Pages

Showing posts with label Annihilation of Caste. Show all posts
Showing posts with label Annihilation of Caste. Show all posts

Saturday, 14 January 2012

suvarna-honour-killing-madiga-vokkaliga

ÈÚß¾ÚáÛ%¥Û ÔÚ}æÀ ®ÚÃOÚÁÚy Ò¸IVæ J¯°Ò: ÈÚáÛf ÑÚ_ÈÚ ÑæàÞÈÚßËæÞRÁé
ÈÚߥÚà§ÁÚß: ÑÚßÈÚzÛ%×Ú ÈÚß¾ÚáÛ%¥Û ÔÚ}æÀ ®ÚÃOÚÁÚy OÚßÂ}Úß ¬ÎÚ°OÚЮÛ}Ú }Ú¬Sæ «Úsæ¥Úß ÑÚ}ÛÀÑÚ}ÚÀ}æ ÔæàÁÚ…ÁÚ†æÞOÛ¥ÚÁæ Ò¸I }Ú¬Sæ¾æßÞ ÑÚàOÚ¡ GM¥Úß ÈÚáÛf ÑÚ_ÈÚ ¸.ÑæàÞÈÚßËæÞRÁé ËÚ¬ÈÛÁÚ ~ØÒ¥ÚÁÚß.
}ÛÄàP«Ú A…ÄÈÛt VÛÃÈÚßOæQ ºæÞn ¬Þt YÚl«æ ÈÚáÛÕ~ ®Úsæ¥Ú «ÚM}ÚÁÚ ÑÚߦ§VÛÁÚÁæàM¦Væ ÈÚáÛ}Ú«Ût¥Ú @ÈÚÁÚß, ÈÚß¾ÚáÛ%¥Û ÔÚ}æÀ ®ÚÃOÚÁÚy «ÛVÚÂOÚ ÑÚÈÚáÛd }ÚÅæ}ÚWXÑÚßÈÚ ÑÚMVÚ~. B¥ÚOæQ ®æãÆÞÑÚÁÚ Èæç±ÚÄÀÈÚã OÛÁÚy GM¥Úß nÞPÒ¥ÚÁÚß.
¾ÚßßÈÚOÚ -¾ÚßßÈÚ~¾ÚßÁÚ «ÚsÚßÈæ ¯ÃÞ~ ®æÃÞÈÚß¥Ú ºÛÈÚ«æVÚ×Úß DMmÛVÚßÈÚâ´¥Úß ÑÚÔÚd. ¯ÃÞ~Væ eÛ~, ºÛÎæ ®ÚÃ¥æÞËÚVÚ×Ú Éß~ BÄÇ. B¥Ú«Úß„ ®æãÞÎÚOÚÁÚß @¢Ú% ÈÚáÛtOæà×ÚÙ¥Ú OÛÁÚy BM}ÚÔÚ YÚl«æ dÁÚßW ÔæàÞW¥æ GM¥ÚÁÚß.
VÚäÔÚ ÑÚ_ÈÚ AÁé.@ËæàÞOÚ B¥æàM¥Úß A}Ú½ÔÚ}æÀ GM¥Úß †æÞdÈۆۧ¾Úßß}Ú ÔæÞØOæ ¬Þt¥Û§Áæ. ÑÚ_ÈÚÁÚß OÚ¬ÎÚr VÛÃÈÚßOæQ ºæÞn ¬Þt ®ÚÂÒ¤~¾Úß«Úß„ @ÈÚÅæàÞPÒ «æàM¥ÚÈÚÂVæ ÑÛM}Ú‡«Ú ÔæÞ×ÚßÈÚ ÈÚß«ÚÑÚßÓ ÈÚáÛsÚ¦ÁÚßÈÚâ´¥Úß «Û_OæVæÞt«Ú ÑÚMVÚ~ GM¥Úß nÞPÒ¥ÚÁÚß. VæàÞÉM¥ÚÁÛdß ÈÚß}Úß¡ A}Ú«Ú OÚßlßM…¥Ú ÈæßÞÅæ ÔÚÅæÇ «Úsæ¾Úßß~¡ÁÚßÈÚ ÑÚMVÚ~ ~ئ¥Ú§ÁÚà ¾ÚáÛÈÚâ´¥æÞ OÚÃÈÚß OæçVæà×ÚÙ¥Ú ÑÚ¤ØÞ¾Úß ®æãÆÞÑÚÁÚ ÉÁÚߥڪ OÚÃÈÚß OæçVæà×ÚÙ†æÞOÚß. B¥Úß eÛ~ ¬M¥Ú«æ ®ÚÃOÚÁÚy AWÁÚßÈÚâ´¥ÚÂM¥Ú Ò¸I«ÚM}ÚÔÚ D«Ú„}Ú ÈÚßlo¥Ú }Ú¬Sæ «ÚsæÑÚ†æÞOÚß GM¥Úß ÑæàÞÈÚßËæÞRÁé ÑÚOÛ%ÁÚÈÚ«Úß„ AVÚÃÕÒ¥ÚÁÚß.
f®ÚM ÈÚáÛf ÑÚ¥ÚÑÚÀ ÔæàM…¾ÚßÀ, _¥ÚM…ÁÚÈÚßà~%, ÁÚÈÚáÛ«ÚM¥Ú, OÚÁÚsÚOæÁæ ¾æàÞVæÞËé, ÈÚßÔÚ¥æÞÈÚ¾ÚßÀ, Ò¥Úß§ B¥Ú§ÁÚß.

Vokkaliga Hegemony: for a counter-protest on honour killing case

®ÚÃ~ ^Ú×ÚÈÚØ: G^Ú`ÂOæ
ÈÚߥÚà§ÁÚß: A…ÄÈÛt VÛÃÈÚß¥Ú ÑÚßÈÚzÛ%ÁÚ A}Ú½ÔÚ}æÀ ®ÚÃOÚÁÚyÈÚ«Úß„"ÈÚß¾ÚáÛ%¥Û ÔÚ}æÀ' GM¥Úß ¸M¸Ò ®ÚÃ~ºÚnÑÚß~¡ÁÚßÈÚ ®ÚÃVÚ~®ÚÁÚ ÔÛVÚà ¥ÚÆ}Ú ÑÚMYÚl«æVÚ×Ú ÉÁÚߥڪ ®ÚÃ~ ^Ú×ÚÈÚØ ÔÚÉß½Oæà×ÚßÙÈÚâ´¥ÛW }ÛÄàOÚß JOÚQÆVÚÁÚ ÑÚMYÚ G^Ú`ÂÒ¥æ. ÑÚßÈÚzÛ% A}Ú½ÔÚ}æÀ¾Úß«Úß„ «æ®ÚÈÛWlßoOæàMsÚß OæÄ ÑÚMYÚl«æVÚ×Úß ÑÛ‡¢Ú%OÛQW ®ÚÃ~ºÚl«æ «ÚsæÑÚß~¡Èæ. B¥Ú«Úß„ ¬ÆÇÑÚ¦¥Ú§Áæ ®ÚÃ~ ^Ú×ÚÈÚØ @¬ÈÛ¾Úß%ÈÛVÚÆ¥æ GM¥Úß ÑÚMYÚ¥Ú }ÛÄàOÚß @¨Ú´ÀOÚÐ ÈÚáÛÁÚÒMVÚ«ÚÔÚØÙ ÁÛÈÚß^ÚM¥Úà ËÚ¬ÈÛÁÚ ®Ú~ÃOÛVæàÞÏr¾Úᒀ ~ØÒ¥ÚÁÚß. GÁÚsÚß ~MVÚ×Ú ÕM¥æ «Úsæ¥Ú ÑÚßÈÚzÛ% A}Ú½ÔÚ}æÀ ®ÚÃOÚÁÚyÈÚ«Úß„ OæÄ ÑÚMYÚl«æVÚ×Úß ¥ÚßÁÚߥæ§ÞËÚOÛQW …×ÚÒOæà×ÚßÙ~¡Èæ. eÛ~ ÔæÑÚÂ«ÚÆÇ ÑÚMYÚÎÚ%OæQ GsæÈÚáÛtOæàsÚßÈÚ ®ÚÃ~ºÚl«æ ÈÚß}Úß¡ ®Ú~ÃOÛ ÔæÞØOæVÚ×Úß ¥ÚßÁÛ¥ÚäÎÚoOÚÁÚ GM¥Úß ÔæÞØ¥ÚÁÚß. ÑÚßÈÚzÛ% A}Ú½ÔÚ}æÀ ®ÚÃOÚÁÚy¥ÚÆÇ ¾ÚáÛÁæÞ }Ú®Úâý° ÈÚáÛt¥Ú§ÁÚà ÑÚMYÚ RMtÑÚß}Ú¡¥æ. ÑÚ¥Ú ®ÚÃOÚÁÚy OÚßÂ}Úß ®æãÆÞÑÚÁÚß ¬ÎÚ°OÚЮÛ}Ú }Ú¬Sæ «ÚsæÒ }Ú¯°}ÚÑÚ¤ÁÚ ÉÁÚߥڪ OÛ«Úà«Úß OÚÃÈÚßOæçVæà×ÚÙ†æÞOÚß GM¥Úß ÁÛÈÚß^ÚM¥Úà AVÚÃÕÒ¥ÚÁÚß.

ಸುವರ್ಣ-ಗೋವಿಂದರಾಜು ಲವ್ ಸ್ಟೋರಿ: ತಂದೆಯಿಂದಲೆ ಮಗಳ ಕೊಲೆ


ಮಾದಿಗ (SC) ಜಾತಿಗೆ ಸೇರಿದ ಹುಡುಗನನ್ನು ಪ್ರೀತಿಸಿದ್ದಕ್ಕಾಗಿ ಒಕ್ಕಲಿಗ ತರುಣಿಯ ಕೊಲೆ: ಮಂಡ್ಯದಲ್ಲೊಂದು ಮರ್ಯಾದಾ ಹತ್ಯೆ ಪ್ರಕರಣ


ದಲಿತ ಹುಡುಗನನ್ನು ಪ್ರೀತಿಸಿದ್ದಕ್ಕಾಗಿ ಒಕ್ಕಲಿಗ ತರುಣಿಯ ಕೊಲೆ?;ಮಂಡ್ಯದಲ್ಲೊಂದು ಮರ್ಯಾದಾ ಹತ್ಯೆ ಪ್ರಕರಣ ಶುಕ್ರವಾರ - ಜನವರಿ -06-2012


ಮಂಡ್ಯ, ಜ.5: ಪರಿಶಿಷ್ಟ ಜಾತಿಗೆ ಸೇರಿದ ಯುವಕನೋರ್ವನನ್ನು ಪ್ರೀತಿಸಿದ್ದಕ್ಕಾಗಿ ಒಕ್ಕಲಿಗ ಯುವತಿಯೊಬ್ಬಳನ್ನು ಆಕೆಯ ಸಂಬಂಧಿಕರು ಥಳಿಸಿ ಕೊಂದಿದ್ದು, ಬಳಿಕ ನೇಣು ಹಾಕಿದ್ದಾರೆ ಎಂದು ಮಂಡ್ಯದ ಕೊಪ್ಪ ಪೊಲೀಸ್ ಠಾಣೆ ಯಲ್ಲಿ ಯುವಕನ ಕುಟುಂಬ ದೂರು ನೀಡಿದೆ.ಯುವತಿಯನ್ನು ಯುವಕನ ಮನೆಯಲ್ಲೇ ಥಳಿಸಿ ಕೊಂದು ಬಳಿಕ ನೇಣು ಹಾಕಲಾಗಿದೆ. ಈ ಬಗ್ಗೆ ಪೊಲೀಸರಿಗೆ ತಿಳಿಸಿದರೆ, ಅವರು ದೂರು ದಾಖಲಿಸದೆ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿದ್ದಾರೆ ಎಂದು ದಲಿತ ಯುವಕ ಗೋವಿಂದ ರಾಜು ಎಂಬವನ ಸಹೋದರ ತಿಮ್ಮಪ್ಪ ಕೆ. ಎಂಬವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.ಕೊಪ್ಪ ಹೋಬಳಿಯ ಮದ್ದೂರು ತಾಲೂಕಿನ ಅಂಬಲವಾಡಿ ಗ್ರಾಮದ ಪರಿಶಿಷ್ಟ ಜಾತಿಯ ಮಾದಿಗ ಸಮಾಜಕ್ಕೆ ಸೇರಿದ ದೊಡ್ಡ ವೆಂಕಟಾಚಲ ಎಂಬವರ ಪುತ್ರ ಗೋವಿಂದರಾಜು ಯಾನೆ ಗುಂಡ ಎಂಬಾತ ಒಕ್ಕಲಿಗ ಸಮುದಾಯದ ರೈತ ಸೇವಾ ಸಹಕಾರ ಸಂಘದ ಅಧ್ಯಕ್ಷ ಹಾಗೂ ಕೊಪ್ಪ ಜೆಡಿಎಸ್ ಮುಖಂಡ ದವಲನ ರಾಮಕೃಷ್ಣ ಎಂಬವರ ಪುತ್ರಿ ಸುವರ್ಣಾ ಎಂಬಾಕೆಯನ್ನು ಕಳೆದ ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದು, ಇದಕ್ಕೆ ಯುವತಿಯ ಕಡೆಯವರಿಂದ ವಿರೋಧವಿತ್ತೆಂದು ಹೇಳಲಾಗಿದೆ.

ಕಳೆದ ವರ್ಷದ ಆಗಸ್ಟ್ ತಿಂಗಳಿನಲ್ಲಿ ಇವರಿಬ್ಬರು ಪ್ರೀತಿಸುತ್ತಿರುವ ವಿಷಯ ತನ್ನ ಗಮನಕ್ಕೆ ಬಂದಾಗ ತಾನು ಗೋವಿಂದ ರಾಜುಗೆ ಬುದ್ಧಿವಾದ ಹೇಳಿ ಊರು ಬಿಟ್ಟು ಕಳುಹಿಸಿಕೊಟ್ಟಿದ್ದೆ ಎಂದು ಸಹೋದರ ತಿಮ್ಮಪ್ಪ ತಿಳಿಸಿದ್ದಾರೆ. ಆದರೆ ಈ ನಡುವೆ ನವೆಂಬರ್ 6ರಂದು ಸುವರ್ಣಾ ತನ್ನ ತಮ್ಮ ಗೋವಿಂದ ರಾಜುವನ್ನು ಅರಸೀಕೆರೆಗೆ ಕರೆಸಿ ಭೇಟಿಯಾಗಿದ್ದಾರೆಂದು ಹೇಳಲಾಗಿದ್ದು,ಇದನ್ನರಿತ ಸವರ್ಣೀಯರು ಇಬ್ಬರಿಗೂ ಹಿಗ್ಗಾಮುಗ್ಗಾ ಥಳಿಸಿದ್ದು, ದೇವರಾಜು ಎಂಬಾತ ಗೋವಿಂದರಾಜುವನ್ನು ನನ್ನ ಬಳಿ ಬಿಟ್ಟು ನಿನ್ನ ತಮ್ಮನನ್ನು ಮನೆಗೆ ಕರೆದುಕೊಂಡು ಹೋಗು ಎಂದು ಹೇಳಿದ್ದಾನೆ.

ನಾನು ತಮ್ಮನನ್ನು ಮನೆಗೆ ಕರೆತಂದ ಕೆಲವೇ ಹೊತ್ತಿನಲ್ಲಿ ನಮ್ಮ ಮನೆಗೆ ನುಗ್ಗಿದ ಸವರ್ಣೀಯರಾದ ದವಲನ ರಾಮಣ್ಣ, ಆತನ ಮಗ ತಿಮ್ಮೇಶ, ತಿಮ್ಮೇಶ ಬಿನ್ ಪುಟ್ಟತಾಯಮ್ಮ, ಮಲ್ಲೇಶ ಬಿನ್ ಮುಸುರಿ ತಿಮ್ಮಣ್ಣ, ತಿಮ್ಮೇಶನ ಅಕ್ಕನ ಮಗ ಮುರುಗೇಶ, ದವಲನ ಜಯಣ್ಣನ ಮಗ ಹಾಗೂ ಲಕ್ಷ್ಮಿ ಎಂಬಾಕೆಯ ಗಂಡ ಯಾಮ, ಚಿಕ್ಕತಾಯಿ ಎಂಬವರ ಗಂಡ ರವಿ ಮುಂತಾದವರು ನನ್ನ ತಮ್ಮನನ್ನುದ್ದೇಶಿಸಿ ‘‘ಮಾದಿಗ... ಸೂಳೆ ಮಗ... ನಿನಗೆ ಒಕ್ಕಲಿಗ ಹುಡುಗಿಯೇ ಬೇಕಾ ಎಂಬಿತ್ಯಾದಿ ಪದಗಳಿಂದ ನಿಂದಿಸಿ ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿದ್ದಲ್ಲದೆ, ತಮ್ಮನನ್ನು ಮನೆಯಿಂದ ಎಳೆದುಕೊಂಡು ಹೋಗಿ ಸುವರ್ಣಾ ಇದ್ದ ಕೊಠಡಿಗೆ ಕೂಡಿ ಹಾಕಿ ಇಬ್ಬರ ಮೇಲೂ ಗಂಭೀರ ಹಲ್ಲೆ ನಡೆಸಿದ್ದಾರೆ ಎಂದು ತಿಮ್ಮಪ್ಪ ಕೆ. ಕೊಪ್ಪ ಪೊಲೀಸ್ ಠಾಣಾ ಸಬ್ ಇನ್ಸ್‌ಪೆಕ್ಟರ್‌ಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ.

ದವಲನ ರಾಮಕೃಷ್ಣ ಇವರಿಬ್ಬರನ್ನೂ ನೇಣಿಗೆ ಹಾಕಿ ಎಂದು ಹೇಳಿದ್ದಾನೆ. ಇದಾದ ಕೆಲವೇ ಹೊತ್ತಿನಲ್ಲಿ ದವಲನ ರಾಮಕೃಷ್ಣ ಇತರ ಸವರ್ಣೀಯರಾದ ದವಲನ ರಾಮಣ್ಣ, ಆತನ ಮಗ ತಿಮ್ಮೇಶ, ತಿಮ್ಮೇಶ ಬಿನ್ ಪುಟ್ಟತಾಯಮ್ಮ, ರಾಜು ಬಿನ್ ಲಲ್ಲೇಗೌಡ, ಮಲ್ಲೇಶ ಬಿನ್ ಮುಸುರಿ, ತಿಮ್ಮಣ್ಣ ದವಲನ ಜಯಣ್ಣನ ಮಗ ತಿಮ್ಮೇಶ, ಆತನ ಅಕ್ಕನ ಮಗ ಮುರುಗೇಶ, ಲಕ್ಷ್ಮಿಯ ಗಂಡ ಯಾಮ, ಚಿಕ್ಕತಾಯಿ ಗಂಡ ರವಿ ಎಂಬವರೊಂದಿಗೆ ಸೇರಿ ಸುವರ್ಣಾಳನ್ನು ನನ್ನ ಮನೆಗೆ ಕರೆ ತಂದು ನಮ್ಮ ಮನೆಯಲ್ಲೇ ನೇಣು ಹಾಕಿ ಕೊಲೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಪ್ರತಿಭಟಿಸಿದ ನನ್ನ ಹೆಂಡತಿ ತಾಯಮ್ಮ ಮತ್ತು ನನ್ನ ನಾದಿನಿ ಮಂಗಳಮ್ಮ ಎಂಬವರ ಮೇಲೂ ಹಲ್ಲೆ ಮಾಡಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ಈ ನಡುವೆ ಮಾರಣಾಂತಿಕ ಹಲ್ಲೆಯಿಂದ ತಪ್ಪಿಸಿಕೊಂಡ ಗೋವಿಂದ ರಾಜು ಹೊರಟು ಹೋಗಿದ್ದಾನೆ. ಭಯಭೀತನಾದ ನಾನು ಕೊಪ್ಪ ಪೊಲೀಸ್ ಠಾಣೆಗೆ ತೆರಳಿ ಘಟನೆಯನ್ನು ಪೊಲೀಸರಿಗೆ ವೌಖಿಕವಾಗಿ ವಿವರಿಸಿದ್ದೆ. ತಕ್ಷಣ ಕ್ರಮ ಕೈಗೊಳ್ಳಬೇಕಾದ ಪೊಲೀಸರು ‘‘ಈ ವಿಚಾರ ನೀನು ಯಾರಲ್ಲೂ ಹೇಳಬೇಡ. ಈಗ ನೀನು ತಲೆಮರೆಸಿ ಎಲ್ಲಾದರೂ ಇರು. ನಿನ್ನ ಅಗತ್ಯ ಬಿದ್ದಾಗ ನಾನೇ ನಿನಗೆ ಫೋನ್ ಮಾಡಿ ತಿಳಿಸುತ್ತೇವೆ ಎಂದು ನನ್ನ ಫೋನ್ ನಂಬರ್ ಪಡೆದು ನಿನಗೇನಾದರೂ ತೊಂದರೆಯಾದರೆ ಈ ನಂಬರ್‌ಗೆ ಫೋನ್ ಮಾಡು ಎಂದು 9480804870 ಈ ಮೊಬೈಲ್ ಸಂಖ್ಯೆ ನೀಡಿ ಕಳುಹಿಸಿಕೊಟ್ಟಿದ್ದಾರೆ’’ ಎಂದು ತಿಮ್ಮಪ್ಪ ದೂರಿಕೊಂಡಿದ್ದಾರೆ.

ಈ ಘಟನೆಯಿಂದ ನನ್ನ ಇನ್ನೋರ್ವ ತಮ್ಮ ತಿಮ್ಮೇಶ ಮತ್ತು ತಂದೆ ಜೊತೆ ಊರು ಬಿಟ್ಟು ತಲೆಮರೆಸಿಕೊಂಡಿದ್ದೆವು. ನನ್ನ ತಾಯಿ ಮತ್ತು ನನ್ನ ಪತ್ನಿ ಪೊಲೀಸ್ ರಕ್ಷಣೆಯಲ್ಲೇ ಊರಿನಲ್ಲಿದ್ದರು. ಈ ಮಧ್ಯೆ ನವೆಂಬರ್ 28ರಂದು ಸುವರ್ಣಾಳ ತಂದೆ ದವಲನ ರಾಮಕೃಷ್ಣ ನನ್ನ ತಾಯಿಯ ಮೇಲೆ ಹಲ್ಲೆ ಮಾಡಿ ‘‘ನಿನ್ನ ಸೊಸೆಯನ್ನು ಅತ್ಯಾಚಾರ ಮಾಡುತ್ತೇನೆ’’ ಎಂದು ಬೆದರಿಕೆ ಹಾಕಿದ್ದಾರೆ ಅಂದಿನಿಂದ ನನ್ನ ತಾಯಿ ಮತ್ತು ನನ್ನ ಪತ್ನಿ ಸಹ ಇವರ ಬೆದರಿಕೆಗೆ ಊರು ಬಿಟ್ಟು ತೆರಳಿದ್ದಾರೆ. ಮಾತ್ರವಲ್ಲದೆ, ಘಟನೆಯ ಬಗ್ಗೆ ಯಾರಾದರೂ ಸಾಕ್ಷಿ ಹೇಳಿದರೆ ಅಂತವರ ಮನೆಗೆ ಪೆಟ್ರೋಲ್ ಹಾಕಿ ಬೆಂಕಿಯಿಟ್ಟು ಕೊಂದು ಹಾಕುವುದಾಗಿಯೂ ದವಲನ ರಾಮಕೃಷ್ಣ ಬೆದರಿಕೆ ಹಾಕಿದ್ದು, ಇದರಿಂದಾಗಿ ಯಾರೂ ಸಾಕ್ಷಿ ಹೇಳಲು ಮುಂದೆ ಬರುತ್ತಿಲ್ಲ ಎಂದು ಅವರು ಹೇಳಿದ್ದಾರೆ.

ಗ್ರಾಮ ಪಂಚಾಯತ್ ಸದಸ್ಯನಾಗಿರುವ ನಾನು ಪಂಚಾಯತ್ ಸಭೆಗೆ ಹಾಜರಾದರೆ ಕೊಲೆ ಮಾಡುವುದಾಗಿಯೂ ಆತ ಬೆದರಿಕೆ ಹಾಕಿದ್ದು, ಇದರಿಂದಾಗಿ ನಾನು ಪಂಚಾಯತ್ ಸಭೆಗೂ ಹಾಜರಾಗಿಲ್ಲ. ಘಟನೆಯ ಬಳಿಕ ಸುಮಾರು 60 ಸಾವಿರ ರೂ. ವೌಲ್ಯ ಎತ್ತು ಮತ್ತು ಗಾಡಿಗಳನ್ನು ಬಡೇರ ಕೃಷ್ಣ ಎಂಬವರು ಕಳವು ಮಾಡಿರುವುದಾಗಿಯೂ ಇವರು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. ಈ ಘಟನೆಯಿಂದ ಜೀವಭಯಕ್ಕೊಳಗಾಗಿರುವ ನಾನು ಊರು ಬಿಟ್ಟು ಅಲೆಯುತ್ತಿದ್ದು, ನಾನು ಬೆಳೆದಿರುವ ಭತ್ತ, ಕಬ್ಬು ಕಟಾವು ಮಾಡಲು ಊರಿಗೆ ತೆರಳಬೇಕಾಗಿದ್ದು, ನನಗೆ ಜೀವ ಭಯ ಇದೆ.

ನನ್ನ ಹೆಂಡತಿ, ತಾಯಿ, ತಮ್ಮನ ಮೇಲೆ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿ ಬೆದರಿಕೆಯೊಡ್ಡಿದ ಹಾಗೂ ಸುವರ್ಣಾಳನ್ನು ನೇಣು ಹಾಕಿ ಕೊಲೆ ಮಾಡಿರುವ ಆರೋಪಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ನ್ಯಾಯ ಒದಗಿಸುವಂತೆ ಮತ್ತು ಭದ್ರತೆ ನೀಡುವಂತೆ ಅವರು ಪೊಲೀಸ್ ಇಲಾಖೆಯನ್ನು ಮನವಿ ಮಾಡಿದ್ದಾರೆ.
http://www.youtube.com/watch?v=lK9rXbLwfkM

ಮಾದಿಗ ಯುವಕನ ಪ್ರೇಮಿಸಿದ ಒಕ್ಕಲಿಗ ಹುಡುಗಿ ಕೊಲೆ

Friday January 6 2012 00:22 IST

ÈÚßMsÚÀ¥ÚÆÇ ÈÚß¾ÚáÛ%¥Û ÔÚ}æÀ

- GM.@±æ³ãÃÞeé SÛ«é
ÈÚáÛ¦VÚ ¾ÚßßÈÚOÚ«Ú ®æÃÞÉßÒ¥Ú JOÚQÆVÚ ÔÚßsÚßW OæàÅæ

OÚ«Ú„sÚ®ÚÃºÚ ÈÛ}æ% ÈÚßMsÚÀ d.5
D}Ú¡ÁÚ ®ÚÃ¥æÞËÚ ÈÚß}Úß¡ ¸ÔÛÁÚ ÁÛdÀVÚ×ÚÆÇ «Úsæ¾Úßß~¡¥Ú§ ÈÚß¾ÚáÛ%¥Û ÔÚ}æÀ B¦ÞVÚ ÁÛdÀ¥ÚÄàÇ «Úsæ¥Ú YÚl«æ †æ×ÚPVæ …M¦¥æ. ÈÚßMsÚÀ fÅæÇ¾Úß A…ÄÈÛt¾Úᒀ GÁÚsÚß ~MVÚ×Ú ÕM¥æ «Úsæ¥Ú A}Ú½ÔÚ}æÀ ®ÚÃOÚÁÚy ÈÚß¾ÚáÛ%¥æVÛW «Úsæ¥Ú ÔÚ}æÀ GM… @«ÚßÈÚáÛ«ÚVÚØVæ Gsæ ÈÚáÛt Oæàno¥æ.

2011ÁÚ «Ú.6ÁÚM¥Úß ÔÛsÚÔÚVÚÅæÞ «Úsæ¥Ú C ÔÚ}æÀ ®ÚÃOÚÁÚy ÈÚßß_` ÔÛOÚÄß ÁÛdOÛÁÚ{VÚ×Ú ®ÚúÛÈÚÈÚã OæÄÑÚ ÈÚáÛt}Úß¡. A¥ÚÁæ, VÚßÁÚßÈÛÁÚ C ®ÚÃOÚÁÚyOæQ ÑÚM…MƒÒ¥ÚM}æ Oæà®Ú° pÛzæ¾Úᒀ ¥ÚàÁÚß ¥ÛRÅÛW¥æ. ®ÚÂÌÎÚo eÛ~¾Úß ÈÚáÛ¦VÚ d«ÛMVÚOæQ ÑæÞÂ¥Ú ¾ÚßßÈÚOÚ, JOÚQÆVÚ OæàÞÉß«Ú ¾ÚßßÈÚ~ ®ÚÁÚÑÚ°ÁÚ ¯ÃÞ~ÑÚß~¡¥Ú§ÁÚß. eÛ~ OÛÁÚy¦M¥Ú ®æãÞÎÚOÚÁÚ OæMVÚ{|Væ VÚß¾ÚáÛ¥Ú C ®æÃÞÈÚß ®ÚÃOÚÁÚy ¾ÚßßÈÚ~ ÔÚ}æÀ¾Úᒀ ÑÚÈÚáÛ¯¡¾ÚáÛW¥æ.

H¬¥Úß ®æÃÞÈÚß ®Úâ´ÁÛy?: Oæà®Ú° ÑÚOÛ% ¯¾Úßß OÛÅæÞf«ÚÆÇ ¦‡~Þ¾Úß ¸G K¥Úß~¡¥Ú§ A…ÄÈÛt VÛÃÈÚß¥Ú ÑÚßÈÚzÛ% (20) }ÚÈÚß½¥æÞ AÅæÈÚß«æ¾Úᒀ OæÄ ÈÚÎÚ%¦M¥Ú OÚàÆ ÈÚáÛsÚß~¡¥Ú§ VæàÞÉM¥ÚÁÛdß (25)«Ú«Úß„ ¯ÃÞ~ÑÚß~¡¥Ú§×Úß.      
@ÈÚ«Ú«æ„Þ ÈÚߥÚßÈæ¾ÚáÛVÚßÈÚâ´¥ÛW¾Úßà ÔÚl Õt¦¥Ú§×Úß.
A¥ÚÁæ, ÈæßÞćVÚ%OæQ ÑæÞÂ¥Ú ¾ÚßßÈÚ~¾Úß ÈÚß«æ¾ÚßÈÚÁÚ ÉÁæàÞ¨Ú¦M¥Ú C ®ÚÃOÚÁÚy OæàÅæ¾Úᒀ @M}ÚÀÈÛWÁÚßÈÚâ´¥ÛW VæàÞÉM¥ÚÁÛdß ÑÚÔæàÞ¥ÚÁÚ, VÛÃÈÚß ®ÚM^Û¿ß~ ÑÚ¥ÚÑÚÀ Oæ.~ÈÚß½®Ú° ¥ÚàÁÚß ¥ÛRÆÒ¥Û§Áæ.
 
¥ÚàÂ«ÚÆÇ H¬¥æ?: ÑÚßÈÚzÛ% }ÚM¥æ ¥ÚÈÚÄ«Ú ÁÛÈÚßOÚäÎÚ|, ÑæàÞ¥ÚÁÚ ÑÚM…MƒVÚ×Û¥Ú ¥ÚÈÚÄ«Ú ÁÛÈÚßy|, C}Ú«Ú ÈÚßVÚ ~Èæß½ÞËÚ ÈÚß~¡}ÚÁÚÁÚß ÑÚßÈÚzÛ%×Ú«Úß„ ¢ÚØÒ, «ÚÈÚß½ ÈÚß«æVæ OÚÁæ }ÚM¥Úß «æÞyß ÔÛP ¸W¥Úß OæàÅæ ÈÚáÛt¥Û§Áæ GM¥Úß ¥ÚàÁÚÅÛW¥æ.
C ¯ÃÞ~ …VæX ºÚ¾ÚßÉ¥Ú§ OÛÁÚy VæàÞÉM¥ÚÁÛdßÉVæ …ß¦ª ÔæÞØ †æÞÁæ EÂVæ OÚ×ÚßÕÑÚÅÛW}Úß¡. A¥ÚÁæ, OæàÅæ¾ÚáÛ¥Ú ¦«Ú ÑÚßÈÚzÛ% A}Ú«Ú«Úß„ ¥ÚàÁÚÈÛ{ OÚÁæ ÈÚßàÄOÚ @ÁÚÒ«ÚVæÁæ VæÞmé …Ø OÚÁæ¿ßÒOæàMsÚß ºæÞn¾ÚáÛW¥Ú§×Úß. B¥Ú«Úß„ OÚMsÚ ÁÛÈÚßOÚäÎÚ| B…¹ÂVÚà ¢ÚØÒ, ÑÚßÈÚzÛ%×Ú«Úß„ @ÈÚÁÚ ÈÚß«æVæ OÚÁæ¥Úß OæàMsÚß ÔæàÞW¥Ú§ÁÚß. A¥ÚÁæ, ÈÚß}æ¡ AOæ¾Úß«Úß„ }ÚÈÚß½ ÈÚß«æVæÞ }ÚM¥Úß «æÞyß ÔÛOÚÅÛ¿ß}Úß.  YÚl«æ «ÚM}ÚÁÚ }ÚM¥æ ¥æàsÚu ÈæMOÚmÛ^ÚÄ, ÈÚß}æà¡…¹ ÑÚÔæàÞ¥ÚÁÚ ~Èæß½ÞËÚ }ÚÅæ ÈÚßÁæÒOæàMt¥Û§Áæ. A¥ÚÁæ, E«ÚÅæÇÞ «æÅæÒ¥Ú§ «Ú«Ú„ }Û¿ß ÈÚß}Úß¡ ®Ú~„ ÈæßÞÅæ ÁÛÈÚßOÚäÎÚ| 2011ÁÚ «Ú.28ÁÚM¥Úß ÈÚß}æ¡ ÔÚÅæÇ ÈÚáÛt OæàÅæ †æ¥ÚÂOæÈæãtu¥Ú «ÚM}ÚÁÚ @ÈÚÁÚà VÛÃÈÚß }æàÁ榥ۧÁæ. C GÅÛÇ YÚl«æVÚØVæ ÑÛPоÚáÛWÁÚßÈÚ ~ÈÚß½®Ú°, eÛ~ ¬M¥Ú«æ, ÔÚÅæÇ, OæàÅæ †æ¥ÚÂOæ ÔÛVÚà ÑÚßÈÚzÛ%×Ú«Úß„ OæàÅæ ÈÚáÛt «æÞyß ÔÛPÁÚßÈÚ AÁæàÞ¯VÚ×Ú ÉÁÚߥڪ ÑÚàOÚ¡ OÛ«Úà«Úß OÚÃÈÚß OæçVæàMsÚß, }ÚÈÚß½ OÚßlßM…OæQ ºÚ¥ÚÃ}æ ÔÛVÚà «ÛÀ¾Úß J¥ÚWÒ OæàsÚßÈÚM}æ ¥ÚàÂ«ÚÆÇ ÈÚß«ÚÉ ÈÚáÛt¥Û§Áæ
 
 
D}Ú¡ÁÚ ÒVÚ¥Ú ®ÚÃËæ„VÚ×Úß
-      ÑÚßÈÚzÛ%×Ú OæàÅæVæ 2-3 ~MVÚ×Ú ÈÚß߫ڄ AOæ¾Úß«Úß„ OÛÅæÞf¬M¥Ú ¸tÒ¥æ§ÞOæ?
-     ÑÚßÈÚzÛ%, VæàÞÉM¥ÚÁÛdß ÈÚß«æ¾Úᒀ «æÞyß ¸W¥ÚßOæàMt¥Úß§ ÑÚ}ÚÀÈÛW¥Ú§ÆÇ, AOæ¾Úß ®æãÞÎÚOÚÁÚß, HOæ ¥ÚàÁÚß ¥ÛRÆÒÄÇ?
-     VÛÃÉßÞy ºÛVÚVÚ×ÚÆÇ ÑÚà¾ÚáÛ%ÑÚ¡¥Ú «ÚM}ÚÁÚ ËÚÈÚ ÑÚMÑÛQÁÚ ÈÚáÛsÚßÈÚâ´¦ÄÇ. JM¥Úß ÈæÞ׿ ÑÚßÈÚzÛ% A}Ú½ÔÚ}æÀ ÈÚáÛtOæàMt¥æ§Þ AW¥Ú§Áæ }ÚÁÛ}Úß¾Úᒀ (ÑÚMeæ 6.45OæQ) @M}ÚÀPþæß «æÁÚÈæÞÂÒ¥Úß§ HOæ?
-     Oæà®Ú° ®æãÆÞÑÚÁÚß, OæGÑéAÁé¯ }ÚßOÚt YÚl«æ ¦«Ú¥ÚM¥Úß VÛÃÈÚßOæQ ºæÞn ¬Þt¥æ. B¥Úß fÅÛÇ ®æãÆÞÑé ÈÚÂÎÛrƒOÛÂVÚØVÚà Væà}Úß¡. YÚl«æ …VæX ÈÚáÛÕ~ B¥Ú§ÁÚà B¥ÚßÈÚÁæVÚà ¾ÚáÛÈÚâ´¥æÞ ®ÚÃOÚÁÚy ¥ÛRÆÑÚßÈÚ VæàÞfVæ ®æãÆÞÑÚÁæÞOæ ÈÚßßM¥ÛWÄÇ?
-    VæàÞÉM¥ÚÁÛdß OÚßlßM… ÈÚVÚ%OæQ ®ÛÃy †æ¥ÚÂOæ BÄǦ¥Ú§Áæ, A OÚßlßM… }ÚÅæ ÈÚßÁæÒOæàMt¥æ§ÞOæ?

ಮಾದಿಗ ಯುವಕನ ಪ್ರೇಮಿಸಿದ ಒಕ್ಕಲಿಗ ಹುಡುಗಿ ಕೊಲೆ

ಮಾದಿಗ ಯುವಕನ ಪ್ರೇಮಿಸಿದ ಒಕ್ಕಲಿಗ ಹುಡುಗಿ ಕೊಲೆ ಕನ್ನಡಪ್ರಭ ವಾರ್ತೆ ಮಂಡ್ಯ ಜ.೫ ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳಲ್ಲಿ ನಡೆಯುತ್ತಿದ್ದ ಮರ್ಯಾದಾ ಹತ್ಯೆ ಇದೀಗ ರಾಜ್ಯದಲ್ಲೂ ನಡೆದ ಘಟನೆ ಬೆಳಕಿಗೆ ಬಂದಿದೆ. ಮಂಡ್ಯ ...

ಮರ್ಯಾದಾ ಹತ್ಯೆ: ಸಚಿವರ ಹೇಳಿಕೆಗೆ ಆಕ್ಷೇಪ

ಮದ್ದೂರು: ಆಬಲವಾಡಿಯಲ್ಲಿ ನಡೆದಿ ರುವುದು ಮಾರ್ಯದಾ ಹತ್ಯೆಯಲ್ಲ. ಅದು ಯುವತಿಯ ಆತ್ಮಹತ್ಯೆ ಎಂದು ಹೇಳಿಕೆ ನೀಡುವ ಮೂಲಕ ಗೃಹ ಸಚಿವ ಆರ್. ಅಶೋಕ್ ಅವರು ಇಡೀ ಘಟನೆಯನ್ನು ಮರೆಮಾಚಲು ಹೊರಟಿದ್ದಾರೆ ಎಂದು ಜನವಾದಿ ಮಹಿಳಾ ಸಂಘಟನೆ ಅಧ್ಯಕ್ಷೆ ಗೌರಮ್ಮ ಗುರುವಾರ ದೂರಿದರು.

ತಾಲ್ಲೂಕಿನ ಆಬಲವಾಡಿಗೆ ಭೇಟಿ ನೀಡಿದ ಅವರು, ಮಾರ್ಯಾದೆ ಹತ್ಯೆಗೆ ಸಂಬಂಧಿಸಿದಂತೆ ಗ್ರಾಮದ ಜನರನ್ನು ಭೇಟಿ ಮಾಡಿ ವಿಚಾರಣೆ ನಡೆಸಿ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಘಟನೆಯ ಸತ್ಯಾಸತ್ಯತೆ ಪರಿಶೀಲಿಸ ಗೃಹ ಸಚಿವರು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ, ಈ ಮೂಲಕ ಇಡೀ ಘಟನೆ ಯನ್ನು ದಿಕ್ಕು ತಪ್ಪಿಸಲು ಹೊರಟಿರು ವುದು ಸರಿಯಲ್ಲ. ಅವರಿಗೆ ನೈತಿಕತೆ ಇದ್ದರೆ ಕೂಡಲೇ ಘಟನೆಯ ಬಗೆಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು. ರಾಜ್ಯದ ಜನರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

ಗುಜರಾತ್, ರಾಜಸ್ಥಾನಕ್ಕೆ ಮಾತ್ರ ಸೀಮಿತವಾಗಿದ್ದ ಮಾರ್ಯದೆ ಹತ್ಯೆ ಈಗ ರಾಜ್ಯಕ್ಕೂ ಕಾಲಿಟ್ಟಿರುವುದು ದುರಂತದ ಸಂಗತಿ. ಮಡೆಸ್ನಾನದ ಬಗೆಗೆ ರಾಜ್ಯದ ಉನ್ನತ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ವಿ.ಎಸ್. ಆಚಾರ್ಯ ಬೆಂಬಲಿಸಿ ಮಾತನಾಡುವುದನ್ನು ನೋಡಿದರೆ, ಮಾರ್ಯಾದೆ ಹತ್ಯೆಯು ಈ ಸರ್ಕಾರದ ಮೇಲೆ ಯಾವ ಪರಿಣಾಮ ಬೀರದು ಎಂದು ಅವರು ವ್ಯಂಗ್ಯವಾಡಿದರು. 

ಡಿವೈಎಫ್‌ಐ ರಾಜ್ಯ ಘಟಕದ ಅಧ್ಯಕ್ಷ ಭರತ್‌ಕುಮಾರ್ ಮಾತನಾಡಿ, ಆಬಲವಾಡಿಯಲ್ಲಿ ನಡೆದ ಈ ಹೀನ ಕೃತ್ಯಕ್ಕೆ ಜಿಲ್ಲಾಡಳಿತ ಹಾಗೂ ಸ್ಥಳೀಯ ಪೊಲೀಸರ ನಿರ್ಲಕ್ಷ್ಯ ಕಾರಣ. ದಲಿತ ಕುಟುಂಬಕ್ಕೆ ಹಾಕಲಾಗಿರುವ ಬಹಿ ಷ್ಕಾರ, ಗ್ರಾಮ ಪಂಚಾಯಿತಿ ನಿರ್ಲಕ್ಷ್ಯ ಧೋರಣೆ ಖಂಡನೀಯ ಎಂದರು.

ಸಂಘಟನೆಯ ದೇವಿ, ಶೋಭ, ಸುನೀತ, ಡಿವೈಎಫ್‌ಐ ಸಂಘಟನೆಯ ಕೃಷ್ಣ, ಲಿಂಗರಾಜು, ಸಿಐಟಿಯುನ ರಮೇಶ್, ಪುಟ್ಟಸ್ವಾಮಿ ಇದ್ದರು.

ರಕ್ಷಣೆ ಕೊರಿ ಎಸ್ಪಿಗೆ ಮನವಿ

ಮಂಡ್ಯ: ಜಿಲ್ಲೆಯ ಆಬಲವಾಡಿಯಲ್ಲಿ ಮರ್ಯಾದೆ ಹತ್ಯೆ ಘಟನೆಯಲ್ಲಿ ಮೃತಪಟ್ಟ ಸುವರ್ಣಾ ಅವರ ಪ್ರಿಯಕರ ಎನ್ನಲಾದ ಗೋವಿಂದರಾಜು ಅವರ ಪೋಷಕರು ಮತ್ತು ಸಹೋದರರು ಮಂಗಳವಾರ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳ ಎದುರು ಹಾಜರಾಗಿ ರಕ್ಷಣೆ ನೀಡುವಂತೆ ಮನವಿ ಮಾಡಿದರು.

`ಘಟನೆಯ ನಂತರ ನಮಗೆ ಪ್ರಾಣಭೀತಿ ಎದುರಾಗಿದೆ. ಘಟನೆ ಕಂಡು ನಾವು ಆತಂಕಗೊಂಡಿದ್ದೇವೆ. ಹುಡುಗಿಯ ಮನೆಯವರಿಂದ ಬೆದರಿಕೆ ಇರುವುದರಿಂದ ರಕ್ಷಣೆ ನೀಡಬೇಕು` ಎಂದು ಕೋರಿದರು. ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜಣ್ಣ ಅವರು ಹೇಳಿಕೆ ಪಡೆದರು. ಮಧ್ಯಾಹ್ನ 12 ಗಂಟೆ ವೇಳೆಗೆ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಎದುರು ಹಾಜರಾಗಿ ಮನವಿ ಸಲ್ಲಿಸಿದರು.

ಮೃತ ಯುವತಿಯ ಪ್ರಿಯಕರ ಗೋವಿಂದರಾಜು ಮಾತ್ರ ಹಾಜರಾಗಿರಲಿಲ್ಲ. ಆತನ ಸಹೋದರರಾದ ತಿಮ್ಮೇಶ್, ತಿಮ್ಮಪ್ಪ, ತಾಯಿ ತುಳಸಮ್ಮ, ಅತ್ತಿಗೆಯರಾದ ಚಿಕ್ಕತಾಯಮ್ಮ, ಮಂಗಳಮ್ಮ ಮಾತ್ರ ಹಾಜರಿದ್ದರು.

ಸುವರ್ಣಾ ಮೇಲೆ ಅವರ ಪೋಷಕರೇ ಹಲ್ಲೆ ನಡೆಸಿದ್ದಾರೆ. ಆ ಬಳಿಕದ ಬೆಳವಣಿಗೆಯಿಂದ ನಮಗೆ ಹೆದರಿಕೆಯಾಗಿದೆ. ಊರಿನಲ್ಲಿ ನೆಮ್ಮದಿಯಾಗಿ ಇರುವುದು ಕಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ರಕ್ಷಣೆ ನೀಡಬೇಕು ಎಂದು ಎಲ್ಲರೂ ಕೋರಿದರು.

ಸುವರ್ಣಾಳ ಮರ್ಯಾದೆ ಹತ್ಯೆ ಪ್ರಕರಣ : ಒಕ್ಕಲಿಗ ಗರ್ಲ್ ಲವ್ಸ್ ಮಾದಿಗ ಬಾಯ್!

Udayavani | Jan 10, 2012
ಮಂಡ್ಯ: ಮದ್ದೂರು ತಾಲೂಕು ಆಬಲವಾಡಿಯಲ್ಲಿ ನಡೆದ ಮರ್ಯಾದಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವಿಂದರಾಜು ಕುಟುಂಬ ರಕ್ಷಣೆಗಾಗಿ ಪೊಲೀಸರಲ್ಲಿ ಮೊರೆ ಇಟ್ಟಿದೆ.

ನವೆಂಬರ್‌ 6ರಂದು ಸುವರ್ಣಾಳನ್ನು ಆಕೆಯ ತಂದೆಯೇ ಹತ್ಯೆಗೈದ ನಂತರ ಆಕೆಯನ್ನು ಪ್ರೀತಿಸುತ್ತಿದ್ದ ಗೋವಿಂದರಾಜು ನಾಪತ್ತೆಯಾಗಿದ್ದಾನೆ. ಸುವರ್ಣಾಳ ತಂದೆ ದವಲನ ರಾಮಕೃಷ್ಣ ಜೀವಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಗೋವಿಂದರಾಜು ಕುಟುಂಬ ಊರನ್ನು ಖಾಲಿ ಮಾಡಿದ್ದರು. ಸುಮಾರು ಎರಡು ತಿಂಗಳಿಂದ ನಾಪತ್ತೆಯಾಗಿದ್ದ ಕುಟುಂಬ ಮಂಗಳವಾರ ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ರಾಜಣ್ಣ ಅವರನ್ನು ಭೇಟಿ ಮಾಡಿ ದವಲನ ರಾಮಕೃಷ್ಣರಿಂದ ನಮಗೆ ಜೀವ ಬೆದರಿಕೆಯಿದ್ದು ನಮಗೆ ರಕ್ಷಣೆ ನೀಡುವಂತೆ ಕೋರಿ ಮನವಿ ಸಲ್ಲಿಸಿದರು. ಗೋವಿಂದರಾಜು ತಾಯಿ ತುಳಸಮ್ಮ, ಆತನ ಅಣ್ಣಂದಿರಾದ ತಿಮ್ಮೇಶ, ತಿಮ್ಮಪ್ಪ, ಅತ್ತಿಗೆಯರಾದ ಮಂಗಳಮ್ಮ, ಚಿಕ್ಕತಾಯಮ್ಮ ಎಎಸ್ಪಿ$ ರಾಜಣ ಅವರನ್ನು ಭೇಟಿಯಾಗಿ ಅಂದು ನಡೆದ ಘಟನೆಯನ್ನೆಲ್ಲಾ ಸವಿವರವಾಗಿ ವಿವರಿಸಿದ್ದಾರೆ.

ಸುವರ್ಣಾ ದಲಿತ ಹುಡುಗ ಗೋವಿಂದರಾಜುನನ್ನು ಪ್ರೀತಿಸಿದಳೆಂಬ ಒಂದೇ ಕಾರಣಕ್ಕೆ ಆಕೆಯ ತಂದೆ ಗೋವಿಂದರಾಜು ಮತ್ತು ಸಹೋದರರು ಆಕೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ನಂತರ ಆಕೆಯನ್ನು ನಮ್ಮ ಮನೆಗೆ ಕರೆತಂದು ಮರದ ತೊಲೆಗೆ ನೇಣುಹಾಕಿ ಕೊಲೆ ಮಾಡಿದ್ದಾರೆಂದು ದೂರಿನಲ್ಲಿ ತಿಳಿಸಿದ್ದಾರೆ. ಘಟನೆಯ ನಂತರ ನಮಗೂ ಜೀವಬೆದರಿಕೆ ಹಾಕಿದ್ದಾರೆ. ನಿಮ್ಮ ಹುಡುಗನನ್ನು ನಮಗೆ ತಂದೊಪ್ಪಿಸುವಂತೆ ಪೀಡಿಸುತ್ತಿದ್ದಾರಲ್ಲದೆ, ಅವನನ್ನೂ ಜೀವಸಹಿತ ಬಿಡುವುದಿಲ್ಲವೆಂದು ಬೆದರಿಸಿದ್ದಾರೆ. ಈ ಕಾರಣದಿಂದಲೇ ನಾವು ಊರನ್ನು ತೊರೆದಿದ್ದು, ನಿತ್ಯ ಭಯದ ನಡುವೆಯೇ ಬದುಕು ಸಾಗಿಸುತ್ತಿದ್ದೇವೆಂದು ತಿಳಿಸಿದ್ದಾರೆ.

ಭಯದಿಂದಲೇ ಗೋವಿಂದರಾಜು ಕೂಡ ಊರು ತೊರೆದಿದ್ದಾನೆ. ಆತ ಎಲ್ಲಿದ್ದಾನೆಂಬುದು ನಮಗೆ ತಿಳಿಯದಾಗಿದೆ. ಊರಿಗೆ ಹೋಗಲು ನಮಗೆ ಭಯವಾಗುತ್ತಿದೆ. ಆದ ಕಾರಣ ಪೊಲೀಸರು ತಮ್ಮ ಕುಟುಂಬಕ್ಕೆ ಸೂಕ್ತ ರಕ್ಷಣೆ ಒದಗಿಸಬೇಕೆಂದು ಕುಟುಂಬ ಸದಸ್ಯರು ಮನವಿ ಮಾಡಿದ್ದಾರೆ.

ಸುವರ್ಣಾ ಹತ್ಯೆಯಾದ ದಿನ ನಾಪತ್ತೆಯಾಗಿದ್ದ ಕುಟುಂಬ ಸದಸ್ಯರು ಜೀವಭಯದಿಂದ ಪೊಲೀಸರೆದುರು ಆಗಮಿಸಿ ಇದೇ ಮೊದಲ ಬಾರಿಗೆ ರಕ್ಷಣೆ ಕೋರಿದ್ದಾರೆ. ಕುಟುಂಬದವರಿಗೆ ರಕ್ಷಣೆ ನೀಡುವುದಾಗಿ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ರಾಜಣ್ಣ ಭರವಸೆ ನೀಡಿದ್ದಾರೆಂದು ಅವರು ತಿಳಿಸಿದ್ದಾರೆ.

Wednesday, 18 May 2011

ಮುಕ್ತಿ ಕಾಣದೇ ದಲಿತರಿಂದ ದಲಿತರ ಶೋಷಣೆ ?

ಸವರ್ಣಿಯರು ಎಂದು ಕರೆಸಿಕೊಳ್ಳುವ ಮೇಲ್ವರ್ಗದವರು ಸಮಾಜದ ಕೆಳವರ್ಗದ ದಲಿತರನ್ನು ಶೋಷಿಸುವುದು, ಕಿರುಕುಳ ನೀಡುವುದು ಅಲ್ಲದೇ ಅವರ ಮೇಲೆ ದೌರ್ಜನ್ಯ ನಡೆಸುತ್ತಾ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುವುದು ನಿರಂತರವಾಗಿ ನಡೆಯುತ್ತಿದೆ ಎಂದು ನಾನಾ ದಲಿತ ಸಂಘಟನೆಗಳು ಪದೇ ಪದೇ ಬೀದಿಗಿಳಿದು ಹೋರಾಟ ಮಾಡುವುದು, ಧರಣಿ ಸತ್ಯಾಗ್ರಹ ನಡೆಸುವುದನ್ನು ನಾವು ಮಾಧ್ಯಮ ಮೂಲಕ ನೋಡುತ್ತಿದ್ದೇವೆ.

ಹೌದು, ಅಸಹಾಯಕರಿಗೆ, ಅಮಾಯಕರಿಗೆ ಇಂತಹ ಶೋಷಣೆಯಾದಾಗ, ಅನ್ಯಾಯ, ಆಕ್ರಮಣ, ಅತ್ಯಾಚಾರ, ದೌರ್ಜನ್ಯಂತಹ ಅಮಾನವೀಯ ಘಟನೆಗಳು ನಡೆದಾಗ ನ್ಯಾಯ ಮತ್ತು ರಕ್ಷಣೆ ಕೇಳುವುದು ಸರಿ. ನ್ಯಾಯ ಸಿಗದಿದ್ದರೆ ಬೀದಿಗಿಳಿದು ಹೋರಾಟ ಮಾಡುವುದು ಸಹ ಸಂವಿಧಾನ ಬದ್ಧವಾದ ಹಕ್ಕು ಕೂಡ. ಆರ್ಥಿಕವಾಗಿ ಹಿಂದುಳಿದ ದಲಿತ ವರ್ಗ ಅಥವಾ ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ಬಡವರು, ನಿರ್ಗತಿಕರು, ಮಹಿಳೆಯರು ಮತ್ತು ಮಕ್ಕಳಿಗೆ ಯಾವುದೇ ಸಮಾಜವಾಗಲಿ ಇಂತಹ ಸಂದರ್ಭದಲ್ಲಿ ಮಾನವೀಯತೆಯಿಂದ ಸ್ಪಂದಿಸಿ ಸಹಾಯಹಸ್ತ ನೀಡುವುದು ಸಹ ಮನುಷ್ಯತ್ವ ಧರ್ಮ.

ಆದರೆ, ಸಾವಿರಾರು ವರ್ಷದಿಂದ ಈ ಸಮಾಜದಿಂದ ಶೋಷಣೆಗೆ ಒಳಗಾಗಿದ್ದೇವೆ. ಇಂದಿಗೂ ನಮ್ಮನ್ನು ಈ ಸಮಾಜ ನಿರಂತರವಾಗಿ ಶೋಷಿಸುತ್ತಿದೆ. ನಮ್ಮ ಮೇಲೆ ಆಕ್ರಮಣ ಮಾಡುತ್ತಿದೆ. ದೌರ್ಜನ್ಯ ನಡೆಸುತ್ತಿದೆ. ಸಂವಿಧಾನ ಬದ್ಧವಾಗಿ ನೀಡಿರುವ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿದೆ ಎಂದು ಬೊಬ್ಬೆಹೊಡೆಯುತ್ತಾ ಮೇಲ್ವರ್ಗದವರ ಮೇಲೆ, ಅಧಿಕಾರಿಶಾಯಿಗಳ ಮೇಲೆ ಹಾಗೂ ಜವಬ್ಧಾರಿ ಸ್ಥಾನದಲ್ಲಿರುವ ಸರಕಾರದ ಮೇಲೆ ಆರೋಪ ಹೊರಿಸಿ ಹೋರಾಟ ಮಾಡುವ ದಲಿತ ಸಂಘಟನೆಗಳು ವಾಸ್ತವ, ಪ್ರಮಾಣಿಕವಾದ ಸತ್ಯಾಸತ್ಯತೆ ಬಗ್ಗೆ ಏಕೆ ತಿಳಿದುಕೊಳ್ಳುವುದಿಲ್ಲ?
ಸಮಾಜದಲ್ಲಿ ಶಾಂತಿ, ನೆಮ್ಮದಿ, ಸೌಹಾರ್ಧತೆ ಮತ್ತು ಸಹಬಾಳ್ವೆ ನಡೆಸಲು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಬದುಕುವ ಹಕ್ಕುಗಳನ್ನು ನೀಡಿದೆ. ದೌರ್ಜನ್ಯ, ಶೋಷಣೆಯ ನೆಪದಲ್ಲಿ ಸತ್ಯವಲ್ಲದ, ವಾಸ್ತವವಲ್ಲದ ವಿಷಯಗಳನ್ನು ವೈಭವೀಕರಿಸಿ ಸಮಾಜದ ಮುಂದೆ ದೊಡ್ಡ ಹೋರಾಟದ ರೂಪದಲ್ಲಿ ನ್ಯಾಯ ಮತ್ತು ಪರಿಹಾರ ಕೇಳುವುದು ಎಷ್ಟು ಸರಿ?
ದಲಿತರು ಅಂದರೆ ಯಾರು ? ದಲಿತ ವರ್ಗಕ್ಕೆ ಯಾವ ಯಾವ ವರ್ಗ ಸೇರುತ್ತದೆ ? ಅವರೆಲ್ಲರಿಗೂ ಅನ್ಯಾಯವಾದಾಗ ಬೀದಿಗಿಳಿದಿದ್ದೀರಾ ? ಹಾಗಾದರೆ ಎಲ್ಲಾ ವರ್ಗದ ದಲಿತರು ಇಂದು ನೆಮ್ಮದಿ, ಸಂತೋಷವಾಗಿದ್ದಾರ ? ಎಷ್ಟು ಪ್ರಕರಣಗಳು ದೌರ್ಜನ್ಯದ ಹೆಸರಿನಲ್ಲಿ ವಿಶೇಷ ನ್ಯಾಯಾಲಯದಲ್ಲಿ ದಾಖಲಾಗಿವೆ, ಅವುಗಳಲ್ಲಿ ಎಷ್ಟು ದಲಿತರ ಪರವಾಗಿ ತೀರ್ಪು ಬಂದಿದೆ, ಎಷ್ಟಕ್ಕೆ ನ್ಯಾಯ ಮತ್ತು ಪರಿಹಾರ ಸಿಕ್ಕಿವೆ ? ಈ ಬಗ್ಗೆ ಯಾವುದಾದರೂ ದಲಿತ ಸಂಘಟನೆಗಳು ಪರಶೀಲಿಸಿ ಅದಕ್ಕೆ ಕಾರಣ ಹುಡುಕಿವೆಯೇ ? ಇದೆಲ್ಲಾ ಸರಿ,
ಮೊದಲಿಗೆ ದಲಿತರಿಂದಲೇ ದಲಿತರ ಶೋಷಣೆ ನಡೆಯುತ್ತಿದೆ ನ್ಯಾಯ ಕೊಡಿಸುವವರು ಯಾರು. ಪ್ರಸ್ತುತವಾಗಿ ಪಡೆದ ಅಂಕಿ ಅಂಶದ ಪ್ರಕಾರ ಸುಮಾರು ೧೬೦ಕ್ಕೂ ಹೆಚ್ಚು ಪರಿಶಿಷ್ಟ ಮತ್ತು ವರ್ಗದ ಜಾತಿಗಳು ದಲಿತ ವರ್ಗಕ್ಕೆ ಬರುತ್ತವೆ ಆದರೆ, ಕೆಲವೇ ಬೆರಳೆಣಿಕೆಯಷ್ಟು ಪರಿಶಿಷ್ಟ ಜಾತಿಗಳು ಮತ್ತು ವರ್ಗಗಳು ಮಾತ್ರ ಮುಖ್ಯವಾಹಿನಿಯಲ್ಲಿವೆ. ಉಳಿದ ಜನಾಂಗವದರು ಇಂದು ಅಮಾನವೀಯವಾದ, ಶೋಚನೀಯವಾದ, ನಿಕೃಷ್ಟವಾದ, ಕಡುಬಡತನದ ಹಾಗೂ ಶೋಷಣೆಯ ಬದುಕನ್ನೇ ನಡೆಸುತ್ತಿವೆ. ಅವರ ಹಸಿವು, ಆಕ್ರಂದನ ಕೇಳುವ ಕಿವಿ ಮತ್ತು ಮನಸ್ಸುಗಳನ್ನು ಯಾವ ದಲಿತ ಸಂಘಟನೆಗಳೂ ಮಾಡಿಲ್ಲ.

ನಾವು ದಲಿತರ ರಕ್ಷಣೆಗಾಗಿ, ಅವರ ಸಮಸ್ಯೆಗಳಿಗೆ ದ್ವನಿಯಾಗಿ, ಎಲ್ಲಾ ವರ್ಗದ ದಲಿತರ ಶೋಷಣೆಯ ವಿರುದ್ಧವಾಗಿ ಹೋರಾಡಲು ಸದಾ ಕಟ್ಟಿ ಬದ್ಧರಾಗಿದ್ದೇವೆ ಎಂದು ಬ್ಯಾನರು, ಲೆಟರ್‌ಹೆಡ್, ವಿಸಿಟಿಂಗ್ ಕಾರ್ಡ್ ಹಿಡಿದಿರುವ ನೂರಾರು ದಲಿತ ಸಂಘಟನೆಗಳು ರಾಜ್ಯಾದ್ಯಂತ ಇಂದು ಹುಟ್ಟಿಕೊಂಡಿವೆ. ಆದರೆ ಯಾವ ದಲಿತ ಸಂಘಟನೆಗಳೂ ನಿಜವಾದ ದಲಿತರ ಸಮಸ್ಯೆಗಳನ್ನು, ಅವರ ನೋವುಗಳನ್ನು, ಅವರ ಹಸಿವನ್ನು ನೂರಕ್ಕೆ ನೂರರಷ್ಟು ಬಗೆಹರಿಸಿಲ್ಲ.

ಆದರೆ ವಾಸ್ತವದಲ್ಲಿ ಇರುವ ಸತ್ಯವೇ ಬೇರೆ. ಬಲಿಷ್ಟರಾದ ದಲಿತರಲ್ಲೆ ಗುಂಪುಗಾರಿಕೆ ಮಾಡಿಕೊಂಡು ಹಣ, ಅಧಿಕಾರಕ್ಕಾಗಿ ಹಪಹಪಿಸುತ್ತಾ ಅಮಾಯಕ ದಲಿತರ ವಂಚನೆ ನಡೆಯುತ್ತಿದೆ. ಪ್ರತಿಷ್ಟೆ, ವೈಯಕ್ತಿಕ ದ್ವೇಷದಿಂದ ಜಾತಿಯೊಳಗೆ ಜಾತಿಯನ್ನು ಶೋಷಿಸುತ್ತಾ ಪಡಬಾರದ ಹಿಂಸೆಗಳನ್ನು ನೀಡಲಾಗುತ್ತಿದೆ. ಬಲಿಷ್ಟರು ಹಾಗೂ ಸಂಘಟಕರು ಸರಕಾರದ ಎಲ್ಲಾ ಸವಲತ್ತುಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಾ ನಿಜವಾದ ಅರ್ಹರಿಗೆ ನೇರವಾಗಿ ವಂಚಿಸುತ್ತಿದ್ದಾರೆ. ಅನ್ಯಾಯಕ್ಕೊಳಗಾದ ಅಸಹಾಯಕ ದಲಿತರು ನ್ಯಾಯ ಮತ್ತು ರಕ್ಷಣೆ ಕೋರಿ ಮುಖಂಡರ ಬಳಿ ಬಂದಾಗ ಅಲ್ಲಿ ನಡೆಯುವ ಶೋಷಣೆ, ಮೋಸ ಹೇಳ ಬಾರದು. ಇಂದು ಸಮಾಜದಲ್ಲಿ ದಲಿತರಿಂದಲೇ ದಲಿತರ ಶೋಷಣೆ ನಡೆಯುವ ಬಗ್ಗೆ ಒಂದು ಪ್ರಬಂಧ ಬರೆದರೆ ಖಂಡಿತ ಡಾಕ್ಟರೇಟ್ ಪಡೆಯಬಹುದು.
ಕ್ಷಮಿಸಿ, ದಲಿತರಿಂದ ದಲಿತರ ಶೋಷಣೆ ಎಂಬ ಒಂದು ಅಮಾನವೀಯವಾದ ಸತ್ಯಘಟನೆ ಬಗ್ಗೆ ಲೇಖನ ಬರೆಯುವಾಗ ಇಡೀ ದಲಿತ ಸಮೂದಾಯದ ಜೀವನ ಚಿತ್ರ ಕಣ್ಣ ಮುಂದೆ ಬಂದು ಒಂದಷ್ಟು ತೆರೆದಿಡಬೇಕಾಯಿತು. ಈಗ ವಿಷಯಕ್ಕೆ ಬರುತ್ತೇನೆ. ಮೇಲ್ವರ್ಗದವರು ದಲಿತರನ್ನು ಶೋಷಣೆ ಮಾಡುತ್ತಾರೆ, ಸಮಾಜದಿಂದ ಬಹಿಷ್ಕರಿಸಿ ಹೊರ ಹಾಕುತ್ತಾರೆ ಎಂದು ನೀವು ನಾವು ಕೇಳಿದ್ದೇವೆ. ಆದರೆ ದಲಿತರೇ ದಲಿತರನ್ನು ಶೋಷಿಸಿ ಸಮಾಜದಿಂದ ದೂರ ಇಟ್ಟರೆ, ಅವರಿಗೆ ಅನ್ನ ನೀರು ನೀಡದೇ ಬಹಿಷ್ಕರಿಸಿ

ಗ್ರಾಮದಿಂದ ಹೊರ ದಬ್ಬಿದರೆ ಇದು ಯಾವ ನ್ಯಾಯ?

ಅರಿವಿಲ್ಲದೇ ಕೆಳವರ್ಗದಲ್ಲಿ ಹುಟ್ಟಿದ ಕಾರಣಕ್ಕೆ ಸಮಾಜದಿಂದ ಶೂದ್ರ ಎನಿಸಿಕೊಂಡು ನಿಕೃಷ್ಟಕ್ಕೊಳಗಾಗಿ ಮಾನಸಿಕವಾಗಿ, ದೈಹಿಕವಾಗಿ ಹಿಂಸೆ ಅನುಭವಿಸುತ್ತಾ ಬದುಕುವ ಅಮಾಯಕ ದಲಿತರಿಗೆ ಬಲಿಷ್ಟ ದಲಿತರೇ ಸಮೂದಾಯದ ಒಳಗೇ ಶೋಷಿಸಿ ಹಿಂಸೆ, ದೌರ್ಜನ್ಯ, ಕಿರುಕುಳ, ಬೆದರಿಕೆ ನೀಡಿದರೆ ಅವರು ಜೀವಂತವಾಗಿ ಬದುಕಿರಬೇಕಾ? ಅಸಹಾಯಕರಿಗೆ ನೊಂದವರಿಗೆ ರಕ್ಷಣೆ ನೀಡುವವರೇ ಕೊಲೆಗಡುಕರು ಆದರೆ ಬದುಕಿಸುವವರು ಯಾರು ? ಅನ್ಯಾಯವಾದಾಗ ಅಪ್ಪಿಕೊಂಡು ನಂಬಿಕೆ, ಆತ್ಮವಿಶ್ವಾಸ ಮೂಡಿಸ ಬೇಕಾದವರೇ ಕಾಲಿನಿಂದ ಒದ್ದು, ಬೈದು, ಬಡಿದು ಕಾಡಿಗೆ ತಳ್ಳಿದರೆ ಅವರ ನರಕಯಾತನೇ ಹೇಗಿರಬೇಡ.
ಇಂತಹ ಒಂದು ಘಟನೆ ಪ್ರಪ್ರಥಮ ಬಾರಿಗೆ ಬಯಲುಗೊಂಡಿದೆ. ಇದು ಒಂದು ಉದಾಹರಣೆ ಮಾತ್ರ. ಇಂತಹ ಸಾವಿರಾರು ಘಟನೆಗಳು ಸಮೂದಾಯದಲ್ಲಿ ನಾನಾ ರೂಪದಲ್ಲಿ ಇಂದಿಗೂ ಜೀವಂತಾಗಿವೆ. ಅಮಾಯಕ ದಲಿತರನ್ನು ನಿರಂತರವಾಗಿ ಶೋಷಿಸುತ್ತಲೇ ಇವೆ. ಅದಕ್ಕೆ ಯಾವ ಕಾನೂನು ಕಟ್ಟಳೆಗಳೂ ಇಲ್ಲ. ಇದ್ದರೂ ಸಂಘಟನೆಗಳ ಭಯದಲ್ಲಿ ತನ್ನ ಸತ್ವ ಮುರಿದುಕೊಂಡು ಮೂಲೆಗೆ ಬಿದ್ದಿವೆ. ಕಟ್ಟಿ ಹಾಕುವ ಧೈರ್ಯವನ್ನೂ ಯಾರೂ ಮಾಡಿಯೂ ಇಲ್ಲ.
ಅನ್ಯ ಜಾತಿಯವನನ್ನು ಪ್ರೀತಿಸಿ ಮದುವೆಯಾದಳು ಎಂಬ ಕಾರಣಕ್ಕೆ ದಲಿತ ಕಾಲೋನಿಯ ಮುಖಂಡರು ಮತ್ತು ಗ್ರಾಮಸ್ಥರು ಸೇರಿ ಆಕೆಯ ಇಡೀ ಕುಟುಂಬವನ್ನೇ ಸಮಾಜದಿಂದ ದೂರ ಇಟ್ಟು ನೀರು ಕೊಡದಂತೆ ಬಹಿಷ್ಕರಿಸಿರುವ ಧಾರಣ ಸತ್ಯಘಟನೆ ತುಮಕೂರು ಜಿಲ್ಲೆ, ತಿಪಟೂರು ತಾಲೂಕಿನ ಹೊನ್ನವಳ್ಳಿ ಹೋಬಳಿ ಹಾಲೇನಹಳ್ಳಿಯ ಭೋವಿಕಾಲೋನಿಯಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ. ಇಲ್ಲಿ ಬಹಿಷ್ಕರಿಸಿರುವವರು ಮತ್ತು ಬಹಿಷ್ಕಾರಕ್ಕೊಳಗಾದವರೂ ದಲಿತರೇ ಅಚ್ಚರಿ ಸಂಗತಿ.

ಕುಟುಂಬದ ಬಡತನ ಬೇಗೆಯಲ್ಲಿ ಬೆಂದು ಕಷ್ಟಕರ ಜೀವನ ಸಾಗಿಸುತ್ತಾ ಮದುವೆ ವಯಸ್ಸಿಗೆ ಬಂದರೂ ನಗರದಲ್ಲಿ ಕೂಲಿ ಕೆಲಸ ಮಾಡಿಕೊಂಡು ಬದುಕುತ್ತಿದ್ದ ಹುಡುಗಿ ತನ್ನ ಬದುಕಿಗೆ ಒಂದು ಆಸರೆ ಕಂಡು ಕೊಳ್ಳಲು ಮನಸ್ಸು ಮಾಡಿ ತಾನೇ ವರನನ್ನು ಹುಡುಕಲು ಪ್ರಯತ್ನ ನಡೆಸಿದ್ದ ಕಾರಣಕ್ಕೆ ಅಪವಾದ ಹೊತ್ತುಕೊಂಡು ಕುಟುಂಬದಿಂದ ದೂರವಾಗಿ ಅಪ್ಪನನ್ನು ಕಳೆದುಕೊಂಡು ಸತತ ಐದು ವರ್ಷ ನರಕಯಾತನೆ ಅನುಭವಿಸಿ ಧಾರುಣ ಘಟನೆ ಇದಾಗಿದೆ.
ಹಾಲೇನಹಳ್ಳಿ ಗ್ರಾಮದ ಬೋವಿಕಾಲೋನಿಯ ಗಿರಿಯಭೋವಿ ಹಾಗೂ ತಿಮ್ಮಮ್ಮ ದಂಪತಿಗಳಿಗೆ ಇಬ್ಬರು ಪುತ್ರಿಯರು. ಹಿರಿಯವಳಾದ ಮಲ್ಲಮ್ಮನಿಗೆ ಮದುವೆಯಾಗಿ ಪತಿಯಿಂದ ಕಳೆದ ಹತ್ತು ವರ್ಷಗಳಿಂದ ದೂರವಾಗಿದ್ದು ಕೂಲಿ ಮಾಡಿಕೊಂಡು ಅಪ್ಪ ಅಮ್ಮನನ್ನು ಸಾಕುತ್ತಾ ತನ್ನ ಮಕ್ಕಳೊಂದಿಗೆ ತವರಿನಲ್ಲಿದ್ದಳು. ಕಿರಿಯ ಪುತ್ರಿ ಸುಶೀಲ ಬಡತನ ಕಾರಣದಿಂದ ಇನ್ನೂ ಮದುವೆಯಾಗದೇ ತಿಪಟೂರು ನಗರದಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದಳು. ಇರುವ ಎರಡು ಎಕರೆ ಜಮೀನಿನಲ್ಲಿ ಅಷ್ಟೋ ಇಷ್ಟೋ ಬೇಸಾಯ ಮಾಡಿ ಒಂದೊತ್ತು ಊಟ ಮಾಡುತ್ತಾ ಕಷ್ಟವಾಗಿದ್ದರೂ ನೆಮ್ಮದಿಯಿಂದ ಇದ್ದರು.
ತಿಪಟೂರು ನಗರದಲ್ಲಿ ಗಾರೆ(ಕಟ್ಟಡ)ಕೆಲಸ ಮಾಡುವ ಸುಶೀಲ ಕಳೆದ ಆರು ವರ್ಷಗಳ ಹಿಂದೆ ತನ್ನ ಜೊತೆ ಕೆಲಸ ಮಾಡುವ ಶಾಂತಕುಮಾರ್‌ನನ್ನು ಇಷ್ಟ ಪಟ್ಟು ಮದುವೆಯಾಗಲು ನಿರ್ಧರಿಸಿದಳು. ಈ ವಿಷಯವನ್ನು ಮನೆಗೂ ತಿಳಿಸಿದಳು. ಸಮ್ಮತಿ ಮೇರೆಗೆ ಅವರದ್ದು ಮದುವೆಯೂ ಆಯಿತು. ತಿಪಟೂರಿನ ಗಾಂಧಿನಗರದಲ್ಲಿ ಮನೆ ಮಾಡಿಕೊಂಡು ಇನ್ನೇನು ಸುಖದ ಸಂಸಾರ ನಡೆಸುವ ಹೊಸ್ತಿಲಲ್ಲಿ ನಿಂತಿದ್ದ ಸುಶೀಲಳಿಗೆ ಹುಟ್ಟೂರಿನಲ್ಲಿ ತನ್ನ ಕುಟುಂಬ ಬಿರುಗಾಳಿಗೆ ಸಿಲುಕಿದೆ ಎಂಬುದು ಗೊತ್ತಾಗಲೇ ಇಲ್ಲ. ಅನ್ಯ ಜಾತಿಯವನನ್ನು ಮದುವೆಯಾದ ಕಾರಣ ಬೇರೆಯದೇ ರೂಪ ಪಡೆದಿತ್ತು. ಜಾತಿ ಎಂಬ ವಿಷ ಬೀಜ ಮೊಳಕೆ ಹೊಡೆದು ಹೆಮ್ಮರವಾಗಿ ಆ ಗ್ರಾಮದ ಗುಡಿಗೌಡನ ರೂಪದಲ್ಲಿ ಅಮಾಯಕರಾದ ಅವರ ಕುಟುಂಬದ ಮೇಲೆ ಎರಗಿತ್ತು. ಬೋವಿ ಜನಾಂಗದ ಸುಶೀಲ ತಮಿಳು ಗೌಂಡರ್ ಜಾತಿಗೆ ಸೇರಿದ ಶಾಂತಕುಮಾರ್ ಎಂಬಾತನನ್ನು ಪ್ರೀತಿಸಿ ಮದುವೆ ಮಾಡಿಕೊಂಡ ಕಾರಣಕ್ಕೆ ತಂದೆಯನ್ನು ಬಲಿ ನೀಡಿದ್ದಲ್ಲದೇ ಇಡೀ ಕುಟುಂಬ ಇಂದು ಜೀವಂತ ಶವವಾಗಿರುವ ಆರೋಪಕ್ಕೆ ತುತ್ತಾದಳು.
ನಗರದಲ್ಲೆಲ್ಲೋ ಸುಶೀಲ ಮದುವೆ ಮಾಡಿಕೊಂಡಳು, ಆದರೆ ಇದನ್ನು ಸಹಿಸದ ಗ್ರಾಮದ ಒಂದು ಗುಂಪು ಗುಡಿಗೌಡ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಗ್ರಾಮದ ಜನರನ್ನು ಸೇರಿಸಿ ಚಿಕ್ಕಮ್ಮನ ದೇವಾಲಯದ ಬಳಿ ಪಂಚಾಯಿತಿ ಮಾಡಿದರು. ಅನ್ಯ ಜಾತಿಯವನ್ನು ಮದುವೆ ಮಾಡಿಕೊಂಡು ಜಾತಿ ಕೆಟ್ಟ ಕುಟುಂಬವನ್ನು ಸಮಾಜದಿಂದ ಬಹಿಷ್ಕರಿಸಲು ನಿರ್ಧರಿಸಿದರು. ಇಡೀ ಕುಟುಂಬ ಊರು ಬಿಟ್ಟು ಹೋಗಬೇಕೆಂದು ಒತ್ತಾಯ ಹೇರಿದರು. ಇದಕ್ಕೆ ಸಮ್ಮತಿಸದೇ ಅಂಗಲಾಚಿದ ಕುಟುಂಬಕ್ಕೆ ಛೀಮಾರಿ ಹಾಕಿದರು. ಹೀನಾಮಾನವಾಗಿ ಬೈದು ತಳಿಸಿದರು. ಅವರ ಅಹಾಯಕ್ಕೆ ಬಂದ ಅವರ ಸಹೋದರ ಸಂಬಂಧಿಗಳನ್ನೂ ಸೇರಿಸಿ ನಾಯಿಗೆ ಬಡಿದಂತೆ ಬಡಿದರು. ಗ್ರಾಮದಲ್ಲಿ ರಕ್ತದೋಕುಳಿ ನಡೆದು ನಾಯಿಗಳು ನೆಕ್ಕಿದವು. ನೊಂದವರು ದೌರ್ಜನ್ಯದ ವಿರುದ್ಧ ಹೊನ್ನವಳ್ಳಿ ಪೋಲೀಸ್ ಠಾಣೆಗೆ ದೂರು ನೀಡುವ ಮುನ್ನವೇ ಬಡಿದವರೇ ಹೋಗಿ ದೂರು ದಾಖಲಿಸಿದರು. ಎರಡೂ ಕಡೆಯ ದೂರು ದಾಖಲಾಗಿ ಜಗಳ ನ್ಯಾಯಲಯದ ಮೆಟ್ಟಿಲು ಹತ್ತಿತು. ದೌರ್ಜನ್ಯ ಎಸಗಿದ ಗುಡಿಗೌಡನ ಕಡೆಯವರಿಗೆ ಅಪರಾಧ ಸಾಬೀತಾಗಿ ಶಿಕ್ಷೆ ಆಗುತ್ತದೆ ಎಂಬ ವಿಚಾರ ತಿಳಿಯುತ್ತಿದ್ದಂತೆ ಶೋಷಿತ ಕುಟುಂಬದವರ ಜೊತೆ ನಿಮ್ಮ ತಂಟೆಗೆ ಬರುವುದಿಲ್ಲ, ನೆಮ್ಮದಿಯಾಗಿರಿ ಎಂದು ಮನವೊಲಿಸಿ ರಾಜಿಮಾಡಿಕೊಂಡು ಪ್ರಕರಣ ಮುಕ್ತಾಯ ಗೊಳಿಸಿಕೊಂಡು ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡರು. ಆದರೆ, ಠಾಣೆಗೆ ದೂರು ನೀಡಿ ನ್ಯಾಯಾಲಯಕ್ಕೆ ಎಳೆದರು ಎಂದು ಮತ್ತಷ್ಟು ಕೆರಳಿದ ಗುಡಿಗೌಡ ಮತ್ತು ಆತನ ಗುಂಪು ಅಮಾಯಕ ಕುಟುಂಬ ಬಲಿ ಹಾಕುವ ತಂತ್ರ ಎಣೆದರು. ಮೊದಲಿಗೆ ಆಮಿಷ ಮತ್ತು ಬೆದರಿಕೆಯ ಮೂಲಕ ಅವರ ಸಹೋದರ ಸಂಬಂಧಿಗಳನ್ನು ಹೊಲೈಸಿಕೊಂಡು ತಮ್ಮ ಕಡೆಗೆ ಸೆಳೆದು ಪುನಃ ಅಮಾಯಕ ಕುಟುಂಬದ ಮೇಲೆ ಬಹಿಷ್ಕಾರ ಮುಂದುವರೆಸಿ, ನರಕ ಹಿಂಸೆ ನೀಡಿದರು. ಬರಬರುತ್ತಾ ಅವರ ಬದುಕು ಜರ್ಜರಿತಗೊಂಡಿತು.

ಗುಡಿಗೌಡನ ಕಟ್ಟಾಜ್ಞೆ : ಗ್ರಾಮದ ನೀರು ಮುಟ್ಟುವಂತಿಲ್ಲ 
ಗುಡಿಗೌಡನ ಆಘೋಷಿತ ಬಹಿಷ್ಕಾರಕ್ಕೊಳಗಾದ ಗಿರಿಯಭೋವಿ ಕುಟುಂಬ ಗ್ರಾಮದಲ್ಲಿ ಯಾವುದೇ ಶುಭ ಕಾರ್ಯದಲ್ಲಿ ಭಾಗವಹಿಸುವಂತಿಲ್ಲ. ಗ್ರಾಮದ ಕೊಳವೆ ಬಾವಿಯಲ್ಲಿ ನೀರು ಹಿಡಿಯುವಂತಿಲ್ಲ. ಗ್ರಾಮ ದೇವತೆ ಚಿಕ್ಕಮ್ಮ ದೇವಾಲಯದ ಬಳಿ ಸುಳಿಯುವಂತಿಲ್ಲ. ಬೇರೆ ಯಾವುದೇ ಮನೆಗೆ ಹೋಗುವಂತಿಲ್ಲ. ಬೇರೆಯವರೂ ಸಹ ಇವರ ಮನೆಗೆ ಬರುವಂತಿಲ್ಲ. ಈ ಕುಟುಂಬದ ಯಾವುದೇ ಕಷ್ಟ ಸುಖಕ್ಕೆ ಯಾರೂ ಸಹಾಯ ಮಾಡುವಂತಿಲ್ಲ. ಗ್ರಾಮದಲ್ಲಿ ಕೂಲಿ ಇಲ್ಲ, ಊಟ ಇಲ್ಲ. ನಾವು ಎನ್ನುವವರೂ ಯಾರೂ ಇಲ್ಲದ ಅತ್ಯಂತ ಶೋಚನೀಯ ಸ್ಥಿತಿ. ಈ ಅನ್ಯಾಯದ ವಿರುದ್ಧ ಯಾರಿಗೂ ದೂರು ನೀಡುವಂತಿಲ್ಲ. ಗೌಡನ ಆಜ್ಞೆ ವಿರುಧ್ಧ ಮುಂದುವರೆದರೆ ಅವರು ಪ್ರಾಣ ಸಹಿತ ಉಳಿಯುವಂತಿಲ್ಲ. ಹಾಗಾಗಿ ತನ್ನದಲ್ಲದ ತಪ್ಪಿಗೆ ಒಂದೇ ಕುಟುಂಬ ಸತತ ಐದು ವರ್ಷಗಳ ಕಾಲ ಗ್ರಾಮದಲ್ಲಿ ಮಾನಸಿಕ ನರಕಯಾತನೆ ಅನುಭವಿಸಿದೆ.

ಚಾಪೆಯಲ್ಲಿ ತಂದೆ ಶವ:
ಮಗಳ ಇಚ್ಚೆಗೆ ಬೆಲೆ ಕೊಟ್ಟು ಸಂತೋಷವಾಗಿರು ಎಂದು ಹರಸಿದ್ದಕ್ಕೆ ಗ್ರಾಮಸ್ಥರು ನೀಡಿದ ದೌರ್ಜನ್ಯ ಮತ್ತು ಕಿರುಕುಳದಿಂದ ಚಿಂತೆಗೆ ಬಿದ್ದು ಹಾಸಿಗೆ ಹಿಡಿದ ಗಿರಿಯ ಭೋವಿ ಕಳೆದ ಮೂರು ವರ್ಷಗಳ ಹಿಂದೆ ಸಾವನ್ನಪ್ಪಿದ್ದ. ಶವ ಸಂಸ್ಕಾರಕ್ಕೆ ಯಾರೂ ಬರದೇ ಸಹಾಯ ಕೇಳುತ್ತಾರೆಂದು ಎಲ್ಲರೂ ತಮ್ಮ ಮನೆಯ ಬಾಗಿಲು ಮುಚ್ಚಿದ್ದರು. ಸ್ವಂತ ಬಂಧುಗಳೂ ಸಹ ಗೌಡನಿಗೆ ಹೆದರಿ, ಮುಂದೆ ಬರಲಿಲ್ಲ. ಗ್ರಾಮದಿಂದ ಬಹಿಷ್ಕರಿಸಲ್ಪಟ್ಟಿದ್ದ ಸುಶೀಲ ತಂದೆ ಸಾವನ್ನು ನೋಡಲು ಗ್ರಾಮಕ್ಕೆ ಬಂದಿದ್ದಳು. ರಾತ್ರಿಯಾದರೂ ಯಾವೊಬ್ಬ ಗಂಡಸೂ ಬರದಿದ್ದರಿಂದ ಗಿರಿಯಭೋವಿಯ ಇಬ್ಬರು ಪುತ್ರಿಯರಾದ ಮಲ್ಲಮ್ಮ ಮತ್ತು ಸುಶೀಲ ತಂದೆಯ ಶವವನ್ನು ಚಾಪೆಯಲ್ಲಿ ಸುತ್ತಿ, ಇಬ್ಬರೇ ಹೆಗಲ ಮೇಲೆ ಹೊತ್ತುಕೊಂಡು ಹೊಲಕ್ಕೆ ನಡೆದಿದ್ದಾರೆ. ಅಲ್ಲಿ ಮಧ್ಯರಾತ್ರಿಯವರೆಗೂ ಗುಂಡಿ ತೆಗೆದು ತಂದೆಯ ಶವವನ್ನು ಹೂಳಿದ ಅವರು ನಿನ್ನ ಸಮಾಜ ನಿನಗೆ ಕೊಟ್ಟ ಬಳುವಳಿ ಇದು ಎಂದು ಕಣ್ಣೀರಧಾರೆ ಹರಿಸಿದ್ದಾರೆ.


ಮಕ್ಕಳ ಮದುವೆ ಮಾಡುವಂತಿಲ್ಲ: 
ಸ್ವಂತ ಕುಲದವರೇ ಸಮಾಜದಿಂದ ಬಹಿಷ್ಕರಿಸಿ, ನೀಡ ಬಾರದ ಹಿಂಸೆ ನೀಡಿದರೆ ನಾವು ಯಾರ ಮೊರೆ ಹೋಗಬೇಕು? ನನ್ನ ಬದುಕನ್ನು ನಾನು ಹುಡುಕಿಕೊಂಡು ಯಾರಿಗೂ ಹೊರೆಯಾಗದಂತೆ, ಕುಟುಂಬಕ್ಕೂ ಸಹ ಸ್ವತಂತ್ರವಾಗಿ ಬದುಕುತ್ತಿದ್ದರೂ ಬಿಡದ ನಮ್ಮ ಜನ ಜಾತಿ, ಧರ್ಮ ಹಾಗೂ ಸಂಪ್ರದಾಯ ನೆಪದಲ್ಲಿ ಬೆನ್ನು ಬಿಡದ ಬೇತಾಳದಂತೆ ಏನೂ ತಪ್ಪು ಮಾಡದ ನಮ್ಮ ಕುಟುಂಬವನ್ನು ಜೀವಂತವಾಗಿ ಸುಡಲು ಹೊರಟಿರುವುದು ಯಾವ ನ್ಯಾಯ. ನಮಗೆ ಬದುಕಲು ಹಕ್ಕಿಲ್ಲವೇ? ಇಷ್ಟು ಮಾಡಿದ ಮೇಲೆ ಇನ್ನೂ ಬದುಕಿ ಉಳಿದು ಏನು ಸಾರ್ಥಕ ಎಂದು ಅಸಾಯಕ ಮಹಿಳೆ ಸುಶೀಲಳ ಆಕ್ರಂದನವಾದರೆ ಇತ್ತಾ ಗ್ರಾಮದಲ್ಲಿ ಈ ನಿರ್ಭಂದದ ನಡುವೆ ಬೆಳೆದು ನಿಂತಿರುವ ಇಬ್ಬರು ಮಕ್ಕಳ ಮದುವೆ ಮಾಡುವುದು ಹೇಗೆಂದು ಮಲ್ಲಮ್ಮ ತಲೆ ಮೇಲೆ ಕೈಹೊತ್ತು ಕುಳಿತಿದ್ದಾಳೆ.
ಘಟನೆ ಕಾರಣದಿಂದ ಚಿಂತೆಗೀಡಾಗಿ ನರಳಿ ಸತ್ತ ನಂತರ ತಾಯಿ ತಿಮ್ಮಮ್ಮನೊಂದಿಗೆ ಜೀವಿಸುತ್ತಿರುವ ಮಲ್ಲಮ್ಮನಿಗೆ ಒಂದು ಹೆಣ್ಣು ಒಂದು ಗಂಡು. ಮಗ ಮಂಜುನಾಥ ೧೮ ವರ್ಷ ಹಾಗೂ ಮಗಳು ಶಂಕರಮ್ಮ ೨೦ ವರ್ಷ. ಮಗಳು ಬೆಳೆದು ನಿಂತಿದ್ದರೂ ಮದುವೆ ಮಾಡಲು ಸಾಧ್ಯವಾಗಿಲ್ಲ.. ಗ್ರಾಮದ ಮುಖಂಡ ಗುಡಿಗೌಡ ಎನಿಸಿಕೊಂಡವ ಪರೋಕ್ಷವಾಗಿ ಇಡೀ ಭೋವಿ ಜನಾಂಗಕ್ಕೆ ಮಾಹಿತಿ ನೀಡಿರುವುದರಿಂದ ಈತನ ಅನುಮತಿ ಪಡೆಯದ ಹೊರತು ಯಾವುದೇ ಊರಿನವರೂ ಈ ಕುಟುಂಬದ ಸಂಬಂಧ ಬೆಳೆಸುವುದೂ ಇರಲಿ, ಹತ್ತಿರ ಸೇರಿಸುವುದೂ ಇಲ್ಲ.
ನೀವು ಹೇಳಿದಂತೆ ನಾವು ಪಾಲಿಸಿದ್ದೇವೆ. ಇದರಿಂದ ಮನೆಗೆ ಆಧಾರವಾಗಿದ್ದ ತಂದೆಯನ್ನು ಕಳೆದುಕೊಂಡಿದ್ದೇವೆ. ಅಮಾಯಕರಾದ ಅನಕ್ಷರಸ್ಥರಾದ ನಾವು ಸತತ ಆರು ವರ್ಷದಿಂದ ಸಾಕಷ್ಟು ಮಾನಸಿಕ ಹಿಂಸೆಯನ್ನು ದೈಹಿಕ ಹಿಂಸೆಯನ್ನು ಪಟ್ಟಿದ್ದೇವೆ. ಸಾಕು, ಕ್ಷಮಿಸಿ. ಇನ್ನಾದರೂ ನಮ್ಮ ಮೇಲೆ ಕರುಣೆ ತೋರಿ ಎಲ್ಲರಂತೆ ಬದುಕಲು ನೀಡಿ ಎಂದು ನೊಂದ ಕುಟುಂಬ ಪರಿಪರಿಯಾಗಿ ಕಲ್ಲುಕರಗುವಂತೆ ಗೋಳಿಟ್ಟರೂ ಕರಗುವ ಮನಷ್ಯತ್ವ ಮನಸ್ಸುಗಳು ಅಲ್ಲಿರಲಿಲ್ಲ. ಕಂಡ ಕಂಡವರ ಬಳಿ ಅಂಗಲಾಚಿ ಗ್ರಾಮಸ್ಥರನ್ನು ಸೇರಿಸಿ ನ್ಯಾಯ ಮಾಡಿಸಿ, ಮಕ್ಕಳ ಮದುವೆಗೆ ಸಹಕರಿಸಿ ಎಂದು ಕೇಳಲು ಹೋದರೆ ತಪ್ಪಿಗೆ ಐವತ್ತು ಸಾವಿರ ದಂಡ ನೀಡಬೇಕು ಎನ್ನುವ ಮಾನದಂಡ ಮುಂದಿಟ್ಟಿದ್ದಾರೆ. ಕೆಟ್ಟ ಹಸಿವನ್ನು ಹಿಂಗಿಸಿಕೊಂಡು ಬದುಕುವುದೇ ಕಷ್ಟ ಎನ್ನುವಾಗ ಮಕ್ಕಳನ್ನು ಓದಿಸದೇ ಚಿಕ್ಕ ವಯಸ್ಸಿಗೇ ಕೆಲಸಕ್ಕೆ ಅಟ್ಟಿದ್ದು, ಗೊತ್ತಾಗದಂತೆ ಬೆಳೆದು ನಿಂತ ಮಕ್ಕಳ ಮದುವೆ ಒಂದು ದೊಡ್ಡ ಸಮಸ್ಯೆಯಾಗಿದೆ ನಿಂತಿರುವಾಗ ದಿಕ್ಕಿಲ್ಲದ ನಾವು ದಂಡ ಕಟ್ಟಲು ಸಾಧ್ಯವೇ ಎಂದು ಗೋಳಿಡುವ ಕುಟುಂಬದ ಕಥೆ ನಮ್ಮ ಕಣ್ಣುಗಳಲ್ಲಿ ನೀರು ಭರಿಸುತ್ತವೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಈ ಕುಟಂಬವನ್ನು ರಕ್ಷಿಸುವವರು ಯಾರು ಎಂಬ ಪ್ರಶ್ನೆ ನಮ್ಮ ಮುಂದಿದೆ.

ಮತ್ತೊಂದು ಕುಟುಂಬ ಬೀದಿಗೆ:
ಅನ್ಯ ಜಾತಿಯವನೊಂದಿಗೆ ಪ್ರೇಮ ವಿವಾಹಕ್ಕೆ ಸಹಕಾರ ನೀಡದ ಕಾರಣಕ್ಕೆ ಒಂದು ಕುಟುಂಬವನ್ನ ಸಮೂದಾಯದಿಂದ ಬಹಿಷ್ಕಾರ ಮಾಡಿರುವ ಸುದ್ದಿ ಪ್ರಕಟವಾದ ಬೆನ್ನಲ್ಲೆ ಅದೇ ಗ್ರಾಮದಲ್ಲಿ ಮತ್ತೊಂದು ಇದೇ ತೆರನಾದ ಪ್ರಕರಣ ಬೆಳಕಿಗೆ ಬಂದಿದೆ.
ತಾಲೂಕಿನ ಹಾಲೇನಹಳ್ಳಿಯ ಭೋವಿಕಾಲೋನಿಯ ಭೋವಿ ಜನಾಂಗದ ಗಿರಿಯಭೋವಿ ಹಾಗೂ ತಿಮ್ಮಮ್ಮ ಕುಟುಂಬಕ್ಕೆ ಅಲ್ಲಿನ ಜನಾಂಗದ ಪ್ರಮುಖ ಮಾಡುತ್ತಿರುವ ಶೋಷಣೆಯಂತೆ ಮತ್ತೊಂದು ಕುಟುಂಬಕ್ಕೂ ಇದೇ ರೀತಿಯ ಅಘೋಷಿತ ಬಹಿಷ್ಕಾರ ಹಾಕಿ ಸಮಾಜದಿಂದ ದೂರ ಇಟ್ಟಿರುವ ಬಗ್ಗೆ ನೊಂದ ಗೌರಮ್ಮ ಮಾಧ್ಯಮದವರ ಮುಂದೆ ಅಳಲೊತ್ತುಕೊಂಡಿದ್ದಾಳೆ.
ಕಡು ಬಡತನದಲ್ಲಿ ಜೀವನ ಸಾಗಿಸುತ್ತಿರುವ ಗೌರಮ್ಮ ತಿಪಟೂರು ನಗರಕ್ಕೆ ಬಂದು ಕಟ್ಟಡ ಕಾಮಗಾರಿ ಕೆಲಸದಲ್ಲಿ ಹಗಲಿಡಿ ದಿನಗೂಲಿಯಾಗಿ ದುಡಿದು ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ಇದು ಬಿಟ್ಟರೆ ಅವರಿಗೆ ಬದುಕಲು ಬೇರೆ ಯಾವುದೇ ಮಾರ್ಗವಿಲ್ಲ. ಆಕೆ ಪರಿಶಿಷ್ಟ ಜಾತಿಯವರ ಬಳಿ ಕೆಲಸಕ್ಕೆ ಹೋಗುತ್ತಾಳೆಂದು, ಹಣ ವ್ಯವಹಾರ ಮಾಡುತ್ತಾ ಅವರನ್ನು ಮನೆಯ ಒಳಗೆ ಬಿಟ್ಟುಕೊಂಡು ಸಂಬಂಧ ಇಟ್ಟುಕೊಂಡಿದ್ದಾಳೆಂದು ಆರೋಪಿಸಿರುವ ಗ್ರಾಮದ ಪ್ರಮುಖ ಸಿದ್ದರಾಮಭೋವಿ(ಗುಡಿಗೌಡ) ಅವರನ್ನೂ ಸಹ ಸಮಾಜದಿಂದ ಬಹಿಷ್ಕರಿಸಿದ್ದಾರೆ.
ಅವರೂ ಸಹ ಎಲ್ಲರಂತೆ ಗ್ರಾಮದ ಸಮೂದಾಯದ ಜನರ ಜೊತೆ ಬೆರೆಯುವಂತಿಲ್ಲ. ಕೊಳವೆ ಬಾವಿಯಲ್ಲಿ ನೀರು ಹಿಡಿದು ಕುಡಿಯುವಂತಿಲ್ಲ, ಯಾವುದೇ ಶುಭ ಕಾರ್ಯದಲ್ಲಿ ಭಾಗವಹಿಸುವಂತಿಲ್ಲ, ಬೇರೆಯವರ ಮನೆಗೆ ಹೋಗಿ ಬರುವಂತಿಲ್ಲ, ಕೂಲಿ ಕೆಲಸ ನೀಡುವಂತಿಲ್ಲ ಅಲ್ಲದೇ ದೇವಾಲಯದ ಬಳಿ ಎಡತಾಕುವಂತಿಲ್ಲ. ಹಾಗೇನಾದರೂ ಮಾಡಿದರೆ ಎಡ ಮಟ್ಟೆ ಏಟು ಕೋಡುತ್ತಾರೆ ಎಂದು ಆಕೆ ತನ್ನ ಕುಟುಂಬಕ್ಕಾಗಿರುವ ಅನ್ಯಾಯದಿಂದ ಬೇಸತ್ತು ಬಿಕ್ಕಿ ಬಿಕ್ಕಿ ಅಳುತ್ತಾರೆ.
ತವರಿನಲ್ಲಿ ಮಗಳ ಮದುವೆ:
ಗುಡಿಗೌಡ ಮತ್ತು ಆತನ ಕೆಲವರು ಬೆಂಬಲಿಗರು ಇಡೀ ಗ್ರಾಮವನ್ನೇ ತಮ್ಮ ಹಿಡಿತಕ್ಕೆ ತಂದು ಕೊಂಡು ಸರ್ವಾಧಿಕಾರಿಯಾಗಿದ್ದಾನೆ. ಜನರ ಸಹಕಾರದಿಂದ ಗ್ರಾಮದಲ್ಲಿ ದೇವಾಲಯ ಒಂದನ್ನು ಕಟ್ಟಿಸಿರುವ ಆತ ಅದರ ನೆಪದಲ್ಲಿ ಕಟುಸಂಪ್ರದಾಯ ಆಚರಣೆ ಜಾರಿಗೆ ತಂದಿದ್ದಾನೆ. ಅಜ್ಞಾನ ಮತ್ತು ಮೂಡ ನಂಬಿಕೆಯ ಮೊಟ್ಟೆಯಾಗಿರುವ ಆತ ಆತನ ಎಲ್ಲಾ ಅಭಿಪ್ರಾಯಗಳನ್ನು ಆದೇಶಗಳ ಮೂಲಕ ಅಮಾಯಕ ಜನರ ಮೇಲೆ ಹೇರುತ್ತಾನೆ. ಗುಂಪು ಕಟ್ಟಿ ದ್ವನಿ ಎತ್ತುವರ ಮೇಲೆ ಬೀಳುವುದರಿಂದ ಅತಿಯಾಗಿ ಹೆದರಿರುವ ಜನರಿಗೆ ಈತನ ಮಾತೇ ವೇದವಾಕ್ಯ. 
ಇಂತಹ ವ್ಯಕ್ತಿ ಮತ್ತು ಜನರ ಮಧ್ಯೆ ತನ್ನ ಮಗಳ ಮದುವೆ ಮಾಡಲು ಸಾಧ್ಯವಾಗದ ಗೌರಮ್ಮ ತನ್ನ ತವರಿನಲ್ಲಿ ಮಗಳ ಮದುವೆ ಮಾಡಿ ಋಣ ತೀರಿಸಿಕೊಂಡಿದ್ದಾಳೆ. ಗಂಡನ ಸ್ಥಿತಿ ಸರಿಯಿಲ್ಲದೇ ಅಳಿಯ ಮತ್ತು ಮಗಳ ಜೊತೆ ಜೀವಿಸುತ್ತಿರುವ ಗೌರಮ್ಮ ಗ್ರಾಮದಲ್ಲಿ ಇದು ಸತ್ತಂತಿದ್ದಳು. ಗಿರಿಯಪ್ಪ ಭೋವಿ ಪ್ರಕರಣ ಮಾಧ್ಯಮದಲ್ಲಿ ಪ್ರಕಟವಾಗಿ, ಅಧಿಕಾರಿಗಳು, ಇತರೆ ಪತ್ರಕರ್ತ ಮಿತ್ರರು ಸ್ಥಳಕ್ಕೆ ಬೇಟಿ ನೀಡಿ ನೊಂದ ಕುಟುಂಬಕ್ಕೆ ಸಾಂತ್ವನದ ಜೊತೆಗೆ ನ್ಯಾಯ ಮತ್ತು ರಕ್ಷಣೆಯ ಭರವಸೆ ನೀಡಿದ್ದರಿಂದ ದೌರ್ಜನ್ಯ ಮತ್ತು ದಬ್ಬಾಳಿಕೆಯಲ್ಲಿ ಅಷ್ಟು ದಿನ ಜರ್ಜರಿತಳಾಗಿದ್ದ ಗೌರಮ್ಮ ಒಮ್ಮೆಲೆ ಸಿಡಿದೆದ್ದು ಎಲ್ಲವನ್ನೂ ತೆರದಿಟ್ಟಳು. ತನ್ನ ಕುಟುಂಬದ ಮೇಲೆ ಆಗಿರುವ ಘೋರ ಅನ್ಯಾಯಕ್ಕೆ ನ್ಯಾಯ ಕೋರಿದಳು.
ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಬೇಟಿ:
ಮಾದ್ಯಮದಲ್ಲಿ ಸುದ್ದಿ ಬಂದ ವಿಚಾರ ತಿಳಿದ ತಕ್ಷಣ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಎಸ್.ಜೆ.ಆದಿಲಕ್ಷ್ಮಿ ಗ್ರಾಮಕ್ಕೆ ಬೇಟಿ ಪರಿಸ್ಥಿತಿಯ ಬಗ್ಗೆ ವಿವರ ಪಡೆದರು. ಪತ್ರಕರ್ತರೊಂದಿಗೆ ಗ್ರಾಮದ ಮುಖಂಡ ಸಿದ್ದರಾಮಭೋವಿಯನ್ನು ಮತ್ತಿತರನ್ನು ಬೇಟಿ ಮಾಡಿ ಅಮಾಯಕರ ಶೋಷಣೆಯ ಆರೋಪದ ಬಗ್ಗೆ ಪ್ರಶ್ನಿಸಿದರು. ಗ್ರಾಮದಲ್ಲಿ ನಡೆದಿರುವ ಘಟನೆಗಳ ವಿವರ ಪಡೆದ ಅವರು ಸಂಪೂರ್ಣ ವರದಿಯನ್ನು ಸಿದ್ಧ ಪಡಿಸಿ, ಸರಕಾರಕ್ಕೆ ಸಲ್ಲಿಸುವ ಭರವಸೆ ನೀಡಿದರು.
ಎಲ್ಲರಿಗೂ ಬದುಕುವ ಹಕ್ಕಿದೆ. ಸಮಾಜದಿಂದ ಅಥವಾ ಗ್ರಾಮದಿಂದ ಬಹಿಷ್ಕರಿಸುವ ಯಾವ ಅಧಿಕಾರ ಮತ್ತು ಹಕ್ಕು ನಿಮಗೆ ಇಲ್ಲ. ಇದು ಮಾನವ ಹಕ್ಕು ಉಲ್ಲಂಘನೆಯಾಗುತ್ತದೆ. ಅಪರಾಧ ಸಾಬೀತಾದರೆ ಕಾನೂನಿನ ಪ್ರಕಾರ ಘೋರ ಶಿಕ್ಷೆಯಾಗುತ್ತದೆ ಎಂದು ಸಿದ್ದರಾಮಭೋವಿಗೆ ಎಚ್ಚರಿಸಿದರು. ಈ ಸಂದರ್ಭದಲ್ಲಿ ಪ್ರತರ್ಕರು ಆತನಿಗೆ ಸಾಕಷ್ಟು ಬುದ್ದಿ ಹೇಳಿ, ಮಾನವಿಯತೆಯಿಂದ ವರ್ತಿಸಬೇಕು. ಮಹಿಳೆಯರ ಮೇಲೆ ದೌರ್ಜನ್ಯ ಮಾಡಬಾರದು. ಇಂತಹ ಘಟನೆ ಮರುಕಳಿಸದಂತೆ ಎಚ್ಚರ ವಹಿಸಬೇಕು ತಿಳಿ ಹೇಳಿದರು.


ಮಲೀನದಿಂದ ಗ್ರಾಮ ದೇವತೆಗೆ ಮುನಿಸು:
ಮಲ್ಲಮ್ಮ ಮತ್ತು ಗೌರಮ್ಮ ಇಬ್ಬರ ಕುಟುಂಬ ನಮ್ಮ ಸಂಪ್ರದಾಯಕ್ಕೆ ವಿರುದ್ಧವಾಗಿ ಮತ್ತು ಜಾತಿಗೆ ಕುಂದು ತರುವ ಕೆಲಸ ಮಾಡಿದ್ದಾರೆ. ಅನ್ಯ ಜಾತಿಯವರ ಜೊತೆ ಸಂಪರ್ಕ ಮಾಡಿ ಮಲೀನ ಮಾಡಿದ್ದಾರೆ. ಗ್ರಾಮ ದೇವತೆ ಚಿಕ್ಕಮ್ಮ ಅಪವಿತ್ರಗೊಂಡು ಮುನಿಸಿಕೊಂಡಿದ್ದಾಳೆ. ಇದರಿಂದ ಗ್ರಾಮದಲ್ಲಿ ನಾನಾ ತೊಂದರೆಗಳು ನಡೆದಿವೆ. ಆದ್ದರಿಂದ ಗ್ರಾಮದ ಕುಲಭಾಂಧವರು ಅವರ ವಿರುದ್ಧ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ. ನಾನು ನೆಪ ಮಾತ್ರ ಎಂದು ಹೇಳುವ ಗುಡಿಗೌಡ ಸಿದ್ದರಾಮಭೋವಿ ಕಾನೂನಿಗೆ ಹೆದರಿ ಇಲ್ಲಿ ಯಾವುದೇ ಬಹಿಷ್ಕಾರ ಹಾಕಿಲ್ಲ. ಅವರ ತಪ್ಪಿಗೆ ನಾವು ಏನು ಮಾಡುವುದು ಎಂದು ಮಾರ್ಮಿಕವಾಗಿ ಉತ್ತರಿಸುತ್ತಾನೆ.
ಮಾಡಿದ ತಪ್ಪಿಗೆ ತಪ್ಪುಕಾಣಿಕೆ ನೀಡಿ, ಪುಣ್ಯ ಮಾಡಿಸಿಕೊಂಡಿದ್ದರೆ ಇಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ. 

ಗ್ರಾಮದ ಜನರೆಲ್ಲಾ ಒಂದಾಗಿ ಹಣ ಮತ್ತು ಶ್ರಮದ ಮೂಲಕ
ದೇವಾಲಯ ನಿರ್ಮಾಣಕ್ಕೆ ಸಹಕಾರ ನೀಡಿದ್ದರೆ, ಈ ಎರಡು ಕುಟುಂಬ ಯಾವುದೇ ಬಿಡಿಗಾಸು ನೀಡದೇ ಹತ್ತಿರ ಬಂದಿಲ್ಲ(ಹೊರಗಿಟ್ಟರೆ ಹತ್ತಿರ ಬರುವುದು ಹೇಗೆ). ಆ ಕಾರಣದಿಂದ ಗ್ರಾಮದ ಜನರ ಇವರ ತಂಟೆಗೆ ಹೋಗುವುದಿಲ್ಲ. ಗ್ರಾಮದ ಜನರು ತಲೆ ಎತ್ತಿಕೊಂಡು ತಿರುಗುವಂತಿಲ್ಲ. ಬೇರೆ ಕಡೆ ಸಂಬಂಧ ಬೆಸೆಯುವಂತಿಲ್ಲ ಎಂದು ತನ್ನದೇ ಆದ ರೀತಿಯಲ್ಲಿ ಕಥೆ ಎಣೆಯುತ್ತಾರೆ.
ಮೇಲ್ಜಾತಿಯವರು ದಲಿತರನ್ನು ಶೋಷಿಸುತ್ತಾರೆ, ಅವರ ಮೇಲೆ ದೌರ್ಜನ್ಯ ನಡೆಸುತ್ತಾರೆ ಎಂದು ಒಂದು ಕಡೆ ದಲಿತ ಸಂಘಟನೆಗಳು ಬೊಬ್ಭೆ ಹೊಡೆಯುತ್ತಾ ಬೀದಿಗಿಳಿದು ಅರೆ ಬೆತ್ತಲೆ ಮೆರವಣಿಗೆ ಮಾಡಿ ನ್ಯಾಯ ಮತ್ತು ರಕ್ಷಣೆ ಕೋರುತ್ತಿದ್ದರೆ, ಮತ್ತೊಂದು ಕಡೆ ದಲಿತರೇ ದಲಿತರನ್ನು ಅಮಾನವೀಯವಾಗಿ ಶೋಷಿಸುತ್ತಾರೆ ಎಂಬ ಸತ್ಯ ಪ್ರಥಮ ಬಾರಿಗೆ ಬಹಿರಂಗಗೊಂಡಿದೆ. ದಲಿತ ಸಮೂದಾಯಗಳು ಸಮಾಜಿಕ ನ್ಯಾಯಕ್ಕಾಗಿ ಹೋರಾಟಕ್ಕಿಳಿಯುತ್ತಿರುವ ಸಂದರ್ಭದಲ್ಲೆ ಕನ್ನಡಿಯೊಳಗಿನ ಗಂಟು ಅವರಿಗೇ ಕಾಣದಾಗಿದೆ. ಅನ್ಯ ಜಾತಿಯವರ ದಬ್ಬಾಳಿಕೆಗಿಂಥ ಜಾತಿ ಜಾತಿಯೊಳಗಿನ ಸಂಘರ್ಷ ಬಾರೀ ಅಪಾಯವಾಗಿದ್ದು, ಸಂಘಟನೆಗಳು ಮೊದಲು ಅವುಗಳ ನಿಯಂತ್ರಣ ಮಾಡಬೇಕಿದೆ.

Courtesy : Tiptur Krishna

Monday, 9 May 2011

Hindu Morality is Caste Morality

The effect of caste on the ethics of the Hindus is simply deplorable. Caste has killed public spirit. Caste has destroyed the sense of public charity. Caste has made public opinion impossible. A Hindu’s public is his caste. His responsibility is only to his caste. His loyalty is restricted only to his caste. Virtue has become caste-ridden and morality has become, caste-bound. There is no sympathy to the deserving. There is no appreciation of the meritorious. There is no charity to the needy. Suffering as such calls for no response. There is charity but it begins with the caste and ends with the caste. There is sympathy but not for men of other caste. Would a Hindu acknowledge and follow the leadership of a great and good man? The case of a Mahatma apart, the answer must be that he will follow a leader if he is a man of his caste. A Brahmin will follow a leader only if he is a Brahmin, a Kayastha if he is a Kayastha and so on. The capacity to appreciate merits in a man apart from his caste does not exist in a Hindu. There is appreciation of virtue but only when the man is a fellow caste-man. The whole morality is as bad as tribal morality. My caste-man, right or wrong; my caste-man, good or bad. It is not a case of standing by virtue and not standing by vice. It is a case of standing or not standing by the caste. Have not Hindus committed treason against their country in the interests of their caste?

SECTION IX Annihilation of Caste. Vol-I, Dr. Babasaheb Ambedkar Writing and Speeches

Disgusted with Hinduism! why ?

I like to assure the Mahatma that it is not the mere failure of the Hindus and Hinduism which has produced in me the feelings of disgust and contempt with which I am charged. I realize that the world is a very imperfect world and any one who wants to live in it must bear with its imperfections. But while I am. prepared to bear with the imperfections and shortcomings of the society in which I may be destined to labour, I feel I should not consent to live in a society which cherishes wrong ideals or a society which having right ideals will not consent to bring its social life in conformity with those ideals. If I am disgusted with Hindus and Hinduism it is because I am convinced that they cherish wrong ideals and live a wrong social life. My quarrel with Hindus and Hinduism is not over the imperfections of their social conduct. It is much more fundamental. It is over their ideals.

Appendix II A REPLY TO THE MAHATMA BY DR. B. R. AMBEDKAR. Annihilation of Caste. Vol-I, Dr. Ambedkar Writing and Speeches.

html