Pages

Showing posts with label Andolana News. Show all posts
Showing posts with label Andolana News. Show all posts

Tuesday, 20 December 2011

ಕೂಡಲೇ ಮಡೆಸ್ನಾನ ನಿಷೇಧಿಸಲಿ


ಮಾನ್ಯರೆ,
ಉಂಡ ಎಂಜಲೆಲೆಯ ಮೇಲೆ ಉರುಳು ಸೇವೆ ಮಾಡಿದರೆ ದನ ್ಯರಾ
ಗು ತಾರ್ತ ,ೆ  ಅವರ    ಚವ ುರ್ ರೂೆ ಗಗ ಳ ು  ನಿವಾರಣ ಂೆ  ಾಗು ತವ್ತ  ೆ ಎಂದು  ಹೆ ಳಿಕೂೆ ಂಡು
ಆಚರಿಸಲ್ಪಡುತಿರ್ತ ು ವ  ಅನಿಷ ್ಟ ಪದ ್ಧತಿ, ಕಟೆ  ್ಟ ಸಂ ಪದ್ರ ಾಂು ವನ ು ್ನ ವು ಡಸೆ ್ನಾನ
ಎಂದು  ಬಿಂಬಿಸಿ, ಅವ ಾಂು ಕ  ಜನರ ಲಿ ್ಲ ಇಂತಹ   ಹೀನ  ಪದ ್ಧತಿಂು ನು ್ನ
ಹು ಟಿ ್ಟ ಹಾಕಿ, ಪೂೆ ಷಿಸಿ ಕೊಂಡು ಬಂದಿರುವ ಮನುವಾದಿಗಳ ಕುಹಕ
ಕೃ ತ್ಯವನ ು ್ನ ಈಗಲ ೂ ಉತ್ತೇಜಿಸು ವವ ರಿ ದ್ದಾರ ೆ ಎಂದರ  ೆ ನವ ು ್ಮ ಸವ  ಾಜದಲಿ ್ಲ
ಎಂತಹ ಮೂರ್ಖ ಜನರಿದ್ದಾರೆ ಎಂದು ಆಶ್ಚರ್ಯವಾಗುತ್ತದೆ.
ಅದರಲ್ಲೂ  ಸಮಾಜಕ್ಕೆ  ದಾರಿ  ತೋರಿಸಬೇಕಾದವರೇ  ಇಂತಹ
ಅನಾಗರಿಕ  ಪದ್ಧತಿಯನ್ನು  .ಸರಿ.  ಎನ್ನುವುದು  ಅಥವಾ  ವಿರೋಧ
ವ್ಯಕ್ತಪಡಿಸದಿರುವುದು ಖೇದಕರ ಸಂಗತಿ. ಇಂತಹ ಹೀನ ಸಂಪ್ರದಾಯ
ಪದ್ಧತಿಗಳನ್ನೊಳಗೊಂಡ ಮನುಸ್ಮೃತಿ ಎಲ್ಲಿದ್ದರೂ ನಾಶಗೊಳಿಸುವುದು,
ನಿಷೇಧಿಸುವುದು ಸ್ವಾಸ್ಥ್ಯ ಸಮಾಜ ನಿಮರ್ಾಣದ  ದಿಸಂೆ ು ಲಿ ್ಲ ಸ್ವಾಗತ ಾರ್ಹ .
ಸು ವ ಾರು  80-90 ವಷರ್  ಗಳ   ಹಿಂದಂೆ ುೆ  ಅಂಬೇಡ್ಕರ್ ಬಹಿರಂಗವಾಗಿ
ಮನುಸ್ಮೃತಿ ಸುಟ್ಟಿದ್ದನ್ನು ವಿಚಾರವಾದಿ, ಸಾವ ಾಜಿಕ  ಚಿಂತಕ   ಶ್ರೀ ನಿವಾಸ
ಪಸ್ರ ಾದ್ ಪು ನರ ಾವತಿರ್ ಸಿರು ವುದು  ಸು ತ್ತ ್ಯಾರ್ಹ .
ಬಿಜೆಪಿ ಸಕರ್ಾರಕ್ಕೆ ನಮ್ಮ ಸಂವಿಧಾನದ ವಿಧಿ, ನಿಯಮಗಳ ಬಗ್ಗೆ
ಕಿಂಚಿತಾದ್ತ ರ ೂ  ಗೌರವ ವಿ ದ್ದರ,ೆ  ದಲಿತರ ಲಿ ,್ಲ  ಹಿಂದು ಳಿದವ ರ ಲಿ  ್ಲ ಆತ್ಮಾಭಿ
ಮಾನ, ಸ್ವಾಭಿಮಾನ ಬೆಳೆಸುವ ನೈತಿಕ ಹೊಣೆಗಾರಿಕೆಯ ಬಗ್ಗೆ ಚಿಂತನೆ
ಇದ್ದರೆ, ತಡಮಾಡದೆ ತಕ್ಷಣ ಮಡೆಸ್ನಾನದಂತಹ ಅವೈಜ್ಞಾನಿಕ, ಕುಲ
ವಿರೋಧಿ ಆಚರಣೆಯನ್ನು ಕಾನೂನಿನ ರೀತ್ಯಾ ನಿಷೇಧಿಸಬೇಕು.
-ಕೆ.ಎಸ್.ಚಿಕ್ಕೇಗೌಡ, ಗಂಗೋತ್ರಿ ಬಡಾವಣೆ, ಮೈಸೂರು

K.S.Chikkegowda, Gangothri Badavane, Mysore

Thursday, 15 December 2011

ದಸಂಸ ಚಳವಳಿಗಳ ತಾಯಿ:ಬಸವರಾಜು


`ದಸಂಸ ನಡಿಗೆ ಹಳ್ಳಿಯೆಡೆಗೆ' ಜಾಥಾಗೆ ಬೀಳ್ಕೊಡುಗೆ
ಹುಣಸೂರು,ಡಿ.13-ದಲಿತ ಸಂಂಘಂಷಂಜ
ಸಮಿತಿ ಎಂದರೆ ಚಳವಳಿಗಳ ತಾಯಿ. ಅದು
ಎಲ್ಲಾ ಬಗೆಯ ಚಳವಳಿಗಳು ಹಾಗೂ
ಆಂದೋಲನಗಳಿಗೆ ತಾಯಿ ಬೇರು ಇದ್ದಂತೆ
ಎಂದು ರಾಜ್ಯ ಸಂಪನ್ಮೂಲ ವ್ಯಕ್ತಿ ಬಸವರಾಜು
ದೇವನೂರು ಬಣ್ಣಿಸಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ
ಏರ್ಪಡಿಸಿದ್ದ ದಲಿತ ಸಂಂಘಂಷಂಜ ಸಮಿತಿ
ಮೂಲ ಆಶಯಗಳ ಪುನರುತ್ಥಾನ ಹಾಗೂ
ದಲಿತರ ಸಂವಿಧಾನಬದ್ಧ ಹಕ್ಕುಗಳ ಸಂರ
ಕ್ಷಣೆಗಾಗಿ ದಸಂಸ ಹಮ್ಮಿಕೊಂಡಿರುವ `ದಸಂಸ
ನಡಿಗೆ ಹಳ್ಳಿಯೆಡೆಗೆ, ಜನ ಜಾಗೃತಿ ಜಾಥಾದ
ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ
ಅವರು ಮಾತನಾಡಿದರು.
ಭದ್ರಾವತಿಯ ಉಕ್ಕಿನ ಪ್ರದೇಶದಲ್ಲಿ ಜನ್ಮ
ತಾಳಿದ ದಲಿತ ಸಂಂಘಂಷಂಜ ಸಮಿತಿ ಡಾ.ಬಿ.
ಆರ್.ಅಂಬೇಡ್ಕರ್ ಅವರ ಆದರ್ಶ ಹಾಗೂ
ತತ್ವಗಳ ಹಾದಿಯಲ್ಲಿ ಮುನ್ನಡೆಯುತ್ತಿದೆ.
ಅಲ್ಲದೇ ರೈತ ಚಳವಳಿ, ಕಾಮರ್ಿಕ ಚಳವಳಿ,
ವಿದ್ಯಾಥರ್ಿ ಚಳವಳಿ, ಮಹಿಳಾ ಚಳವಳಿ,
ಬಂಡಾಯ ಚಳವಳಿ ಸೇರಿದಂತೆ ಇನ್ನಿತರ
ಚಳವಳಿಗಳ ಹುಟ್ಟಿಗೆ ದಸಂಸ ಕಾರಣವಾಯಿತು.
ಜೊತೆಗೆ ದಲಿತರ ಮೇಲೆ ದಬ್ಬಾಳಿಕೆ ಮಾಡು
ತ್ತಿರುವವರ ವಿರುದ್ಧ ಹೋರಾಟ ಮಾಡುತ್ತಾ,
ದೌರ್ಜನ್ಯಕ್ಕೆ ಒಳಗಾದ ದಲಿತರಿಗೆ ರಕ್ಷಣೆ
ನೀಡುವಲ್ಲಿ ದಸಂಸ ಮುನ್ನುಗ್ಗುತ್ತಿದೆ ಎಂದು
ಹೇಳಿದರು.
ಇತ್ತೀಚಿನ ದಿನಗಳಲ್ಲಿ ದಲಿತ ಜನಾಂಗ
ದವರು ವಿವಿಧ ರಾಜಕೀಯ ಪಕ್ಷಗಳು ಹಾಗೂ
ವಿವಿಧ ಸಂಘ ಸಂಸ್ಥೆಗಳಲ್ಲಿ ಹಂಚಿ ಹೋಗಿ
ದ್ದಾರೆ. ಇದರಿಂದ ದಲಿತ ಸಮುದಾಯದಲ್ಲಿ
ಒಗ್ಗಟ್ಟು ಇಲ್ಲದಂತಾಗಿದೆ. ಪರಿಣಾಮ ಪ್ರತಿ
ದಿನ ವಿವಿಧ ಪ್ರದೇಶಗಳಲ್ಲಿ ದಲಿತರ ಮೇಲಿನ
ದೌರ್ಜನ್ಯಗಳು ಪದೇ ಪದೇ ಸಂಭವಿಸುತ್ತಿವೆ.
ಹೀಗಾಗಿ ದಲಿತ ಜನಾಂಗದವರು ಡಾ.ಬಿ.
ಆರ್.ಅಂಬೇಡ್ಕರ್ ಅವರ ಆದರ್ಶ-ತತ್ವಗ
ಳನ್ನು ಜೀವನದಲ್ಲಿ ಅಳವಡಿಸಿಕೊಂಡು ಒಗ್ಗ
ಟ್ಟಿನ ಮನೋಭಾವ ಬೆಳೆಸಿಕೊಳ್ಳಬೇಕಿದೆ.
ಆಗ ಮಾತ್ರ ದಲಿತರ ಮೇಲಿನ ದೌರ್ಜನ್ಯ
ಪ್ರಕರಣಗಳು ಕಡಿಮೆಯಾಗುತ್ತವೆ ಎಂದು
ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ
ಸಂಚಾಲಕ ದೇವಗಳ್ಳಿ ಸೋಮಶೇಖರ್,
ಜಿ.ಪಂ. ಮಾಜಿ ಸದಸ್ಯ ನಾಗರಾಜ್ ಮಲ್ಲಾಡಿ,
ದಸಂಸ ರಾಜ್ಯ ಸಂಚಾಲಕ ಹರಿಹರ ಆನಂ
ದಸ್ವಾಮಿ, ಪುರಸಭೆ ಮಾಜಿ ಸದಸ್ಯ ಹೆಚ್.ಎಸ್.
ವರದರಾಜು, ನಿಂಗರಾಜು ಮಲ್ಲಾಡಿ, ಬೋಪ
ನಹಳ್ಳಿ ರಾಜಶೇಖರ್, ಲ್ಯಾಂಪ್ ಸೊಸೈಟಿ
ಅಧ್ಯಕ್ಷ ಕಂಇಷಂಗಂಂಂಚಿ ಮಾತನಾಡಿದರು. ಸಮಾ
ರಂಭದಲ್ಲಿ ದಲಿತ ಮುಖಂಡರಾದ ಮಹದೇವು,
ಕಾಂತರಾಜು, ಕೆಂಪರಾಜು, ದೇವರಾಜು,
ಧರ್ಮಪುರ ನಾರಾಯಣ್, ವಿ.ಪಿ.ಸಾಯಿ
ನಾಥ್, ಶಿವಣ್ಣ, ಶಿವಕುಮಾರ್ ಸೇರಿದಂತೆ
ಅನೇಕರು ಹಾಜರಿದ್ದರು

`ಮನುಸ್ಮೃತಿ' ದಹನ ತಪ್ಪಿಲ್ಲ


ಮಾನ್ಯರೆ,
ಇತ್ತೀ ಚಗೆ  ೆ ವುೆ ಸೂ ರಿನಲಿ  ್ಲ ಒಂದು  ಕಾಂುರ್ ಕವ್ರ ು ದಲಿ ,್ಲ  `ವು ನು ಸ್ಮೃತಿ' ದಹ ನ
ಮಾಡಿರುವುದು ಸರಿಯಷ್ಟೆ. ಈ ಬಗ್ಗೆ ಅನೇಕ ಮಂದಿ ವಕೀಲ ಮಿತ್ರರು ನನ್ನೊಡನೆ ಅನೇಕ ರೀತಿಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. ಹೀಗೆ ವು ನು ಸ್ಪೃತಿ ದಹ ನ   ವ ಾಡು ವುದರಿ ಂದ  ಎರಡ ನ ೆ  ಅಂಬೆ ಡ್ಕರ ್ ಎನಿಸಲ ು ಸಾದ್ಯ
ವಿಲ ್ಲ ಎಂದಲೆ ಾ ್ಲ ಟೀಕಿಸಿದ್ದರು . ಸವ ು ಕಾಲೀನ  ಸವ  ಾಜದಲಿ  ್ಲ ದಲಿ ತರ   ಸವ ು ಸ್ಯೆ
ಗಳ ೆ  ಬೆ ರ ೆ ಇವ ೆ ಎಂಬುದನ ು ್ನ ವು ರಂೆ ು ಬಾರದ ು  ಎಂತಲ ೂ ತವ ು ್ಮ ಅಬಿಪ ಾಂ್ರ ು ವನ ು ್ನ ವ್ಯಕಪ್ತ ಡಿ ಸಿದ್ದರು . ಜಿ.ಕ.ೆ ಗೂೆ ವಿಂದರ ಾಂು ರಂ ತೂ , ಈ ರೀತಿಂು  ಪು ಗಸ ಟ ್ಟೆ
ಕಾಂ್ರ ತಿಕಾರಿ ಪಚ್ರ ಾರಕ ್ಕೆ ಹಸೆ ರ ಾದವ ರ ು  ಎಂತಲ ೂ ಟೀಕಿಸಿದ್ದರು . ಈಗ  ನವ ು ್ಮ
ವು ುಂದಿರು ವುದು  `ವು ನು ಸ್ಮೃ ತಿ'ಂೂೆ ? ಸಂ ವಿದಾ ನವ ೂೆ ? ಎಂತಲ ೂ ಪಶ್ರಿ ್ನಸಿದರ ು .
ಆದರ ,ೆ  ಈ ಬಗ್ಗೆ ವಕಿ ಲನಾಗಿ ನನ ್ನ ಅನು ಬವ ವ ೂ  ಇದ,ೆ  ಅಬಿಪ ಾಂ್ರ ು ವೂ
ಬಿನ ್ನವಾಗಿದ.ೆ  ವುೆ ಸೂ ರು  ಜಿಲಗ್ಲೆ ಷ ್ಟೆ  ಸೀಮಿತವ ಾಗಿ ಂೂೆ ಚಿಸಿದರ ೂ  ದಲಿ ತರ
ವುೆ ಲ ೆ ನಡ ದಿೆ ರು ವ  ಅವ ಾನು ಷ  ದೌರ್ಜನ್ಯಗಳ ು  ವು ತು  ್ತ ಅಸ್ಪೃ ಶ್ಯತಗೆ  ೆ ಸಂ ಬಂಧಿ
ಸಿದ ಹಲವಾರು ಪ್ರಕರಣಗಳು ನ್ಯಾಯಾಲಯಗಳ ಮುಂದೆ ಬಾಕಿ ಇವೆ. ಅವರಲ್ಲಿ ಕೆಲ ದಲಿತರಂತೂ ಗ್ರಾಮಗಳಿಂದ ಬಂದು ನ್ಯಾಯಾಲಯಗಳಿಗೆ ಹಾಜರಾಗಲ ು, ಬಸ್ಗೂ  ದು ಡಿಲ್ಡ ದ್ಲ ,ೆ  ಅಂತಹ   ಇನೂ ್ನ ಕಲೆ ವು ತಾಂತಿಕ್ರ   ಕಾರಣ ಗಳಿ ಂದಾಗಿ, ಕಲೆ ವು ಪಕ್ರ ರ ಣ ಗಳ ು  ನ್ಯಾಂ ಾಲಂು ದಲಿ  ್ಲ ವಜ ಾ ಆಗಿರು ವುದೂ  ಉಂಟು.
ಆದ್ದರಿಂದ,  ಅಂತಹ   ಪಕ್ರ ರ ಣ ಗಳಿ ಗ ೆ ಸಂ ಬಂದಪ ಟ  ್ಟ ದಲಿ ತರ ನ ್ನೆಲಾ ್ಲ ಒಂದಡೆ ೆ
ಕಲ ಹೆ ಾಕಿ, ಸಕ ರ್ಾರದಿ ಂದ  ಅವರಿ ಗ ೆ ಸಿಗಬ ೆ ಕಾದ  ಪರಿ ಹಾರವ ನ ು ್ನ ಶೀಘವ್ರ ಾಗಿ
ಸಿಗು ವಂ ತ ೆ ವ ಾಡಿದಲಿ ,್ಲ  ಪಾಂ್ರ ು ಶಃ , ಅದೂೆ ಂದು  ಶ್ರೆ ಷ ್ಠ ನಾಂು ಕತ ದ್ವ   ಲಕಣ್ಷ ವೂ
ಆಗಬಹುದು, ಇಪ್ಪತ್ತೆನೇ ಶತಮಾನದ ಆರಂಬಧ ಲ್ಲೇ `ಮನುಸ್ಮೃತಿ' ದಹನ ಮಾಡಿದ,  ಡಾ.ಅಂಬೇಡ್ಕರರಿಗೆ  ಅದರಿಂದ  ಶ್ರೇಷ್ಠಮಟ್ಟದ  ಗೌರವವೂ
ಸಂ ದಂ ತಾಗಬಹುದು.
-ಡಾ.ಮ.ನ.ಜವರಯ್ಯ, ವಕೀಲರು, ಮೈಸೂರು 

html