟು, ಚಾರಿತ್ರಿಕವಾಗಿ ಒಂದು ಮಹತ್ವದ  ಘಟ್ಟ. ಈ ನಾಲ್ಕು ದಶಕಗಳಲ್ಲಿ ಕಂಡುಬಂದ ದಲಿತ ಜಾಗೃತಿಯ ಪ್ರಜ್ಞೆಯನ್ನು ಲೇಖಕ ಡಾ. ವಿ. ಮುನಿವೆಂಕಟಪ್ಪ ಅವರು, ತಾವು ಸಂಪಾದಿಸಿರುವ ‘ದಲಿತ ಚಳವಳಿ ಚರಿತೆ’ ಕೃತಿಯಲ್ಲಿ ಹಿಡಿದಿಟ್ಟಿದ್ದಾರೆ.

ಈ ಬೃಹತ್ ಕೃತಿಯ ಜೀವಾಳ ಎಂದರೆ ಹಲವಾರು ಲೇಖಕರು ಅಲ್ಲಲ್ಲಿ ಬರೆದಿರುವ ಲೇಖನಗಳ ಸಂಗ್ರಹ. ಇಂತಹದೊಂದು ಕೃತಿ ರಚನೆಗಾಗಿಯೇ ಸ್ವತಃ ಮುನಿವೆಂಕಟಪ್ಪನವರಾಗಲಿ ಅಥವಾ ಇಲ್ಲಿನ ಲೇಖನಗಳ ಬರಹಗಾರರಾಗಲಿ ಬರೆದವರಲ್ಲ.

ಕೃತಿಯಲ್ಲಿನ ಬರಹಗಳನ್ನು ಪ್ರಮುಖವಾಗಿ ಮೂರು ಭಾಗಗಳನ್ನಾಗಿ ವಿಂಗಡಿಸಲಾಗಿದೆ. ಬುದ್ಧ, ಬಸವ, ವಚನಕಾರರು, ದಾರ್ಶನಿಕರು ಮುಂತಾದವರ ಬಗೆಗೆ ಪ್ರಕಟಗೊಂಡ ಲೇಖನಗಳ ಭಾಗ. ಇಲ್ಲಿನ ಲೇಖನಗಳು ಓದುಗರಿಗೆ ಇತಿಹಾಸದಲ್ಲಿ ದಲಿತ ಜಾಗೃತಿಗಾಗಿ ನಡೆದಿರುವ ಚಿಂತನೆಯ ದರ್ಶನವಾಗುತ್ತದೆ.

ಕರ್ನಾಟಕದ ದಲಿತ ಚಳವಳಿಯ ಮಟ್ಟಿಗೆ ಎರಡನೆಯ ಭಾಗ ಪ್ರಮುಖವಾದದ್ದು. ಅದು ದಲಿತ ಹೋರಾಟದ ದರ್ಶನ. 1973ರಲ್ಲಿ ನಡೆದ ಬೂಸಾ ಚಳವಳಿಯ ಹಿನ್ನೆಲೆಯಲ್ಲಿ ಆರಂಭವಾದ ದಲಿತ ಚಳವಳಿಯ ವಿವಿಧ ಮಜಲುಗಳ ದರ್ಶನ ಇಲ್ಲಿ ಆಗುತ್ತದೆ. ದಲಿತ ಯುವಕರನ್ನು ಜಿಡ್ಡುಗಟ್ಟಿದ ವ್ಯವಸ್ಥೆಯ ವಿರುದ್ಧ ಬಡಿದೆಬ್ಬಿಸಿದ ಡಿ. ದೇವರಾಜ ಅರಸು ಸಂಪುಟದಲ್ಲಿ ಪ್ರಭಾವಿ ಸಚಿವರಾಗಿದ್ದ ಬಿ.ಬಸವಲಿಂಗಪ್ಪ ಅವರ ವೈಚಾರಿಕ ಭಾಷಣಗಳೇ ದಲಿತ ಚಳವಳಿಯು ಮೊಳಕೆ ಒಡೆಯಲು ಕಾರಣ ಎನ್ನುವುದು ಐತಿಹಾಸಿಕ ಸತ್ಯ.

ಎಪ್ಪತ್ತರ ದಶಕ ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯ ಮತ್ತು ರಾಜಕೀಯದ ಬಗೆಗೆ ಯುವಕರಲ್ಲಿ ವೈಚಾರಿಕತೆಯನ್ನು ಬೆಳೆಸಿದ ಕಾಲ. ಹಾಗಾಗಿ ಅದೊಂದು ಚಳವಳಿಯ ಯುಗ. ಅದು ದಲಿತ ವಿದ್ಯಾರ್ಥಿಗಳು ಶೋಷಿತರ ವಿಮೋಚನೆಗಾಗಿ ತಮ್ಮನ್ನು ತಾವು ಅರ್ಪಿಸಿಕೊಂಡ ದಿನಗಳು. ಅಂಬೇಡ್ಕರ್, ಲೋಹಿಯಾ, ಜಯಪ್ರಕಾಶ್ ನಾರಾಯಣ, ಕಾರ್ಲ್ ಮಾರ್ಕ್ಸ್, ದಕ್ಷಿಣ ಆಫ್ರಿಕಾ ರಾಷ್ಟ್ರಗಳ ಬ್ಲ್ಯಾಕ್ ಪ್ಯಾಂಥರ್ಸ್‌ ಮತ್ತು ಮಹಾರಾಷ್ಟ್ರದ ದಲಿತ ಪ್ಯಾಂಥರ್ಸ್‌ ಹೋರಾಟಗಳನ್ನು ಅಧ್ಯಯನ ಮಾಡಿ ಇಡೀ ಒಟ್ಟಾರೆ ಸಮಾಜದಲ್ಲಿ ಸಮಾನತೆಯನ್ನು ತರುವ ಆಸೆಯಿಂದ ಕಟ್ಟಿದ ಚಳವಳಿ. ಆ ದಿನಗಳಲ್ಲಿ ದಿನಗಳಲ್ಲಿ ದಲಿತ ಸಂಘರ್ಷ ಸಮಿತಿ ಹೆಸರಿನಲ್ಲಿ ನಡೆಸಿದ ಹೋರಾಟದ ಹೆಜ್ಜೆಗಳು ಕರ್ನಾಟಕದ ಇತಿಹಾಸದಲ್ಲಿ ಮರೆಯಲಾಗದು.

ಹೋರಾಟದ ಮುಂಚೂಣಿಯಲ್ಲಿದ್ದ ಯುವಕರಲ್ಲಿ ಅಂಬೇಡ್ಕರ್‌ವಾದ, ಲೋಹಿಯಾ ವಿಚಾರ, ಮಾರ್ಕ್ಸ್‌ವಾದ ಮತ್ತು ನಕ್ಸಲೀಯವಾದದ ಬಗೆಗಿನ ಒಲವು, ಬದ್ಧತೆ ಆರಂಭದ ವರ್ಷಗಳಲ್ಲಿ ಕಾಣುತ್ತಿತ್ತು. ಅದಕ್ಕಾಗಿ ಅವರವರಲ್ಲಿಯೇ ನಡೆಯುತ್ತಿದ್ದ ಸೈದ್ಧಾಂತಿಕ ಚರ್ಚೆ ದಲಿತ ಯುವಕರಲ್ಲಿ ವೈಚಾರಿಕತೆಯನ್ನು ತಂದುಕೊಟ್ಟಿತು. ಇವರೆಲ್ಲರ ಒಟ್ಟು ಆಶಯ ದಲಿತರನ್ನು ಶೋಷಣೆಯಿಂದ ವಿಮೋಚನೆಗೊಳಿಸುವ ಹೋರಾಟವನ್ನು ಬಲಗೊಳಿಸುವುದು. ಈ ದಿಕ್ಕಿನಲ್ಲಿ ಮೊದಲು ಕೈಗೆತ್ತಿಕೊಂಡದ್ದು ಭೂ ಹೋರಾಟ.

ಎಂಬತ್ತರ ದಶಕಪೂರ್ತಿ ರಾಜ್ಯದ ಹಲವಾರು ಕಡೆ ಯಶಸ್ವಿಯಾಗಿ ಭೂ ಹೋರಾಟಗಳು ನಡೆದವು. ಈ ಹೋರಾಟದ ಫಲವಾಗಿ ಸಾವಿರಾರು ದಲಿತರಿಗೆ ಉಳಲು ಭೂಮಿಯ ಮೇಲಿನ ಹಕ್ಕನ್ನು ದೊರಕಿಸಿಕೊಟ್ಟದ್ದು ಸಾಮಾನ್ಯ ಸಂಗತಿಯೇನಲ್ಲ. ಈ ಹೋರಾಟಗಳಲ್ಲಿ ದಲಿತರಲ್ಲದೆ ಇತರ ಹಿಂದುಳಿದ ಮತ್ತು ಶೋಷಿತ ಜಾತಿಗಳನ್ನು ಒಳಗೊಂಡದ್ದು ದಲಿತ ಚಳವಳಿಯ ಒಂದು ಮಹತ್ವದ ಬೆಳವಣಿಗೆ.

ಇಂತಹ ಒಂದು ಚಾರಿತ್ರಿಕ ಹೋರಾಟ ದಿನಕಳೆದಂತೆ ಸಾಮೂಹಿಕ ಚಳವಳಿಯಾಗಿ ಬೆಳೆಯುತ್ತಾ, ಹೋಳಾಗುತ್ತಾ ಹೋಯಿತು. ಈ ಚಳವಳಿಯ ಗೊತ್ತು ಗುರಿ ಮತ್ತು ಸೋಲು ಗೆಲುವಿನ ಹೆಜ್ಜೆಗಳನ್ನು ಕರಾರುವಕ್ಕಾಗಿ ಗುರುತಿಸುವಲ್ಲಿ ಲೇಖಕ ಮುನಿವೆಂಕಟಪ್ಪ ತಮ್ಮ ಸಂಪಾದಿತ ಕೃತಿಯಲ್ಲಿ ಹಿಡಿದಿಡುವಲ್ಲಿ ವಿಫಲರಾಗಿದ್ದಾರೆ. ದಲಿತ ಚಳವಳಿ ಮತ್ತು ದಲಿತ ಸಾಹಿತ್ಯದಲ್ಲಿ ಬಿ.ಕೃಷ್ಣಪ್ಪ, ದೇವನೂರ ಮಹಾದೇವ ಮತ್ತು ಸಿದ್ಧಲಿಂಗಯ್ಯ ಅತ್ಯಂತ ಪ್ರಮುಖರು.

ಇವರ ನಡುವೆ ಸೈದ್ಧಾಂತಿಕ ಭಿನ್ನಾಭಿಪ್ರಾಯ ಇದ್ದಿತಾದರೂ, ಹೋರಾಟದಲ್ಲಿ ಎಂದೂ ಬೇರೆ ಬೇರೆ ದಿಕ್ಕುಗಳನ್ನು ಹಿಡಿದವರಲ್ಲ. ಇವರಲ್ಲಿ ದೇವನೂರು ಮತ್ತು ಸಿದ್ಧಲಿಂಗಯ್ಯನವರ ಬಗೆಗೆ ಕೆಲವು ಹತಾಶ ಮನೋಭಾವದ ಬರಹಗಾರರು ಪೂರ್ವಗ್ರಹಪೀಡಿತರಾಗಿ ಅಸಹನೆಯಿಂದ ವಿವಿಧ ಕಡೆಗಳಲ್ಲಿ ಬರದಿರುವ ಲೇಖನಗಳನ್ನು ಈ ಕೃತಿಯಲ್ಲಿ ಯಥಾವತ್ತಾಗಿ ಬಳಸಿಕೊಳ್ಳಲಾಗಿದೆ. ಈ ವಿಕೃತಿಯ ಲೇಖನಗಳೇ ಹೆಚ್ಚಿರುವುದರಿಂದ ದಲಿತ ಚಳವಳಿಯ ನಿಜವಾದ ಸ್ವರೂಪ ಮತ್ತು ಇತಿಹಾಸವನ್ನು ಕಟ್ಟಿಕೊಡುವಲ್ಲಿ ಮುನಿವೆಂಕಟಪ್ಪ ಯಶಸ್ವಿಯಾದಂತೆ ಕಾಣುವುದಿಲ್ಲ.

ಇನ್ನು ಮೂರನೇ ಅಧ್ಯಯವಾದ ‘ದಲಿತ ಸಾಹಿತ್ಯ ದರ್ಶನ’ ವಿಭಾಗದಲ್ಲಿ ಕೆಲವು ಉತ್ತಮ ಮತ್ತು ಅಧ್ಯಯನಕ್ಕೆ ಯೋಗ್ಯವಾದ ಲೇಖನಗಳು ಇವೆ. ಆದರೂ ಅಲ್ಲಿಯೂ ದೇವನೂರ ಮಹಾದೇವ ಮತ್ತು ಸಿದ್ಧಲಿಂಗಯ್ಯನವರ ಯಾವ ಬರಹಗಳ ಬಗೆಗೂ ಪ್ರಸ್ತಾಪವಿಲ್ಲದಿರುವುದು ಈ ಕೃತಿಯಲ್ಲಿನ ಬಹುದೊಡ್ಡ ಲೋಪ. ಹಾಗಾಗಿ ಎಂಟು ಮಂದಿ ಕುರುಡರು ಆನೆ ಮುಟ್ಟಿದ ಕಥೆಯಂತೆ ಈ ಕೃತಿಯು ದಲಿತ ಚಳವಳಿಯ ಇತಿಹಾಸವನ್ನು ತೆರೆದಿಟ್ಟಿದೆ.

ಈ ಚಳವಳಿಯನ್ನು ಕಂಡಿರದ ಓದುಗರಿಗೆ ಚಳವಳಿಯ ಸ್ಪಷ್ಟ ಚಿತ್ರ ಸಿಗುವುದಿಲ್ಲ. ಆದರೂ ಇಷ್ಟೆಲ್ಲ ಲೇಖನಗಳನ್ನು ಕಲೆಹಾಕಿ ಒಂದು ಬೃಹತ್ ಕೃತಿಯನ್ನು ನೀಡಿರುವ ಮುನಿವೆಂಕಟಪ್ಪ ಅವರ ಶ್ರಮ ಮೆಚ್ಚುವಂಥದ್ದು.
ದಲಿತ ಚಳವಳಿ ಚರಿತ್ರೆ
ಸಂ: ಡಾ. ವಿ. ಮುನಿವೆಂಕಟಪ್ಪ
ಪು: 556; ಬೆ: ರೂ. 600
ಪ್ರ: ತನು ಮನು ಪ್ರಕಾಶನ, ಕಾವ್ಯಲೋಕ-   ಎಚ್‌ಐಜಿ 1267, 1ನೇ ಕ್ರಾಸ್, ಶ್ರೀರಾಂಪುರ ಬಡಾವಣೆ, 2ನೇ ಹಂತ, ಮೈಸೂರು- 570023



http://prajavani.net/web/include/story.php?news=1390&section=156&menuid=13

ನನ್ನೂರ ದಲಿತರು ಕ್ಷೌರ ಕಲಿತದ್ದು

ನಾವು ಯಾರಿಗಿಂಥ ಕಮ್ಮಿ ಇಲ್ಲ 

ಕರ್ನಾಟಕದ ರಾಜ್ಯದ ಕಲ್ಪತರು ನಾಡೆಂದೇ ಪ್ರಸಿದ್ಧವಾದ ಊರು ತಿಪಟೂರು.  ಸಾಮಾಜಿಕವಾಗಿ, ಆರ್ಥಿಕವಾಗಿ, ಸಾಹಿತ್ಯಕವಾಗಿ ಬೆಳೆದಿರುವ ನಮ್ಮ ಈ ಊರು ವಾಣಿಜ್ಯವಾಗಿ ಹೆಸರು ಮಾಡಿದಂತೆಯೇ ಕಲೆ ಮತ್ತು ನಾಟಕರಂಗ ಕ್ಷೇತ್ರದಲ್ಲೂ ಖ್ಯಾತಿಗಳಿಸಿದೆ.


ನಮ್ಮ ತಾಲೂಕಿನಲ್ಲಿ ವೀರಶೈವ ಸಮೂದಾಯದವರೇ ಹೆಚ್ಚು ಸಂಖ್ಯೆಯಲ್ಲಿದ್ದು ಪಂಚ ಮಠಗಳ ಸಾಮಿಪ್ಯದಿಂದ ಒಂದು ರೀತಿಯ ಧಾರ್ಮಿಕ ಕ್ಷೇತ್ರ ಎನಿಸಿದೆ. ಹಲವು  ವೈಶಿಷ್ಟ್ಯವಿರುವ ತಮ್ಮ ಊರು ಶೈಕ್ಷಣಿಕವಾಗಿಯೂ ಸಾಕಷ್ಟು ಪ್ರಗತಿ ಸಾಧಿಸಿದೆ.    ಇಂತಹ ನಮ್ಮ ತಾಲೂಕಿನ ಬಿಸಿಲೇಹಳ್ಳಿ ಗ್ರಾಮದ ದಲಿತರು ಒಂದು ಇತಿಹಾಸ ಸೃಷ್ಟಿಸಿ, ಗಮನ ಸೆಳೆದಿದ್ದಾರೆ. ತಮ್ಮ ನಡೆ ನುಡಿ ಸಾಧನೆಗಳಿಂದ ಅಚ್ಚರಿ ಮೂಡಿಸಿರುವ ಇವರು ಸಮಾಜದ ಜನ ನಿಬ್ಬೆರಗಾಗಿ ನೋಡುವಂತಹ ಅವಕಾಶವನ್ನು ಸೃಷ್ಟಿಸಿಕೊಂಡಿದ್ದಾರೆ.

 ಡಾ. ಬಿ.ಆರ್.ಅಂಬೇಡ್ಕರ್ ಅವರ ಆದರ್ಶಗಳನ್ನು ಕಾಯಾ, ವಾಚಾ, ಮನಸಾ ಚಾಚೂ ತಪ್ಪದೇ ಪಾಲಿಸುವ ಇವರು ಇಡೀ ದಲಿತ ಸಮೂದಾಯಕ್ಕೆ ಮಾದರಿಯಾಗಿದ್ದಾರೆ. ಸರಕಾರ ನೀಡುವ ಎಲ್ಲಾ ಅವಕಾಶಗಳನ್ನು ಸದುಪಯೋಗ ಮಾಡಿಕೊಂಡ ಈ ದಲಿತ ಕಾಲೋನಿಯಲ್ಲಿ ಎಲ್ಲರೂ ವಿದ್ಯಾವಂತರೇ. ಕನಿಷ್ಟ ಹತ್ತನೇ ತರಗತಿಯಿಂದ ಪದವಿವರೆಗೂ ಓದಿಕೊಂಡಿದ್ದಾರೆ.  ಹಾಗಾಗಿ ಇದು ಸಂಪೂರ್ಣ ಸಾಕ್ಷರಗ್ರಾಮ ಎನಿಸಿದೆ.
 ಮತ್ತೊಂದು ಅಚ್ಚರಿ ಎಂದರೆ, ಇಲ್ಲಿನ ಪ್ರತಿ ಮನೆಯಲ್ಲೂ ಒಬ್ಬರಲ್ಲ ಒಬ್ಬರು ಸರಕಾರಿ ಸೇವೆಯಲ್ಲಿದ್ದಾರೆ.    ಗುಮಾಸ್ತನಿಂದ ಹಿಡಿದು, ಶಿಕ್ಷಕ, ಬಸ್ ಚಾಲಕ, ಬಸ್ ಕಂಡಕ್ಟರ್, ಮೆಕ್ಯಾನಿಕ್, ಕಂದಾಯ ಇಲಾಖೆ, ಅರಣ್ಯ, ತೆರಿಗೆ ಇಲಾಖೆಯ ಅಧಿಕಾರಿ, ತಹಸೀಲ್ದಾರ್, ಶಿಕ್ಷಣ ಇಲಾಖೆಯ ಉಪನಿರ್ದೇಶಕ ಹೀಗೇ ಜಿಲ್ಲಾ ಮಟ್ಟದ ಅಧಿಕಾರಿಗಳವರೆಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. 
ಈ ಊರಿನ ದಲಿತರ ಮತ್ತೊಂದು ವಿಶೇಷ ಏನೆಂದರೆ ಇಲ್ಲಿ ಇದೂವರೆಗೂ ಮೇಲ್ಜಾತಿಯವರ ಜೊತೆ ಕಲಹ ಮಾಡಿಕೊಳ್ಳದೇ ಶಾಂತಿ ಸೌಹಾರ್ಧತೆಯಿಂದ ಬಾಳುತ್ತಿರುವುದು. ವೀರಶೈವರು ಬಿಟ್ಟರೆ ಇಲ್ಲಿ ವಾಸಿಸುವುದು ದಲಿತರೇ, ಬೇರೆ ಯಾವುದೇ ಜನ ಇಲ್ಲಿ ಇಲ್ಲ. ಊರಿನ ವೀರಶೈವ ದೇವರಿಗೆ ಎಲ್ಲರೂ ಸೇರಿ ನಮಿಸಿ, ಪೂಜಿಸುತ್ತಾರೆ. ಒಂದೇ ಕುಟುಂಬದವರಂತೆ ಜಾತ್ರೆ ಉತ್ಸವಗಳಲ್ಲಿ ಒಟ್ಟಾಗಿ ಭಾಗವಹಿಸಿ, ಸಂಭ್ರಮಿಸುತ್ತಾರೆ. ಸಂಪ್ರದಾಯ ಮತ್ತು ಮಡಿವಂತಿಕೆಗೆ ಇಲ್ಲಿ ದಲಿತರು ಎಂದೂ ಭಿನ್ನ ಮಾಡಿಲ್ಲದಿರುವುದರಿಂದ ಮೇಲ್ಜಾತಿಯವರೂ ಸಹ ಇಲ್ಲಿನ ದಲಿತರೊಂದಿಗೆ ಉತ್ತಮ ಭಾಂಧವ್ಯ ಹೊಂದಿದ್ದಾರೆ.
ಇವರ ಮತ್ತೊಂದು ಗಮನ ಸೆಳೆಯುವ ವಿಶೇಷ ಎಂದರೆ, ಕ್ಷೌರಿಕರ ಸಹಾಯವಿಲ್ಲದೇ ಅವರ ತಲೆ ಕೂದಲುಗಳನ್ನು ಅವರೇ ಕತ್ತರಿಸಿಕೊಳ್ಳುವುದು. ತಮ್ಮ ತಮ್ಮ ತಲೆ ಕೂದಲುಗಳನ್ನು ತಾವೇ ಅಂದವಾಗಿ ಕತ್ತರಿಸಿಕೊಂಡು ಆಕರ್ಷಕವಾಗಿ ಕಾಣುವ ಮೂಲಕ ಸಮೂದಾಯದ ಸ್ವಾಭಿಮಾನ ಮೆರೆದಿರುವುದಲ್ಲದೇ, ಪ್ರಜ್ಞಾವಂತ ಸಮಾಜಕ್ಕೆ ಸ್ವಾವಲಂಬನೆಯ ಪಾಠ ಹೇಳುತ್ತಾರೆ.
ಹೌದು, ಗಾಂಧಿಜಿ ಕೂಡ ದಕ್ಷಿಣ ಆಫ್ರಿಕಾದಲ್ಲಿ ವ್ಯಾಸಂಗ ಮಾಡುವಾಗ ತಾವೇ ಹೇರ್ ಕಟ್ ಮಾಡಿಕೊಳ್ಳುತ್ತಿದ್ದರು ಎಂಬುದನ್ನು ನಾವು ಓದಿದ್ದೇವೆ. ಆದರೆ ಇಲ್ಲಿನ ಯುವಕರೂ ಆಧುನಿಕ ಆಡಂಬರ, ದುಭಾರಿ ವೆಚ್ಚಕ್ಕೆ ಬಲಿಯಾಗದೇ ನಿಷ್ಠೆಯಿಂದ ಸಮಾಜದ ಬದ್ಧತೆಗೆ ಶರಣಾಗಿ ತಮ್ಮ ಕ್ಷೌರವನ್ನು ಮತ್ತು ಕೂದಲಿನ ಕಟಿಂಗ್‌ನ್ನು ತಾವೇ ಮಾಡಿಕೊಳ್ಳುವ ಮೂಲಕ ತಮ್ಮ ವಿಶಿಷ್ಟ ವ್ಯಕ್ತಿತ್ವವನ್ನು  ಅಭಿವ್ಯಕ್ತಗೊಳಿಸಿದ್ದಾರೆ.

ಬಹಳ ಹಿಂದೆ ಗ್ರಾಮದಲ್ಲಿ ದಲಿತರಿಗೆ ಕ್ಷೌರ ಮಾಡುವುದಿಲ್ಲ ಎಂದು ಕ್ಷೌರಿಕನೊಬ್ಬ ತಿರಸ್ಕರಿಸಿದ್ದ ಎಂಬ ಕಾರಣಕ್ಕೆ ಬೇಸತ್ತಿದ್ದ ಗ್ರಾಮಸ್ಥರು  ಅಂದಿನಿಂದಲೇ ಸ್ವತಃ ತಾವೇ ತಮ್ಮ ತಮ್ಮ ಕೂದಲುಗಳನ್ನು ಕತ್ತರಿಸಿಕೊಂಡು, ಮುಖ ಕ್ಷೌರ ಮಾಡಿಕೊಳ್ಳುತ್ತಿದ್ದರಂತೆ. ಅದು ಹಾಗೆಯೇ ರೂಡಿಯಾಗಿ ಎಲ್ಲರೂ ಹೇರ್ ಕಟ್ಟಿಂಗ್ ಮಾಡಿ ಕೊಳ್ಳುತ್ತಾರೆ. ತಲೆ ಕೂದಲು ಕತ್ತರಿಸುವುದು, ವಿನ್ಯಾಸಗೊಳಿಸುವುದು ನಮ್ಮ ಕೆಲಸವಲ್ಲ ಎಂದು ಇವರು ಯಾವತ್ತೂ ಮೂಗು ಮುರಿದವರಲ್ಲ. ಹಲವು ದಶಕಗಳಿಂದ ಗ್ರಾಮದಲ್ಲಿ ಯಾವ ಕ್ಷೌರಿಕನೂ ಇಲ್ಲ, ಗ್ರಾಮದ ದಲಿತರ‍್ಯಾರೂ ಕೂದಲು ಕತ್ತರಿಸಿಕೊಳ್ಳಲು ಕ್ಷೌರಿಕರ ಬಳಿ ಹೋದ ಉದಾಹರಣೆಗಳೂ ಇಲ್ಲ. ಹಾಗಂಥ ಅವರು ಹೇಗೆ ಬೇಕೋ ಆಗೇ ಕೂದಲುಗಳನ್ನು ಕತ್ತರಿಸಿಕೊಳ್ಳುವುದಿಲ್ಲ. ಅವರು ಮಾಡುವ ಹೇರ್ ಕಟಿಂಗ್ ನೋಡಿ ಪರಿಣಿತ ಹಾಗೂ ಅನುಭವಿ ಕ್ಷೌರಿಕರೇ ತಲೆ ಬಾಗಿದ್ದಾರೆ. ಅಚ್ಚರಿ ಎಂದರೆ ಗ್ರಾಮದ ವೀರಶೈವ ಕೋಮಿನ ಪಟೇಲ  ಹಾಗೂ ದಲಿತ ಯುವಕರ ಗೆಳೆತನ ಬೆಳೆಸಿರುವ ಲಿಂಗಾಯಿತ ಕೋಮಿನ ಅನೇಕರು ಇವರ ಬಳಿಯೇ ಹೇರ್ ಕಟ್ ಮಾಡಿಸುತ್ತಾರೆ. ಯಾರಿಗೇ ಕ್ಷೌರ ಮತ್ತು ಕಟ್ಟಿಂಗ್ ಮಾಡಿದರೂ ಹಣ ಪಡೆಯುವುದಿಲ್ಲ. ಹಾಗಾಗಿ ಈ ಕಾಲೋನಿಯ ಜನ ಕ್ಷೌರ ಮತ್ತು ಕೂದಲು ಕತ್ತರಿಸಿಕೊಳ್ಳಲು ಹಣ ಖರ್ಚು ಮಾಡುವುದಿಲ್ಲ. ಎಲ್ಲಾ ತರಹದ ಕೇಶ ವಿನ್ಯಾಸದಲ್ಲಿ ಸಿದ್ಧ ಹಸ್ತರಾದ ಇವರ ಕೌಶಲ್ಯ ಮೆಚ್ಚುವಂತಾದ್ದು. 


ಆದರೆ ಈ ಪರಿವರ್ತನೆಯ ಹಿಂದೆ ನೋವಿನ ಕಥೆಯಿದೆ. ಸ್ವಾಭಿಮಾನದ ಪ್ರಶ್ನೆಯಿದೆ.
ಹೌದು, ಈ ಊರಿನ ಇತಿಹಾಸದಲ್ಲಿ ದಲಿತ ವರ್ಗದ ಜನ ಕ್ಷೌರಿಕರಿಂದ ಕ್ಷೌರ ಮಾಡಿಸಿಕೊಳ್ಳುವುದು ಅಷ್ಟು ಸುಲಭವಾಗಿರಲಿಲ್ಲ. ಆಗ ಮೂಡನಂಬಿಕೆ, ಅಂಧಚಾರ, ಅಸ್ಪೃಶ್ಯತೆ ತೀಕ್ಷ್ಣವಾಗಿದ್ದ ಕಾಲ. ಸಾಕಷ್ಟು ಅವಮಾನಗಳು ನಡೆದಿವೆ, ಮನಸ್ಸು ನೊಂದಿವೆ. ನಮ್ಮ ತಾತ ಮತ್ತು ಅಪ್ಪಂದಿರು ಸಮಾಜದ ಕಟ್ಟು ಪಾಡಿಗೆ ಅಂಟಿಕೊಂಡು ಬದುಕುತ್ತಿದ್ದರು. ಅವರಿಗೆ ಜ್ಞಾನೋದಯವಾಗುವುದರೊಳಗೆ ನಮ್ಮ ಪೀಳಿಗೆಯ ಜನ ಹುಟ್ಟಿದ್ದರು ಎಂದು ತಮಗಾದ ಅನುಭವವನ್ನು ಬಿಚ್ಚಿಡುತ್ತಾರೆ ಗ್ರಾಮದ ಶೀಲ ಸಂಪನ್ನ ಎಂಬ ಯುವಕ









ದಲಿತ ಯುವಕ ಶಿವರಾಜು ಹೇಳುವ ಕಥೆ ಕೇಳಿ: ಹಿಂದೆ ಪಕ್ಕದ ಗ್ರಾಮದಲ್ಲಿದ್ದ ಒಬ್ಬ ಭಜಂತ್ರಿಯೇ ಮನಸ್ಸು ಮಾಡಿ ಎಲ್ಲರ ತಲೆ ಕೂದಲುಗಳನ್ನು ಕತ್ತರಿಸಿ, ಮುಖ ಕ್ಷೌರ ಮಾಡಬೇಕಿತ್ತು. ದಲಿತರ ಅಂತರ ಕಾಪಾಡಿಕೊಂಡು ಕ್ಷೌರಿಕ ತನ್ನ ಕೆಲಸ ಮುಗಿಸುತ್ತಿದ್ದ. ಅಲ್ಲದೇ ದಲಿತರಿಗಾಗಿಯೇ ಬೇರೆ ಪರಿಕರಗಳನ್ನು ಅಂಗಡಿಯ ಹೊರಗೆ ಮಡಗಿದ್ದನಂತೆ. ದಲಿತರ ಬಗ್ಗೆ ತೀರಾ ಅಸಡ್ಡೆ ತೋರುತ್ತಿದ್ದ ಆತ ಹೇರ್ ಕಟ್ಟಿಂಗ್ ಮತ್ತು ಕ್ಷೌರ ಮಾಡಿದ ನಂತರ ಸ್ನಾನ ಮಾಡಿ ಶುದ್ಧವಾಗುತ್ತಾ ಸ್ವತಃ ಅವನಾಗಿಯೇ ಮಡಿವಂತಿಕೆ ಆಚರಿಸಿಕೊಂಡಿದ್ದನಂತೆ.  ದಲಿತರ ಬಗ್ಗೆ ಅಷ್ಟೊಂದು ಪ್ರೀತಿ ತೋರದ ಕ್ಷೌರಿಕರೊಬ್ಬರಿಂದ ತಲೆ ಕೂದಲು ಕತ್ತರಿಸಿಕೊಂಡಿದ್ದ ನಮ್ಮ ಗ್ರಾಮದ ಯುವಕನೊಬ್ಬ ಮನಸ್ಸು ಬದಲಾಯಿಸಿ ತನ್ನ ಕೂದಲನ್ನು ತಾನೇ ಕಟ್ ಮಾಡಿಕೊಂಡಿದ್ದನಂತೆ. ಮನಸ್ಸು ಮತ್ತು ಛಲದಿಂದ ಆ ವಿದ್ಯೆ ಕರಗತ ಮಾಡಿಕೊಳ್ಳಲು ಸಾಹಸ ಮಾಡಿದ್ದನಂತೆ.
ಮೊದ ಮೊದಲು ಆತ ತನ್ನ ಮನೆಯಲ್ಲಿ ಒಂದು ಕನ್ನಡಿ ಹಿಡಿದುಕೊಂಡು ತನ್ನ ಕೂದಲನ್ನು ತಾನೇ ಕತ್ತರಿಸಿಕೊಂಡನಂತೆ. ಆದರೆ ಅವತ್ತು ಅದು ಸಮಾಜಕ್ಕೆ ಒಂದು ಹಾಸ್ಯದಂತೆ ಕಂಡರೂ ಮುಂದಿನ ಬದಲಾವಣೆಗೆ ನಾಂದಿಯಾಯಿತು. ದಿನೇ ದಿನೇ ಆತ ಶ್ರದ್ದೆಯಿಂದ ಪ್ರಯತ್ನಿಸುತ್ತಾ, ಕಲಿಯುತ್ತಾ ಉತ್ತಮವಾಗಿ ಕೂದಲು ಕತ್ತರಿಸುವುದನ್ನು ರೂಡಿ ಮಾಡಿಕೊಂಡನಂತೆ. ನಂತರ ತನ್ನ ಮನೆಯವರಿಗೆ, ಸಂಬಂಧಿಕರಿಗೆ ಬೇರೆಯವರಿಗೆ ಕೂದಲನ್ನು ನಾನಾ ವಿನ್ಯಾಸದಲ್ಲಿ ಕತ್ತರಿಸಲು ಆರಂಭಿಸಿದ. ಗ್ರಾಮದ ಇತರರು ಇವನಂತೆಯೇ ರೂಢಿಸಿಕೊಂಡರು. ಕೊನೆಗೆ ಅವರವರ ಮನೆಯವರ ಕೂದಲುಗಳನ್ನು ಅವರೇ ಕತ್ತರಿಸಿ, ವಿನ್ಯಾಸಗೊಳಿಸುತ್ತಿದ್ದರಂತೆ.
ಇಂದು ಗ್ರಾಮದ ಎಲ್ಲರೂ ಅಂದವಾಗಿ ಹೇರ್ ಕಟ್ ಮಾಡುತ್ತಾರೆ. ಹಿರಿಯ ಕಿರಿಯ ಎಂಬ ಬೇಧ ಭಾವವಿಲ್ಲದೇ ಎಲ್ಲರ ಕೈಗಳೂ ಚೆನ್ನಾಗಿ ಪಳಗಿವೆ. ಯಾರೂ ಬೇಕಾದರೂ ಯಾರನ್ನಾದರೂ ಕಟ್ಟಿಂಗ್ ಮಾಡುತ್ತಾರೆ. ದಾರಿಯಲ್ಲಿ ಹೋಗುವ ನಮ್ಮೂರಿನ ಹುಡುಗರನ್ನು ಬಾರೋ ಕಟಿಂಗ್ ಮಾಡು ಎಂದರೆ ತಕ್ಷಣ ಕತ್ತರಿ ಮತ್ತು ಬಾಚಣಿಗೆಯೊಂದಿಗೆ ಸಿದ್ಧವಾಗಿ ಪಟಾಪಟ್ ಎಂದು ಕತ್ತರಿಸಿ ಹೋಗುತ್ತಾರೆ. ಎಲ್ಲಾ ಸಿಂಪಲ್.  



 ಈಗ ಗ್ರಾಮದಲ್ಲಿ ಪ್ರತಿಯೊಬ್ಬ ಯುವಕನೂ ಅಂದವಾಗಿ, ಆಕರ್ಷಕವಾಗಿ ತಮ್ಮ ತಮ್ಮ ಕೂದಲುಗಳನ್ನು ಕತ್ತರಿಸಿಕೊಂಡು ನೋಡುಗರು ಗಮನಿಸುವಂತೆ ಸಿನಿಮಾ ನಟರಂತೆ ಮಿಂಚುತ್ತಿದ್ದಾರೆ. ಒಬ್ಬರ ಕೂದಲು ಇರುವಂತೆ ಮತ್ತೊಬ್ಬರ ಕೂದಲು ಇರುವುದಿಲ್ಲ. ಎಲ್ಲರದ್ದೂ ವಿಶೇಷ ಮತ್ತು ವಿಭೀನ್ನ ರೀತಿಯ ಆಕರ್ಷಕ ಕೇಶ ವಿನ್ಯಾಸಗಳೇ. ಮಾರಕಟ್ಟೆಯ ಯಾವುದೇ ಕೇಶ ವಿನ್ಯಾಸನ್ನೂ ಕೇಳಿದರೂ ಕ್ಷಣಾರ್ಧದಲ್ಲಿ ಮಾಡಿ ತೋರಿಸುತ್ತಾರೆ. ಹಾಗಂತ ಯಾರೂ ಅದನ್ನೇ ವೃತ್ತಿ ಮಾಡಿಕೊಂಡಿಲ್ಲ. 
ಮನಸ್ಸಿಗಿಂತ ದೊಡ್ಡದು ಯಾವುದೂ ಇಲ್ಲ. ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸ ಬಹುದು ಎಂದು ಹೇಳುವ ಯುವಕರ ಒಂದೊಂದು ಮಾತುಗಳು ಆಳ ಮತ್ತು ಅರ್ಥ ಗರ್ಭಿತ. ಬೇರೆಯವರನ್ನ ಅವಲಂಬಿಸದೇ ತಮ್ಮ ಕೆಲಸಗಳನ್ನು ತಾವು ಶುದ್ಧವಾಗಿ ಮತ್ತು ಆತ್ಮತೃಪ್ತಿಗಾಗಿ ಮಾಡಿಕೊಳ್ಳುವುದರಲ್ಲಿ ಹಿತವಿದೆ ಎಂದು ಉಪದೇಶ ನೀಡುವ  ಅವರ ಅನುಭವ ಸಿದ್ಧ ಮಾತುಗಳಲ್ಲಿ ಚೈತನ್ಯವಿದೆ. ಸಮಯ, ಹಣ ಎರಡೂ ಉಳಿಯುತ್ತದೆ ಮತ್ತು ಮನಸ್ಸಿಗೆ ಸಂತೋಷವಾಗುತ್ತದೆ ಎಂದು ಎದೆ ಹುಬ್ಬಿಸಿ ಹೇಳುವಾಗ ಅವರ ಸಾಧನೆಯ ಬಗ್ಗೆ ಹೆಮ್ಮೆ ಎನಿಸುತ್ತದೆ. ಅಚ್ಚರಿ ಮತ್ತು ಆಸಕ್ತಿಯಿಂದ ಯಾರಾದರೂ ಬಂದರೆ ಅವರ ಮುಖಕ್ಕೆ ಹೊಂದುವ ಕೇಶ ವಿನ್ಯಾಸ ಮಾಡಿ, ತಮ್ಮ ಕೈ ಚಳಕ ತೋರಿಸಿ ನಾವು ಯಾರಿಗಿಂಥ ಕಮ್ಮಿ ಇಲ್ಲ ಎನ್ನುತ್ತಾರೆ ಈ ಛಲದಂಕಮಲ್ಲ ಸಾಧಕ ಯುವಕರು. ತಮ್ಮ ಸಾಧನೆಯ ಮೂಲಕ ಸಮಾಜಕ್ಕೆ ಒಂದು ತಣ್ಣನೆಯ ಮೌನ ಸಂದೇಶ ರವಾನಿಸಿದ್ದಾರೆ.

Courtesy : Tiptur Krishna

Tuesday, 26 April 2011

Untouchables

Untouchable @ National Geographic Magazine


Discrimination against India's lowest Hindu castes is technically illegal. But try telling that to the 160 million Untouchables, who face violent reprisals if they forget their place.



Get a taste of what awaits you in print from this compelling excerpt.

The sins of Girdharilal Maurya are many, his attackers insisted. He has bad karma. Why else would he, like his ancestors, be born an Untouchable, if not to pay for his past lives? Look, he is a leatherworker, and Hindu law says that working with animal skins makes him unclean, someone to avoid and revile. And his unseemly prosperity is a sin. Who does this Untouchable think he is, buying a small plot of land outside the village? Then he dared speak up, to the police and other authorities, demanding to use the new village well. He got what Untouchables deserve.

One night, while Maurya was away in a nearby city, eight men from the higher Rajput caste came to his farm. They broke his fences, stole his tractor, beat his wife and daughter, and burned down his house. The message was clear: Stay at the bottom where you belong.
* * * * * *
To be born a Hindu in India is to enter the caste system, one of the world's longest surviving forms of social stratification. Embedded in Indian culture for the past 1,500 years, the caste system follows a basic precept: All men are created unequal. The ranks in Hindu society come from a legend in which the main groupings, or varnas,emerge from a primordial being. From the mouth come the Brahmans—the priests and teachers. From the arms come the Kshatriyas—the rulers and soldiers. From the thighs come the Vaisyas—merchants and traders. From the feet come the Sudras—laborers. Each varna in turn contains hundreds of hereditary castes and subcastes with their own pecking orders.
A fifth group describes the people who are achuta, or untouchable. The primordial being does not claim them. Untouchables are outcasts—people considered too impure, too polluted, to rank as worthy beings. Prejudice defines their lives, particularly in the rural areas, where nearly three-quarters of India's people live. Untouchables are shunned, insulted, banned from temples and higher caste homes, made to eat and drink from separate utensils in public places, and, in extreme but not uncommon cases, are raped, burned, lynched, and gunned down.
Get the whole story in the pages of National Geographic magazine.







Did You Know?
Dalit, a term that has become synonymous with Untouchable, is the name that many Untouchables, especially politically aware individuals, have chosen for themselves. The name means "oppressed" and highlights the persecution and discrimination India's 160 million Untouchables face regularly. First used in the context of caste oppression in the 19th century, it was popularized in the 1970s by Untouchable writers and members of the revolutionary Dalit Panthers (the name was inspired by the Black Panthers of the United States). Dalit has largely come to replace Harijan, the name given to Untouchables by Gandhi, much like the Black Power movement in the United States led to the replacement of the labels colored and Negro with black. For some activists, Dalit is used to refer to all of India's oppressed peoples whether Hindus, Muslims, Christians, tribal minorities, or women.

—Heidi Schultz
Did You Know?

Related Links
Dr. Babasaheb Ambedkar and His People
www.ambedkar.org
Access a world of information on Dalits (Untouchables), Dr. B. R. Ambedkar, and the caste system including news reports, commentaries by Dalit scholars, online books, and essays on the Ambedkar movement.
Gandhi Book Centre
www.mkgandhi.org
Immerse yourself in the work and philosophy of Mahatma Gandhi through writings, photos, and video clips.
National Campaign on Dalit Human Rights
www.dalits.org
Learn about the campaign's effort to make Dalit human rights a priority in India and to abolish the practice of Untouchability and "cast out caste."


Bibliography
Deliége, Robert. The Untouchables of India. Trans. Nora Scott. Berg, 1999.

Laws of Manu. Trans. Wendy Doniger with Brian K. Smith. Penguin, 1991.

Mendelsohn, Oliver, and Marika Vicziany. The Untouchables: Subordination, Poverty and State in Modern India. Cambridge University Press, 1998.


Moon, Vasant. Growing Up Untouchable in India: A Dalit Autobiography. Roman and Littlefield, 2000.

Narula, Smita. Broken People: Caste Violence Against India's "Untouchables." Human Rights Watch, 1999. Available online at www.hrw.org/reports/1999/india/.

Rodrigues, Valerian, ed. The Essential Writings of B. R. Ambedkar. Oxford University Press, 2002. 

Shah, Ghanshyam, ed. Dalit Identity and Politics. Sage Publications, 2001. 

Zelliot, Eleanor. From Untouchable to Dalit: Essays on the Ambedkar Movement. Manohar Publications, 1996.

National Geographic Resources
Zwingle, Erla. "Megacities," National Geographic (November 2002), 70-99.Buchholz, Rachel. "Splash of Color," National Geographic World (March 2002), 12-13.
Nicholson, Louise. National Geographic Traveler: India. National Geographic Books, 2001.

Ward, Geoffrey C. "India: Fifty Years of Independence," National Geographic (May 1997), 2-57.
Muir, Frances. "India Mosaic," National Geographic (April 1946), 442-70.
Click for More
http://ngm.nationalgeographic.com/ngm/0306/feature1/

Sunday, 17 April 2011

Campaign against communal outfits from tomorrow

BANGALORE, APRIL 12. The newly formed Sahiti, Kalavidaru and Nagarikara Vedike will launch on April 14 a 10-day State-level campaign against communalism and communal organisations "masquerading as saviours of democracy and the culture of the land." April 14 is B. R. Ambedkar's day.

The convenor of the vedike, Indudhara Honnapura, told presspersons here today that a number of writers, artistes, and citizens would participate in the campaign launch at the Kohinoor Grounds behind Ramakrishna Math at Hanumanthnagar here. The Jnanpith Award winner, U.R. Ananthamurthy, the poet Chandrashekhar Kambar, the painter S. G. Vasudev, the thinker, G. Ramakrishna, and the MLC, L. Hanumanthaiah, would address the gathering.

The vedike's cultural troupes would tour the districts and perform cultural fetes to "counter and expose" the BJP's political and cultural game plans. Audiocassettes of the recorded speeches of writers, artistes, and thinkers would be circulated in all the districts, he said.

The campaign would draw support from cultural organisations such as Samudaya, Bandaya, Janamata, Janasamudaya, Manasa, Janavadi Mahila Sanghatane, Christian Sanghatane, Lekahakiyara Sangha, Janadani, Dudiyuva Mahileayra Sangha, and Arivu Sanghatane, he added.

Clarifying that the campaign would be a continuous process and a united effort of talented people in the fields of art and culture, Dr. Ananthamurthy said the vedike would make all-out efforts to prevent the BJP from coming to power in the State. Terming the BJP's politics "illusory," he said that people should not make room for the BJP.

Interview with L.Hanumanthaiah - Dalit writer, poet and former MLC


What is the status of Dalits in Karnataka today and how has it changed?
The Dalit movement had a very strong presence and character till 1985; when the decline of the movement started. Since 1995, the movement has been totally torn down and diluted resulting in a lack of focus on dalit issues and concerns and hence the dalits themselves. One of the reasons for this decline has been that the movement has transformed from an issue-based movement to a personality-based movement. The larger issues are sidestepped to make way for local and organizational issues driven by personal agendas.
Are there open spaces that can bring together people and nurture dialogue?
There is a basic need for a national level aggregation of initiatives and movements with respect to dalit issues. Just like the bank unions have been able to come together at a national level to highlight larger issues concerning bank employees, there is a need for all dalit organizations and local initiatives to come together on a national stage and work towards larger and basic issues regarding the dalits like education, housing etc.
What are issues/focus areas concerning dalits that need to be tackled at present both at a national level and in Karnataka?
Some of the issues which need definite national attention are:
• Reservation in the private sector
• Clearance of vacancy backlog in various governmental agencies/departments
• Fast-tracking of land allotment and registration for dalits
• Adoption of the Bhopal Declaration on Dalit Rights( http://tinyurl.com/nwdqeh), which has been implemented in Madhya Pradesh, all over India.

Two issues of importance in Karnataka are housing and education.
The "Ashraya" scheme which provides monetary assistance to solve housing needs is not the solution. The result is that an existing hut is replaced by a new hut and the family continues to live in a hut-settlement for generations. Instead, the focus should be on providing a dignified living space. Let there not be separate dalit living communities created (thus continuing the divide). Instead, create living communities based on economic needs where there are no dalit/non-dalit differentiations.

Education is a great leveler and hence the accessibility and quality of education has to be improved to change mindsets. Education is the only solution to eradicate the notion of "inequality by birth". An essential way to do this is to nationalize at least till primary education. At a higher level, this would actually mean a re-defining of the parameters of social and developmental equality.
The government has traditionally always looked at sop kind of solutions in this area. Is that the answer?Sops are hardly the solution to the issue. In fact, something like reservation is not at all the solution; it is just a small part of the solution. It could perhaps only be used as a tool to benefit the poorest of the poor and the most disadvantaged sections on the society and not just dalits. The idea of inclusive development and breaking of barriers is more mindset and thought based. Hence it would require changes and work at policy and program level. As mentioned earlier, tackling core issues like equality in education, housing, employment etc. at national and systemic would be essential.
What inspires the poet in you? How has being a dalit shaped your identity as a writer?

Literature has its own limitations in bringing about change, but still plays a significant role. My poems are a reflection of my personal experiences, the inequalities and differences that I have encountered. I am a noted poet and literateur, a Ph.D, I live a good life in Bangalore. Even today, when I visit my village, the sense of inequality and divide is very evident and obvious. The dalit communities live separately from the main communities and they can't enter the village temple. This is what finds a voice through my poems.

Hidden Feelings on Canvas

Art Exhibition on “Hidden Feelings on Canvas”

A three day Art Exhibition was jointly organised by the Dalit Resource Centre, Tamil Nadu Theological Seminary and the Student Christian Movement of India during the 26th – 28th Oct., 2007 at SCM Programme Centre, Bangalore. The paintings were a result of a workshop held for Dalit fine art students from Tamil Nadu.

The art exhibition was inaugurated by Dr. L.Hanumanthaiah, Ex-MLC, Karnataka and the Keynote address was given by Mr. S.G.Vasudev. Ms. Jyothi Raj, Rural Education and Development Society (REDS), Tumkur consented to be the Special guest. Rev. Dr. Mohan Larbeer ably moderated the function. Mr. A. Samuel Jayakumar welcomed the gathering.

Art as representative of emotions and experiences was underlined by the speakers. The question of “Dalit Art” was also discussed upon from their own perspectives. Art which have been dominated by the upper strata of the society is now conquered by the lesser known people – the oppressed and the marginalised. Ms.Jyothi Raj exclaimed about the Dalit movement being a struggle to be included within the society, to be recognised as members of the community. She insisted that it was not to crave a separate space through reserved quotas rather a direct participation within the democratic framework. This was to create a sense of self-respect among the people. As to whether one should differentiate art as Dalit or a non-Dalit work was delved upon by Dr.L.Hanumanthaiah. He inferred that though people often categorise him as a Dalit poet, he did not see poetry different in the hands of a Dalit and a non-Dalit, however, to recognise a Dalit in the field and to claim that is, on the other hand, welcome.

It is indeed an urgent and insistent necessity to claim a “dalit”ness of the art created, as it is an expression of independence, of protest against popular art forms. It is indeed a challenge to break away from ‘Victim’ attitude to that of ‘contributors’.
http://www.scmindia.org/eventdetail.php?AID=135

A combination of class, caste struggle must for Dalits’ emancipation, says CPI(M)

Special Correspondent
‘Dalits subjected to 148 types of atrocities, harassment’

‘Suppressing their desire to visit a temple should be of concern to society’


— Photo: Bhagya Prakash K.

K. Varadarajan (left), CPI(M) Polit Bureau member, and V.J.K. Nair, CPI(M) State secretary, at an interaction in Bangalore on Wednesday.
BANGALORE: K. Varadarajan, member, Polit Bureau, Communist Party of India (Marxist), on Wednesday exhorted the organisations and people engaged in the emancipation of Scheduled Castes and Scheduled Tribes to launch a struggle against the atrocities perpetrated on them.

Inaugurating an interaction on Karnataka Dalit Human Development organised by the Karnataka State Committee of the party, Mr. Varadarajan said that the Left party Governments in West Bengal, Kerala and Tripura had successfully fought against the atrocities by bringing together those who were engaged in class and caste struggle.

Mr. Varadarajan, also general secretary of the Kisan Sabha, said that in the villages, the Dalits were subjected to 148 types of atrocities, harassment and indignity by others. The struggle against atrocities on Dalits is a major programme on the party’s agenda and will continue to be so, he said.

T.R. Chandrasekhar, Development Study Centre of Kannada University, quoting from the Nobel laureate Amartya Sen’s work, questioned the very basis of the Government approach in solving the Dalit problem. Denial of equality to them, suppressing their desire to visit a temple, get education and a place of their choice to live should be a cause of concern to civil society, than their poverty, he said.

“It is not enough if the country achieved food security, we should ensure that they should not suffer from hunger and illiteracy,” he said. The sex ratio was 1,000:960 in 1991 and it had reduced to 1,000:948, which was dangerous. Discrimination against women in all walks of life was taking a heavy toll on women, including Dalits, in the State.

Maruti Manpade, member of the committee, said that the planners had a wrong notion of development. Mere construction of flyovers, buildings and roads and big projects and information and bio-technology or the service sector could not be called progress. They had failed to provide any permanent relief to the Dalits.

L.Hanumanthaiah, former MLC, was unhappy that society seemed to think that it was enough if they were provided with some scholarship and reservation.

The percentage of Dalit students passing SSLC and PUC examinations was less compared to those from other communities despite facilities such as hostels for them.

Their living condition was not improving, though the Government has been spending a heavy amount to improve it, he said and asked where the money was going.

State Committee secretary G.N. Nagaraj and president, Karnataka Dalit Sangharsh Samiti (Ambedkarvadi), Mavalli Shankar, spoke.

html