Pages

Thursday 15 December 2011

protest against made snana mysore


ÈÚßsæ ÈÚßsÚÑÛ„«Ú ¬ÎæÞ¨ÚOæQ AVÚÃÕÒ ®ÚÃ~ºÚl«æ
ÈæßçÑÚàÁÚß:  ÁÛdÀ¥ÚÆÇ ÈÚßsæ ÈÚßsÚÑÛ„«Ú ®Ú¥Úª~ ¬ÎæÞƒÑÚÄß AVÚÃÕÒ ÑÚÈÚ%d«ÛMVÚ Õ}ÚÁÚOÚÐzÛ ÈæÞ¦Oæ¾ÚßÈÚÁÚß BÆÇ«Ú ®Úâ´ÁÚºÚÈÚ«Ú AÈÚÁÚy¥Ú sÛ. ¸.AÁé. @M†æÞsÚQÁé ®ÚÃ~Èæß G¥ÚßÁÚß VÚßÁÚßÈÛÁÚ ®ÚÃ~ºÚnÒ¥ÚÁÚß.
OÚßOæQ ÑÚß…ÃÔÚ½yÀ ¥æÞÈÚÑÛ¤«Ú¥ÚÆÇ ÈÚßsÚÑÛ„«Ú ÉÁæàÞƒÑÚÄß ÔæàÞW¥Ú§ÈÚÁÚ ÈæßÞÅæ ÔÚÅæÇ «ÚsæÒÁÚßÈÚâ´¥Úß RMsÚ¬¾Úß. ÁÛdÀ¥Ú Éɨæsæ BÁÚßÈÚ ÈÚßsÚÑÛ„«Ú ®Ú¥Úª~ ÁÛdÀ ÑÚOÛ%ÁÚ ÑÚM®Úãy%ÈÛW ¬ÎæÞƒÑÚ†æÞOÚß. ÑÚ_ÈÚÁÛd sÛ. É.GÑé. A^Û¾Úß%, G. «ÛÁÛ¾ÚßyÑÛ‡Éß @ÈÚÁÚ«Úß„ ÑÚM®Úâ´l¦M¥Ú ÈÚeÛVæàØÑÚ†æÞOÚß. B¥Ú«Úß„ ÑÚÈÚߣ%ÒOæàMtÁÚßÈÚ ÑÛ‡ÉßÞfVÚ×Ú ÉÁÚߥڪ OÚÃÈÚß dÁÚßWÑÚ†æÞOÚß GM¥Úß @ÈÚÁÚß J}Û¡¿ßÒ¥ÚÁÚß. ÈæÞ¦Oæ ÈÚßßRÀ ®ÚÃ¨Û«Ú OÛ¾Úß%¥ÚÌ% ÈæÞyßVæàÞ®ÛÅé, ®ÚÂÌÎÚo ɺÛVÚ¥Ú @¨Ú´ÀOÚÐ ¯.ÈÚßÔÚ¥æÞÈé, ÈÚßßRMsÚÁÛ¥Ú eæ. d¾ÚßÁÛdß, ÈÚeæÃÞVèsÚ, ÄOÚÐ=½yÁÛeé,  ÌÈÚy|, ÈÚßÔÚ¥æÞÈÚ®Ú°, ÁæÞÈÚy|, ®Úâ´lo¾ÚßÀ, «ÚMdßMsÚÑÛ‡Éß, Éd¾ÚßOÚßÈÚáÛÁé, OæM^Ú®Ú°, ÑÚߨÛÈÚß{, ÈÚßMVÚ×ÚÈÚß½, OÚÈÚßÄ, }æÞdÈÚß{, ÑÚÆÞ«Û, ºÛ«ÚßÈÚß~, ÌÈÚOÚßÈÚáÛÁé, ÁÛdËæÞRÁé, ËÛM}ÚÄPÐ=½, RßÏ%¥é †æÞVÚM, Ò¥Ú§ÁÛdß ÈÚßßM}Û¥ÚÈÚÂ¥Ú§ÁÚß

Hunsur: DSS calls to fight for the rights

ÔÚßyÑÚàÁÚß:  sÛ. ¸.AÁé. @M†æÞsÚQÁé @ÈÚÁÚß ÑÚMÉ¨Û«Ú ÈÚßàÄOÚ ¬ÞtÁÚßÈÚ ÉßÞÑÚÅÛ~¾Úß«Úß„ «ÛËÚ®ÚtÑÚßÈÚ ÑÚÄßÈÛW ®ÚloºÚ¥Úà ÑÚOÛ%ÁÚVÚ×Úß GÅÛÇ OæÐÞ}ÚÃVÚ×Ú«Úß„ ÈÚM_ÑÚßÈÚ ÔÚß«Û„ÁÚ «Úsæ¾Úßß~¡¥æ GM¥Ú ÁÛdÀ ÑÚM®Ú«Úà½Ä OæÞM¥Úà …ÑÚÈÚÁÛd ¥æÞÈÚ«ÚàÁÚß AÁæàÞ¯Ò¥ÚÁÚß.
®Úloy¥Ú @M†æÞsÚQÁé ºÚÈÚ«Ú¥ÚÆÇ"ÈÚßÁÚØ ÔÚØÙ OÚsæVæ ¥ÚÑÚMÑÚ «ÚtVæ' d«Ú eÛVÚä~ eÛ¢Û¥Ú ÈÚßßOÛ¡¾Úß ÑÚÈÚáÛÁÚMºÚ¥ÚÆÇ ÈÚáÛ}Ú«Ût¥Ú @ÈÚÁÚß, OæÄÈÚâ´ ®ÚloºÚ¥Úà ÁÛdOÛÁÚ{VÚ×Úß ¥ÚÆ}ÚÁÚ«Úß„ }ÚÈÚß½ Õ}ÛËÚP¡Væ …×ÚOæ ÈÚáÛtOæàMsÚß ¥ÚÑÚMÑÚ ÑÚMYÚl«æVÚ×Úß Jsæ¥Úß b¥ÚÃÈÛVÚß~¡Èæ. ¥ÚÆ}ÚÁÚß ÈÚß}Úß¡ ®Ú. ÕM¥ÚßØ¥Ú ÈÚVÚ%VÚ×Úß eÛVÚä}ÚÁÛVÚ†æÞP¥æ GM¥Úß @ÈÚÁÚß OÚÁæ ¬Þt¥ÚÁÚß.
ÁÛdÀ ¸eæ¯ ÈæàÞ^Û% D®Û¨Ú´ÀOÚÐ «ÛVÚÁÛd ÈÚßÅÛÇt ÈÚáÛ}Ú«Ût, }ÛÄàP¬M¥Ú fÅæÇ ÔÛVÚà ÁÛdÀ ÈÚßlo¥ÚÈÚÁæVÚà ¥ÚÑÚMÑÚ ÈÚßßRMsÚÁÚß JVÚàXt OæÄÑÚ ÈÚáÛsÚ†æÞOÚß. ÑÛÈÚßÁÚÑÚÀ ÈÚßàtÑÚ†æÞOÚß. ¥ÚÆ}ÚÁÚ @»ÈÚ䦪Væ ÑÛ‡»ÈÚáÛ«Ú¦M¥Ú «ÛÀ¾Úß ¬ÞsÚßÈÚ ¬no«ÚÆÇ ËÚÃÉßÑÚ†æÞOæM¥Úß AÁæàÞ¯Ò¥ÚÁÚß.

OÛMVæÃÑé ÈÚßßRMsÚ ÔÚÂÔÚÁÚ @«ÚM¥ÚÑÛ‡Éß ÈÚáÛ}Ú«Ût, ®ÚÃÑÚß¡}Ú ÈÚÀÈÚÑ椾ÚßÆǾÚßà VÛÃÉßÞy ®ÚÃ¥æÞËÚ¥ÚÆÇ ¥ÚÆ}ÚÁÚ ÈæßÞÅæ ËæàÞÎÚzæVÚ×Úß «Úsæ¾Úßß~¡¥Ú§ÁÚà, ÑÚOÛ%ÁÚVÚ×Úß OÚyß½_` OÚßØ~Èæ. ÈÚß}Ú¥Û«Ú †ÛÀMPVæ ÈÚáÛ}Úà ¥ÚÆ}ÚÁÚ«Úß„ …×ÚOæ ÈÚáÛtOæà×ÚßÙ~¡¥Û§Áæ. ®ÚÃ~¾æà…¹ ¥ÚÆ}ÚÁÚß ÑÚÔÚ eÛVÚä}ÚÁÛW ÑÛ‡»ÈÚáÛ«ÚOæQ ¨ÚOæQ †ÛÁÚ¥ÚM}æ «Úsæ¥ÚßOæà×ÚÙ†æÞOÚß GM¥Úß ÔæÞØ¥ÚÁÚß.
®Úâ´ÁÚÑÚºæ ÈÚáÛf ÑÚ¥ÚÑÚÀ ÈÚÁÚ¥ÚÁÛdß ÈÚáÛ}Ú«Ût, ÁÛdPÞ¾Úß ®ÚOÚÐ¥ÚÆÇ VÚßÁÚß~ÒOæàMtÁÚßÈÚ ¥ÚÑÚMÑÚ ÈÚßßRMsÚÁÚß »«Û„»®ÛþÚß ¸lßo ÈæÞ¦Oæ¾ÚßÆÇ JVÚàXsÚßÈÚ ÈÚáÛ}ÚßVÚ×Ú«Û„t «ÚM}ÚÁÚ OÛÄß G×æ¾ÚßßÈÚ OæÄÑÚ ¸t. JVÚàXt †Û†Û ÑÛÔæÞ†é @ÈÚÁÚ }Ú}Û‡¥ÚËÚ% ÈæßçVÚàtÒOæàMsÚß ÑÛÈÚáÛ«ÚÀ ÑæÞÈæ …VæX ÈÚßß}ÚßÈÚf% ÈÚÕÒ GM¥Úß @ÈÚÁÚß ~ØÒ¥ÚÁÚß. ¥ÚÑÚMÑÚ ÈÚßßRMsÚÁÛ¥Ú OÛM}ÚÁÛdß, OæM®ÚÁÛdß, GM. OÚäÎÚ|¾ÚßÀ, ¬MVÚÁÛd ÈÚßÅÛÇt, eæ. ÈÚßÔÚ¥æÞÈé, É.¯. ÑÛ¿ß«Û¢é ¥æÞÈÚÁÛdß ÈÚáÛ}Ú«Ût¥ÚÁÚß.

ದಸಂಸ ಚಳವಳಿಗಳ ತಾಯಿ:ಬಸವರಾಜು


`ದಸಂಸ ನಡಿಗೆ ಹಳ್ಳಿಯೆಡೆಗೆ' ಜಾಥಾಗೆ ಬೀಳ್ಕೊಡುಗೆ
ಹುಣಸೂರು,ಡಿ.13-ದಲಿತ ಸಂಂಘಂಷಂಜ
ಸಮಿತಿ ಎಂದರೆ ಚಳವಳಿಗಳ ತಾಯಿ. ಅದು
ಎಲ್ಲಾ ಬಗೆಯ ಚಳವಳಿಗಳು ಹಾಗೂ
ಆಂದೋಲನಗಳಿಗೆ ತಾಯಿ ಬೇರು ಇದ್ದಂತೆ
ಎಂದು ರಾಜ್ಯ ಸಂಪನ್ಮೂಲ ವ್ಯಕ್ತಿ ಬಸವರಾಜು
ದೇವನೂರು ಬಣ್ಣಿಸಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ
ಏರ್ಪಡಿಸಿದ್ದ ದಲಿತ ಸಂಂಘಂಷಂಜ ಸಮಿತಿ
ಮೂಲ ಆಶಯಗಳ ಪುನರುತ್ಥಾನ ಹಾಗೂ
ದಲಿತರ ಸಂವಿಧಾನಬದ್ಧ ಹಕ್ಕುಗಳ ಸಂರ
ಕ್ಷಣೆಗಾಗಿ ದಸಂಸ ಹಮ್ಮಿಕೊಂಡಿರುವ `ದಸಂಸ
ನಡಿಗೆ ಹಳ್ಳಿಯೆಡೆಗೆ, ಜನ ಜಾಗೃತಿ ಜಾಥಾದ
ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ
ಅವರು ಮಾತನಾಡಿದರು.
ಭದ್ರಾವತಿಯ ಉಕ್ಕಿನ ಪ್ರದೇಶದಲ್ಲಿ ಜನ್ಮ
ತಾಳಿದ ದಲಿತ ಸಂಂಘಂಷಂಜ ಸಮಿತಿ ಡಾ.ಬಿ.
ಆರ್.ಅಂಬೇಡ್ಕರ್ ಅವರ ಆದರ್ಶ ಹಾಗೂ
ತತ್ವಗಳ ಹಾದಿಯಲ್ಲಿ ಮುನ್ನಡೆಯುತ್ತಿದೆ.
ಅಲ್ಲದೇ ರೈತ ಚಳವಳಿ, ಕಾಮರ್ಿಕ ಚಳವಳಿ,
ವಿದ್ಯಾಥರ್ಿ ಚಳವಳಿ, ಮಹಿಳಾ ಚಳವಳಿ,
ಬಂಡಾಯ ಚಳವಳಿ ಸೇರಿದಂತೆ ಇನ್ನಿತರ
ಚಳವಳಿಗಳ ಹುಟ್ಟಿಗೆ ದಸಂಸ ಕಾರಣವಾಯಿತು.
ಜೊತೆಗೆ ದಲಿತರ ಮೇಲೆ ದಬ್ಬಾಳಿಕೆ ಮಾಡು
ತ್ತಿರುವವರ ವಿರುದ್ಧ ಹೋರಾಟ ಮಾಡುತ್ತಾ,
ದೌರ್ಜನ್ಯಕ್ಕೆ ಒಳಗಾದ ದಲಿತರಿಗೆ ರಕ್ಷಣೆ
ನೀಡುವಲ್ಲಿ ದಸಂಸ ಮುನ್ನುಗ್ಗುತ್ತಿದೆ ಎಂದು
ಹೇಳಿದರು.
ಇತ್ತೀಚಿನ ದಿನಗಳಲ್ಲಿ ದಲಿತ ಜನಾಂಗ
ದವರು ವಿವಿಧ ರಾಜಕೀಯ ಪಕ್ಷಗಳು ಹಾಗೂ
ವಿವಿಧ ಸಂಘ ಸಂಸ್ಥೆಗಳಲ್ಲಿ ಹಂಚಿ ಹೋಗಿ
ದ್ದಾರೆ. ಇದರಿಂದ ದಲಿತ ಸಮುದಾಯದಲ್ಲಿ
ಒಗ್ಗಟ್ಟು ಇಲ್ಲದಂತಾಗಿದೆ. ಪರಿಣಾಮ ಪ್ರತಿ
ದಿನ ವಿವಿಧ ಪ್ರದೇಶಗಳಲ್ಲಿ ದಲಿತರ ಮೇಲಿನ
ದೌರ್ಜನ್ಯಗಳು ಪದೇ ಪದೇ ಸಂಭವಿಸುತ್ತಿವೆ.
ಹೀಗಾಗಿ ದಲಿತ ಜನಾಂಗದವರು ಡಾ.ಬಿ.
ಆರ್.ಅಂಬೇಡ್ಕರ್ ಅವರ ಆದರ್ಶ-ತತ್ವಗ
ಳನ್ನು ಜೀವನದಲ್ಲಿ ಅಳವಡಿಸಿಕೊಂಡು ಒಗ್ಗ
ಟ್ಟಿನ ಮನೋಭಾವ ಬೆಳೆಸಿಕೊಳ್ಳಬೇಕಿದೆ.
ಆಗ ಮಾತ್ರ ದಲಿತರ ಮೇಲಿನ ದೌರ್ಜನ್ಯ
ಪ್ರಕರಣಗಳು ಕಡಿಮೆಯಾಗುತ್ತವೆ ಎಂದು
ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ
ಸಂಚಾಲಕ ದೇವಗಳ್ಳಿ ಸೋಮಶೇಖರ್,
ಜಿ.ಪಂ. ಮಾಜಿ ಸದಸ್ಯ ನಾಗರಾಜ್ ಮಲ್ಲಾಡಿ,
ದಸಂಸ ರಾಜ್ಯ ಸಂಚಾಲಕ ಹರಿಹರ ಆನಂ
ದಸ್ವಾಮಿ, ಪುರಸಭೆ ಮಾಜಿ ಸದಸ್ಯ ಹೆಚ್.ಎಸ್.
ವರದರಾಜು, ನಿಂಗರಾಜು ಮಲ್ಲಾಡಿ, ಬೋಪ
ನಹಳ್ಳಿ ರಾಜಶೇಖರ್, ಲ್ಯಾಂಪ್ ಸೊಸೈಟಿ
ಅಧ್ಯಕ್ಷ ಕಂಇಷಂಗಂಂಂಚಿ ಮಾತನಾಡಿದರು. ಸಮಾ
ರಂಭದಲ್ಲಿ ದಲಿತ ಮುಖಂಡರಾದ ಮಹದೇವು,
ಕಾಂತರಾಜು, ಕೆಂಪರಾಜು, ದೇವರಾಜು,
ಧರ್ಮಪುರ ನಾರಾಯಣ್, ವಿ.ಪಿ.ಸಾಯಿ
ನಾಥ್, ಶಿವಣ್ಣ, ಶಿವಕುಮಾರ್ ಸೇರಿದಂತೆ
ಅನೇಕರು ಹಾಜರಿದ್ದರು

`ಮನುಸ್ಮೃತಿ' ದಹನ ತಪ್ಪಿಲ್ಲ


ಮಾನ್ಯರೆ,
ಇತ್ತೀ ಚಗೆ  ೆ ವುೆ ಸೂ ರಿನಲಿ  ್ಲ ಒಂದು  ಕಾಂುರ್ ಕವ್ರ ು ದಲಿ ,್ಲ  `ವು ನು ಸ್ಮೃತಿ' ದಹ ನ
ಮಾಡಿರುವುದು ಸರಿಯಷ್ಟೆ. ಈ ಬಗ್ಗೆ ಅನೇಕ ಮಂದಿ ವಕೀಲ ಮಿತ್ರರು ನನ್ನೊಡನೆ ಅನೇಕ ರೀತಿಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. ಹೀಗೆ ವು ನು ಸ್ಪೃತಿ ದಹ ನ   ವ ಾಡು ವುದರಿ ಂದ  ಎರಡ ನ ೆ  ಅಂಬೆ ಡ್ಕರ ್ ಎನಿಸಲ ು ಸಾದ್ಯ
ವಿಲ ್ಲ ಎಂದಲೆ ಾ ್ಲ ಟೀಕಿಸಿದ್ದರು . ಸವ ು ಕಾಲೀನ  ಸವ  ಾಜದಲಿ  ್ಲ ದಲಿ ತರ   ಸವ ು ಸ್ಯೆ
ಗಳ ೆ  ಬೆ ರ ೆ ಇವ ೆ ಎಂಬುದನ ು ್ನ ವು ರಂೆ ು ಬಾರದ ು  ಎಂತಲ ೂ ತವ ು ್ಮ ಅಬಿಪ ಾಂ್ರ ು ವನ ು ್ನ ವ್ಯಕಪ್ತ ಡಿ ಸಿದ್ದರು . ಜಿ.ಕ.ೆ ಗೂೆ ವಿಂದರ ಾಂು ರಂ ತೂ , ಈ ರೀತಿಂು  ಪು ಗಸ ಟ ್ಟೆ
ಕಾಂ್ರ ತಿಕಾರಿ ಪಚ್ರ ಾರಕ ್ಕೆ ಹಸೆ ರ ಾದವ ರ ು  ಎಂತಲ ೂ ಟೀಕಿಸಿದ್ದರು . ಈಗ  ನವ ು ್ಮ
ವು ುಂದಿರು ವುದು  `ವು ನು ಸ್ಮೃ ತಿ'ಂೂೆ ? ಸಂ ವಿದಾ ನವ ೂೆ ? ಎಂತಲ ೂ ಪಶ್ರಿ ್ನಸಿದರ ು .
ಆದರ ,ೆ  ಈ ಬಗ್ಗೆ ವಕಿ ಲನಾಗಿ ನನ ್ನ ಅನು ಬವ ವ ೂ  ಇದ,ೆ  ಅಬಿಪ ಾಂ್ರ ು ವೂ
ಬಿನ ್ನವಾಗಿದ.ೆ  ವುೆ ಸೂ ರು  ಜಿಲಗ್ಲೆ ಷ ್ಟೆ  ಸೀಮಿತವ ಾಗಿ ಂೂೆ ಚಿಸಿದರ ೂ  ದಲಿ ತರ
ವುೆ ಲ ೆ ನಡ ದಿೆ ರು ವ  ಅವ ಾನು ಷ  ದೌರ್ಜನ್ಯಗಳ ು  ವು ತು  ್ತ ಅಸ್ಪೃ ಶ್ಯತಗೆ  ೆ ಸಂ ಬಂಧಿ
ಸಿದ ಹಲವಾರು ಪ್ರಕರಣಗಳು ನ್ಯಾಯಾಲಯಗಳ ಮುಂದೆ ಬಾಕಿ ಇವೆ. ಅವರಲ್ಲಿ ಕೆಲ ದಲಿತರಂತೂ ಗ್ರಾಮಗಳಿಂದ ಬಂದು ನ್ಯಾಯಾಲಯಗಳಿಗೆ ಹಾಜರಾಗಲ ು, ಬಸ್ಗೂ  ದು ಡಿಲ್ಡ ದ್ಲ ,ೆ  ಅಂತಹ   ಇನೂ ್ನ ಕಲೆ ವು ತಾಂತಿಕ್ರ   ಕಾರಣ ಗಳಿ ಂದಾಗಿ, ಕಲೆ ವು ಪಕ್ರ ರ ಣ ಗಳ ು  ನ್ಯಾಂ ಾಲಂು ದಲಿ  ್ಲ ವಜ ಾ ಆಗಿರು ವುದೂ  ಉಂಟು.
ಆದ್ದರಿಂದ,  ಅಂತಹ   ಪಕ್ರ ರ ಣ ಗಳಿ ಗ ೆ ಸಂ ಬಂದಪ ಟ  ್ಟ ದಲಿ ತರ ನ ್ನೆಲಾ ್ಲ ಒಂದಡೆ ೆ
ಕಲ ಹೆ ಾಕಿ, ಸಕ ರ್ಾರದಿ ಂದ  ಅವರಿ ಗ ೆ ಸಿಗಬ ೆ ಕಾದ  ಪರಿ ಹಾರವ ನ ು ್ನ ಶೀಘವ್ರ ಾಗಿ
ಸಿಗು ವಂ ತ ೆ ವ ಾಡಿದಲಿ ,್ಲ  ಪಾಂ್ರ ು ಶಃ , ಅದೂೆ ಂದು  ಶ್ರೆ ಷ ್ಠ ನಾಂು ಕತ ದ್ವ   ಲಕಣ್ಷ ವೂ
ಆಗಬಹುದು, ಇಪ್ಪತ್ತೆನೇ ಶತಮಾನದ ಆರಂಬಧ ಲ್ಲೇ `ಮನುಸ್ಮೃತಿ' ದಹನ ಮಾಡಿದ,  ಡಾ.ಅಂಬೇಡ್ಕರರಿಗೆ  ಅದರಿಂದ  ಶ್ರೇಷ್ಠಮಟ್ಟದ  ಗೌರವವೂ
ಸಂ ದಂ ತಾಗಬಹುದು.
-ಡಾ.ಮ.ನ.ಜವರಯ್ಯ, ವಕೀಲರು, ಮೈಸೂರು 

Wednesday 14 December 2011

ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಇಳಿಕೆ: ರಾಜ್ಯಸಭೆಯಲ್ಲಿ ಚಿದಂಬರಂ




ಗುರುವಾರ - ಡಿಸೆಂಬರ್-15-2011


ಹೊಸದಿಲ್ಲಿ, ಡಿ. 14: ಕರ್ನಾಟಕ, ಮಧ್ಯಪ್ರದೇಶ, ಒಡಿಶಾ ಮತ್ತು ಗುಜರಾತ್ ರಾಜ್ಯಗಳಲ್ಲಿ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಈ ವರ್ಷದ ಅಕ್ಟೋಬರ್ ತಿಂಗಳವರೆಗೆ 170ಕ್ಕೆ ಕಡಿಮೆಯಾಗಿದೆ ಎಂದು ಗೃಹ ಸಚಿವ ಪಿ. ಚಿದಂಬರಂ ಇಂದು ರಾಜ್ಯ ಸಭೆಗೆ ತಿಳಿಸಿದರು.


‘‘ಅಲ್ಪಸಂಖ್ಯಾತರ ಅದರಲ್ಲೂ ಮುಖ್ಯವಾಗಿ ಕ್ರೈಸ್ತರ ಮೇಲಿನ ದೌರ್ಜನ್ಯ ಪ್ರಕರಣಗಳು ದೇಶದಲ್ಲಿ, ಮುಖ್ಯವಾಗಿ ಕರ್ನಾಟಕ, ಒಡಿಶಾ, ಮಧ್ಯಪ್ರದೇಶ ಮತ್ತು ಗುಜರಾತ್‌ಗಳಲ್ಲಿ ಹೆಚ್ಚುತ್ತಿದೆ ಎನ್ನುವುದು ಸರಿಯಲ್ಲ’’ ಎಂದು ಪ್ರಶ್ನೋತ್ತರ ಅವಧಿಯಲ್ಲಿ ಅವರು ಹೇಳಿದರು.



ಈ ನಾಲ್ಕು ರಾಜ್ಯಗಳಲ್ಲಿ ಈ ವರ್ಷದ ಅಕ್ಟೋಬರ್ ತಿಂಗಳವರೆಗೆ ಕೋಮು ಹಿಂಸೆ ಪ್ರಕರಣಗಳು 170ಕ್ಕೆ ಇಳಿದಿವೆ ಎಂದು ಹೇಳಿದ ಅವರು, ಕಳೆದ ವರ್ಷದ ಇದೇ ಅವಧಿಯಲ್ಲಿ 204 ಪ್ರಕರಣಗಳು ದಾಖಲಾಗಿದ್ದವು ಎಂದರು.



ದೇಶದಲ್ಲಿ ಕೋಮು ಸಾಮರಸ್ಯವನ್ನು ಕಾಪಾಡಿಕೊಳ್ಳುವುದಕ್ಕಾಗಿ ರಾಜ್ಯ ಸರಕಾರಗಳ ನಿರ್ದಿಷ್ಟ ಬೇಡಿಕೆಗಳಿಗೆ ಸ್ಪಂದಿಸುವ ಮೂಲಕ ಹಾಗೂ ಪೊಲೀಸ್ ಪಡೆಗಳನ್ನು ಆಧುನೀಕರಣ ಗೊಳಿಸುವ ಮೂಲಕ ಕೇಂದ್ರ ಸರಕಾರ ನೆರವು ನೀಡುತ್ತಿದೆ ಎಂದು ಸಚಿವರು ತಿಳಿಸಿದರು.



ರಾಷ್ಟ್ರ ರಾಜಧಾನಿಯಲ್ಲಿ ಈಶಾನ್ಯ ಭಾಗದ ಜನರಿಗೆ ಕಿರುಕುಳ ನೀಡಲಾಗುತ್ತಿದೆ ಎಂಬ ಆರೋಪಗಳಿಗೆ ಪ್ರತಿಕ್ರಿಯಿಸಿದ ಅವರು, ದಿಲ್ಲಿಯಲ್ಲಿ ವಾಸಿಸುವ ಈಶಾನ್ಯ ಭಾಗದ ಜನರಿಗೆ ರಕ್ಷಣೆ ನೀಡುವಂತೆ ಪೊಲೀಸರಿಗೆ ಸೂಚಿಸಲಾಗಿದೆ ಎಂದು ಚಿದಂಬರಂ ನುಡಿದರು.
ಹಣಕಾಸು ಸಚಿವರಾಗಿದ್ದಾಗ ಚಿದಂಬರಂ ಕೂಡ 2ಜಿ ಹಗರಣದಲ್ಲಿ ಭಾಗಿಯಾಗಿ ರುವುದರಿಂದ ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಪ್ರತಿಪಕ್ಷಗಳು ಘೋಷಣೆಗಳನ್ನು ಕೂಗುವುದರ ನಡುವೆಯೇ ಎಲ್ಲ ಪೂರಕ ಪ್ರಶ್ನೆಗಳಿಗೆ ಚಿದಂಬರಂ ಉತ್ತರಿಸಿದರು.



ಎಪ್ರಿಲ್‌ನಿಂದ ಮಾರ್ಚ್‌ವರೆಗಿನ ಕಳೆದ ಹಣಕಾಸು ವರ್ಷದಲ್ಲಿ 1,574 ಕಸ್ಟಡಿ ಸಾವುಗಳು ಸಂಭವಿಸಿದ್ದವು. ಇವುಗಳ ಪೈಕಿ 1,426 ಸಾವುಗಳು ನ್ಯಾಯಾಂಗ ಕಸ್ಟಡಿಯಲ್ಲಿ ಸಂಭವಿಸಿದರೆ, 146 ಪೊಲೀಸ್ ಕಸ್ಟಡಿಯಲ್ಲಿ ಸಂಭವಿಸಿದವು.



ಅಪರಾಧ ಪ್ರಕರಣಗಳಿಗೆ ಸಂಬಂಧಿಸಿ ಕ್ರಮ ತೆಗೆದುಕೊಳ್ಳುವುದು ರಾಜ್ಯಗಳ ಕೆಲಸ ಎಂದರು. ಹಾಗಾಗಿ, ಕಸ್ಟಡಿ ಸಾವುಗಳ ವಿಷಯದಲ್ಲಿ ಕೇಂದ್ರ ಸರಕಾರ ನೇರವಾಗಿ ಮಧ್ಯಪ್ರವೇಶಿಸುವುದಿಲ್ಲ, ಬದಲಿಗೆ ಕಾಲ ಕಾಲಕ್ಕೆ ಸಲಹೆ ಸೂಚನೆಗಳನ್ನು ನೀಡುತ್ತದೆ ಎಂದು ಚಿದಂಬರಂ ತಿಳಿಸಿದರು.

ಮಡೆಸ್ನಾನ ನಿಷೇಧಕ್ಕೆ ದಲಿತ ನಾಯಕರ ಒತ್ತಾಯ


ಗುರುವಾರ - ಡಿಸೆಂಬರ್-15-2011

ದಲಿತರ ಸಭೆಯಲ್ಲಿ ಸಮಸ್ಯೆಗಳ ಮಹಾಪೂರ
 ಮಂಗಳೂರು, ಡಿ.14: ಸುಬ್ರಹ್ಮಣ್ಯ ಕ್ಷೇತ್ರ ಸೇರಿ ದಂತೆ ಜಿಲ್ಲೆಯ ದೇವಸ್ಥಾನಗಳಲ್ಲಿ ನಡೆಯುವ ಪಂಕ್ತಿ ಬೇಧದ ಭೋಜನ ಹಾಗೂ ಮಡೆಸ್ನಾನ ವನ್ನು ನಿಷೇಧಿಸುವಂತೆ ವಿವಿಧ ಸಂಘಟನೆಗಳ ದಲಿತ ನಾಯಕರು ಒಕ್ಕೊರಳಿನಿಂದ ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದ ಘಟನೆ ಇಂದು ನಡೆಯಿತು.

ಜಿಲ್ಲಾಧಿಕಾರಿ ಸಭಾಂಗಣದಲ್ಲಿ 1 ವರ್ಷದ ಬಳಿಕ ಇಂದು ಜಿಲ್ಲಾಧಿಕಾರಿ ಡಾ.ಎನ್.ಎಸ್. ಚನ್ನಪ್ಪ ಗೌಡ ಅಧ್ಯಕ್ಷತೆಯಲ್ಲಿ ನಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ನಾಯಕರ ಸಭೆಯಲ್ಲಿ ವಿಶೇಷವಾಗಿ ಮಡೆಸ್ನಾನ, ಧರ್ಮಸ್ಥಳದಲ್ಲಿ ಡಿಸಿ ಮನ್ನಾ ಭೂಮಿಯನ್ನು ಖಾಸಗಿಯವರಿಗೆ ಮಂಜೂರು ಮಾಡಿರುವ ಬಗ್ಗೆ ದಲಿತರಿಂದ ತೀವ್ರ ವಿರೋಧ ವ್ಯಕ್ತವಾಯಿತು.
ಮಡೆಸ್ನಾನ ವಿರೋಧಿಸಿ ಮಾತು ಆರಂಭಿಸಿದ ದಲಿತ ಹಕ್ಕುಗಳ ಹೋರಾಟ ಸಮಿತಿಯ ನಾಯಕ ಶೇಖರ್ ಬೆಳ್ತಂಗಡಿ, ಬುದ್ಧಿವಂತರ ಜಿಲ್ಲೆಯಲ್ಲೂ ಇಂತಹ ಅನಿಷ್ಟ ಪದ್ಧತಿ ನಡೆಯುತ್ತಿರುವುದು ನಾಚಿಕೆಗೇಡಿನ ವಿಷಯ. ಮಡೆಸ್ನಾನಕ್ಕೆ ಹೇರಲಾಗಿದ್ದ ನಿಷೇಧವನ್ನು ಹಿಂದೆಗೆದುಕೊಳ್ಳುವ ಮೂಲಕ ದಲಿತ ನಾಯಕರ ಮೇಲಿನ ಹಲ್ಲೆ ಘಟನೆಗೆ ನೇರವಾಗಿ ಜಿಲ್ಲಾಧಿಕಾರಿಯೇ ಹೊಣೆ ಎಂದು ದೂರಿದರು. ಈ ಸಂದರ್ಭ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಭಕ್ತರ ಭಾವನೆಗಳಿಗೆ ಬೆಲೆ ಕೊಟ್ಟು ನಿಷೇಧವನ್ನು ತೆರವುಗೊಳಿಸಬೇಕಾಯಿತು ಎಂದು ಹೇಳಿದಾಗ ಸಭೆಯಲ್ಲಿ ಉಪಸ್ಥಿತರಿದ್ದ ದಲಿತರು ಒಕ್ಕೊರಳಿ ನಿಂದ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದರು.
ಚಂದ್ರಗುತ್ತಿಯಲ್ಲಿ ಬೆತ್ತಲೆ ಸೇವೆ, ಸತಿಸಹಗ ಮನ ಪದ್ಧತಿ ನಿಷೇಧದ ವೇಳೆಯೂ ಈ ರೀತಿಯ ವಿರೋಧಗಳು ವ್ಯಕ್ತವಾಗಿದ್ದವು. ಹಾಗಿದ್ದರೂ ಅವುಗಳನ್ನು ನಿಷೇಧಿಸಲಾಗಿದೆ. ಮಡೆಸ್ನಾನ ಕೂಡಾ ನಿಷೇಧವಾಗಬೇಕು. ಇಲ್ಲವಾದರೆ ಬಿಡುವುದಿಲ್ಲ ಎಂಬ ಮಾತುಗಳು ದಲಿತ ನಾಯಕರಿಂದ ವ್ಯಕ್ತವಾಯಿತು.
ದೇವಸ್ಥಾನಗಳಲ್ಲಿ ದಲಿತರಿಗೆ ಅನ್ನ ಬಡಿಸಲು ಅವಕಾಶವಿಲ್ಲವೇಕೆ?
ಕಟೀಲು, ಸುಬ್ರಹ್ಮಣ್ಯ ಮೊದಲಾದ ಸರಕಾರಿ ಸ್ವಾಮ್ಯದ ದೇವಾಲಯಗಳಲ್ಲಿ ಎಲೆ ತೆಗೆಯುವ ಕೆಲಸ ಮಾಡುವ ದಲಿತರಿಗೆ ಅನ್ನ ಬಡಿಸುವ ಅವಕಾಶ ಏಕಿಲ್ಲ ಎಂದು ಪ್ರಶ್ನಿಸಿದ ದಲಿತ ನಾಯಕ ಭಾನುಚಂದ್ರ, ದೇವಸ್ಥಾನಗಳಲ್ಲಿ ಮೊಕ್ತೇಸರರಾಗಿ ಪರಿಶಿಷ್ಟ ಜಾತಿ, ಪಂಗಡದ ಒಬ್ಬ ಸದಸ್ಯರ ನೇಮಕ ಮಾಡಬೇಕು. ಆದರೆ ಆ ಅವಕಾಶವನ್ನು ಮರಾಠಿ ನಾಯ್ಕ ಸಮುದಾಯಕ್ಕೆ ಮಾತ್ರವೇ ನೀಡಲಾಗುತ್ತದೆ ಹೊರತು ಕೊರಗ ಜನಾಂಗ ಸೇರಿದಂತೆ ಇತರ ದಲಿತ ಸಮುದಾಯದವ ರನ್ನು ಸೇರಿಸಲಾಗುತ್ತಿಲ್ಲ ಎಂದು ದೂರಿದರು.

ಈ ನಡುವೆ ಮಾತನಾಡಿದ ದಲಿತ ನಾಯಕರೊಬ್ಬರು, ದೇವಸ್ಥಾನಗಳ ಮೂಲಕವೇ ದಲಿತರ ಶೋಷಣೆ ನಡೆಯುತ್ತಾ ಬಂದಿದೆ ಎಂದು ಅಸಹನೆ ವ್ಯಕ್ತಪಡಿಸಿದರು. ಸರಕಾರಿ ಕಾರ್ಯಕ್ರಮಗಳಾದ ವಾಲ್ಮೀಕಿ ಜಯಂತಿ, ಅಂಬೇಡ್ಕರ್ ಜಯಂತಿ ಹೊರತು ಪಡಿಸಿ ಉಳಿದ ಸ್ವಾತಂತ್ರ ದಿನಾಚರಣೆ, ಗಣರಾಜ್ಯೋತ್ಸವ ಮೊದಲಾದ ರಾಷ್ಟ್ರೀಯ ಹಬ್ಬಗಳ ಪೂರ್ವಭಾವಿ ಸಭೆಯಲ್ಲಿ ದಲಿತ ನಾಯಕರಿಗೆ ಅವಕಾಶ ನೀಡದೆ ತಾರತಮ್ಯ ಎಸಗಲಾಗುತ್ತಿದೆ ಎಂದು ಸಭೆಯಲ್ಲಿ ಭಾನುಚಂದ್ರ ಆರೋಪಿಸಿದರು.
 ಡಿಸಿ ಮನ್ನಾ ಭೂಮಿ ಖಾಸಗಿಯವರಿಗೆ ಮಂಜೂರು!
ಇದೇ ವೇಳೆ ಕಳೆದ ವರ್ಷ ನಡೆದ ದಲಿತ ನಾಯಕರ ಸಭೆಯಲ್ಲಿ ನಾಗರಿಕ ಸೇವಾ ಟ್ರಸ್ಟ್‌ನ ಪ್ರತಿನಿಧಿಗಳ ಬೇಡಿಕೆಯಂತೆ ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಧರ್ಮಸ್ಥಳದಲ್ಲಿ ವಿದ್ಯಾಸಂಸ್ಥೆಗೆ ಡಿಸಿ ಮನ್ನಾ ಜಮೀನು ಸ.ನಂಬ್ರ 507, 508/1, 509, 521/1 ಹೀಗೆ ಒಟ್ಟು 12 ಸರ್ವೆ ನಂಬ್ರದ ಭೂಮಿಯನ್ನು ಮಂಜೂರು ಮಾಡಿರುವುದರ ವಿರುದ್ಧ ದಲಿತರು ಒಕ್ಕೊರಳಿ ನಿಂದ ಸಭೆಯಲ್ಲಿ ವಿರೋಧಿಸಿದರು. ಸರಕಾರಿ ಆದೇಶದ ಪ್ರಕಾರ 43.90 ಎಕರೆ ಜಮೀನು ಖಾಸಗಿಯವರಿಗೆ ಮಂಜೂರು ಆಗಿದೆ ಎಂದು ಜಿಲ್ಲಾಧಿಕಾರಿ ಹೇಳಿದಾಗ ಸಭೆಯಲ್ಲಿ ದಲಿತರಿಂದ ತೀವ್ರ ಆಕ್ಷೇಪ ವ್ಯಕ್ತವಾಯಿತು.

ಇಂದಿನ ಸಭೆಯಲ್ಲಿ ದಲಿತರ ಸಾಕಷ್ಟು ಸಮಸ್ಯೆಗಳು ಡಿಸಿ ಮನ್ನಾ ಭೂಮಿಯ ಅತಿಕ್ರಮಣದ ತೆರವಿನ ಕುರಿತಂತೆಯೇ ಆಗಿದೆ. ದಲಿತರು ಒಂದು ಸೆಂಟ್ಸ್ ಭೂಮಿಗಾಗಿ ಪರದಾಡುತ್ತಿರುವಾಗ ಡಿಸಿ ಮನ್ನಾ ಭೂಮಿ ಯನ್ನು ಖಾಸಗಿಯವರಿಗೆ ಬಿಟ್ಟು ಕೊಟ್ಟಿರುವುದು ಖಂಡನೀಯ. ದಲಿತರು ಆರ್‌ಟಿಸಿಗಾಗಿ ಹತ್ತಾರು ವರ್ಷ ಕಚೇರಿಗಳಿಗೆ ಅಲೆಯಬೇಕಾದರೆ ಡಿಸಿ ಮನ್ನಾ ಭೂಮಿಯನ್ನು ಖಾಸಗಿಯವರಿಗೆ ತೀರಾ ಸಲೀಸಾಗಿ ಮಂಜೂರು ಮಾಡಲಾಗಿದೆ ಎಂದು ದಲಿತ ನಾಯಕರಾದ ಕೃಷ್ಣಾನಂದ, ಸೇಸಪ್ಪ ಸೇರಿದಂತೆ ದಲಿತ ನಾಯಕರು ಆಕ್ಷೇಪಿಸಿದರು. ಈ ಬಗ್ಗೆ ಸಭೆಯಲ್ಲಿ ಖಂಡನಾ ನಿರ್ಣಯ ಕೈಗೊಂಡು ಸರಕಾರದ ಮಂಜೂರಾತಿ ಯನ್ನು ರದ್ದುಪಡಿಸುವಂತೆ ಆಗ್ರಹಿಸಲಾಯಿತು.
ಸಭೆಯಲ್ಲಿ ಜಿಪಂ ಸದಸ್ಯೆ ಚಂದ್ರಕಲಾ ಮೇಲಿನ ದೌರ್ಜನ್ಯ ಪ್ರಕರಣ ಸೇರಿದಂತೆ, ದಲಿತರ ಮಕ್ಕಳಿಗೆ ಐಎಎಸ್, ಐಪಿಎಸ್ ಶಿಕ್ಷಣಕ್ಕೆ ಪೂರಕ ವ್ಯವಸ್ಥೆ, ಅಂಬೇಡ್ಕರ್ ಭವನ ನಿರ್ಮಾಣ, ಶ್ಮ್ಮಶಾನದ ಕೊರತೆ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ವೈದ್ಯಾಧಿಕಾರಿಗಳ ಕೊರತೆ, ಎಪ್ರಿಲ್ 14ರಂದು ಶಾಲೆಗಳಲ್ಲಿ ಅಂಬೇಡ್ಕರ್ ಜಯಂತಿ ಆಚರಣೆಗೆ ಅವಕಾಶ ಸೇರಿದಂತೆ ಹಲವಾರು ಸಮಸ್ಯೆಗಳನ್ನು ದಲಿತ ನಾಯಕರು ಜಿಲ್ಲಾಧಿಕಾರಿ ಎದುರು ಪ್ರಸ್ತಾಪಿಸಿದರು.
ದಲಿತರಿಗೆ ನಿವೇಶನ ನೀಡುವ ಕುರಿತಂತೆ ಈಗಾಗಲೆ ಜಿಲ್ಲೆಯಲ್ಲಿ ಒಟ್ಟು 92 ಎಕರೆ ಖಾಲಿ ಇರುವ ಜಾಗವನ್ನು ಗುರುತಿಸಲಾಗಿದ್ದು, ಅದನ್ನು ಅರ್ಹರಿಗೆ ಹಂಚಲು ಆದ್ಯತೆ ನೀಡಲಾಗುವುದು. ಗುರುತಿಸಲಾಗಿರುವ ಭೂಮಿಯ ಬಗ್ಗೆ ದಲಿತ ಪ್ರತಿನಿಧಿಗಳು ಪರಿಶೀಲನೆ ನಡೆಸಿ ನಿವೇಶನ ರಹಿತರ ಪಟ್ಟಿ ನೀಡುವಂತೆ ಜಿಲ್ಲಾಧಿಕಾರಿ ಚನ್ನಪ್ಪ ಗೌಡ ಸಭೆಯಲ್ಲಿ ಸೂಚಿಸಿದರು.
ಮೂರು ತಿಂಗಳಿಗೊಮ್ಮೆ ಸಭೆಯ ಭರವಸೆ
ತಾಲೂಕು ಮಟ್ಟದಲ್ಲಿ ತಹಶೀಲ್ದಾರ್ ಪ್ರತಿ ಎರಡು ತಿಂಗಳಿಗೊಮ್ಮೆ, ಜಿಲ್ಲಾಧಿಕಾರಿ ಮಟ್ಟದಲ್ಲಿ ಮೂರು ತಿಂಗಳಿಗೊಮ್ಮೆ ದಲಿತ ನಾಯಕರ ಸಭೆ ನಡೆಸುವುದಾಗಿ ಭರವಸೆ ನೀಡಿದ ಜಿಲ್ಲಾಧಿಕಾರಿ, ದಲಿತರು ತಮ್ಮ ಸಮಸ್ಯೆಗಳನ್ನು ಸಭೆಗಳಿಗಾಗಿಯೇ ಕಾಯದೆ ನೇರವಾಗಿ ಬಂದು ಚರ್ಚಿಸಿದಲ್ಲಿಯೂ ಪರಿಹಾರಕ್ಕೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಸಭೆಯಲ್ಲಿ ನಾಗರಿಕ ಹಕ್ಕು ನಿರ್ದೇಶನಾಲ ಯದ ಎಸ್ಪಿ ಸರ್ವೋತ್ತಮ ಪೈ, ಪುತ್ತೂರು ಸಹಾಯಕ ಆಯುಕ್ತ ಸುಂದರ ಭಟ್, ಮಂಗಳೂರು ಸಹಾಯಕ ಆಯುಕ್ತ ವೆಂಕಟೇಶ್, ಮಂಗಳೂರು ಮನಪಾ ಆಯುಕ್ತ ಡಾ. ಹರೀಶ್ ಕುಮಾರ್, ಪುತ್ತೂರು ಎಎಸ್ಪಿ ಪ್ರಭಾಕರ್, ಮಂಗಳೂರು ಎಸಿಪಿ ಸುಬ್ರಹ್ಮಣ್ಯ ಮೊದಲಾದ ವರು ಉಪಸ್ಥಿತರಿದ್ದರು.

ಹರಕೆಯ ಬಯಲಾಟ!
  ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ 3 ತಿಂಗಳಿಗೊಮ್ಮೆ ನಡೆಯಬೇಕಿರುವ ಜಿಲ್ಲಾ ಮಟ್ಟದ ದಲಿತರ ಕುಂದು ಕೊರತೆಗಳ ಸಭೆಯು ಒಂದು ವರ್ಷದ ಬಳಿಕ ಇಂದು ನಡೆದ ಹಿನ್ನೆಲೆ ಯಲ್ಲಿ ಸುಳ್ಯ, ಪುತ್ತೂರು, ಬಂಟ್ವಾಳ ಸೇರಿದಂತೆ ಎಲ್ಲ ತಾಲೂಕುಗಳ ದಲಿತ ನಾಯಕರು ಹಾಗೂ ಕಾರ್ಯಕರ್ತರು ತಮ್ಮ ನೂರಾರು ಸಮಸ್ಯೆಗಳೊಂದಿಗೆ ಸಭೆಗೆ ಹಾಜರಾ ಗಿದ್ದರು. ಜಿಲ್ಲಾಧಿಕಾರಿಯ ಮಿನಿ ಕೋರ್ಟ್ ಹಾಲ್‌ನಲ್ಲಿ ಆಸನಗಳ ಕೊರತೆ, ಇಕ್ಕಟ್ಟಿನಿಂದಾಗಿ ದಲಿತರ ನೇಕರು ನಿಂತುಕೊಂಡೇ ಸಭೆಯಲ್ಲಿ ಭಾಗವಹಿಸಬೇಕಾಯಿತು. ಈ ಬಗ್ಗೆ ಸಭೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತವಾ ಯಿತು. ಇದೇ ವೇಳೆ, ‘ಇದು ಕಾಟಾಚಾರದ ಸಭೆ. ಹರಕೆಯ ಬಯಲಾಟ. ನಮಗೆ ಕುಳಿತು ಕೊಳ್ಳಲೇ ಅವಕಾಶವಿಲ್ಲ. ಇನ್ನು ನಮ್ಮ ಸಮಸ್ಯೆ ಪರಿಹಾರವಾಗುವುದೆಂತು’ ಎಂಬ ಅಸಹನೆಯ ಮಾತು ಕೂಡಾ ಸಭೆಯಲ್ಲಿ ನಿಂತುಕೊಂಡಿದ್ದ ದಲಿತರಿಂದ ಕೇಳಿಬಂತು.

ಆರೆಸ್ಸೆಸ್ ನಿಷೇಧಕ್ಕೆ ಬಿಹಾರ ಕಾಂಗ್ರೆಸ್ ಆಗ್ರಹ


ನವೆಂಬರ್ -13-2010


ಪಾಟ್ನಾ, ನ. 12: ಆರೆಸ್ಸೆಸ್ ಭಯೋತ್ಪಾದಕ ಸಂಘಟನೆ, ತಕ್ಷಣವೇ ಅದನ್ನು ನಿಷೇಧಿಸುವಂತೆ ಬಿಹಾರ ಕಾಂಗ್ರೆಸ್ ನಾಯಕ ಪ್ರೇಮ್ ಚಂದ್ರ ಮಿಶ್ರಾ ಇಂದು ಆಗ್ರಹಿಸಿದ್ದಾರೆ. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ವಿರುದ್ಧ ಆರೆಸ್ಸೆಸ್ ನಾಯಕ ಕೆ.ಎಸ್. ಸುದರ್ಶನ್ ಮಾಡಿರುವ ಆಪಾದನೆಗಳನ್ನು ವಿರೋಧಿಸಿ, ಇಂದಿಲ್ಲಿ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಮಿಶ್ರಾ ಈ ರೀತಿ ಆಗ್ರಹಿಸಿದ್ದಾರೆ. ಆಕ್ರೋಶಿತ ಕಾಂಗ್ರೆಸ್ ಕಾರ್ಯಕರ್ತರು, ಆರೆಸ್ಸೆಸ್ ನಾಯಕ ಸುದರ್ಶನ್‌ರ ಪ್ರತಿಕೃತಿಯನ್ನು ದಹಿಸಿ, ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದರು.

ಹಿರಿಯ ಕಾಂಗ್ರೆಸ್ ನಾಯಕ ಪ್ರೇಮ್ ಚಂದ್ರ ಮಿಶ್ರಾರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದು, ಪಾಟ್ನಾ ಜಂಕ್ಷನ್ ಬಳಿಯಿಂದ ಡಾಕ್ ಬಂಗ್ಲೆಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಅಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಸುದರ್ಶನ್‌ರ ಪ್ರತಿಕೃತಿಯನ್ನು ದಹಿಸಿ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸಿದರು. ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಲಲನ್ ಕುಮಾರ್ ಉಪಸ್ಥಿತರಿದ್ದರು.

ಸೋನಿಯಾ ಗಾಂಧಿಯ ತೇಜೋವಧೆ ಮಾಡಲೆತ್ನಿಸಿದ ಸುದರ್ಶನ್ ವಿರುದ್ಧ ಪ್ರಕರಣ ದಾಖಲಿಸುವಂತೆ ಪ್ರತಿಭಟನಕಾರರು ಆಗ್ರಹಿಸಿದರು. ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದ ಮಿಶ್ರಾ, ಆರೆಸ್ಸೆಸ್ ಒಂದು ಭಯೋತ್ಪಾದಕ ಸಂಘಟನೆ ಎಂದು ಆಪಾದಿಸಿದರು. ದೇಶದ ವಿರುದ್ಧ ಕಾರ್ಯಾಚರಿಸುತ್ತಿರುವ ಆರೆಸ್ಸೆಸ್‌ನ್ನು ತಕ್ಷಣವೇ ನಿಷೇಧಿಸುವಂತೆ ಅವರು ಆಗ್ರಹಿಸಿದರು.







http://vbnewsonline.com/specialNews/32621/







Tuesday 13 December 2011

ಅಂಬೇಡ್ಕರ್‌ರ ಭಾವಚಿತ್ರಕ್ಕೆ ಅವಮಾನ ಖಂಡಿಸಿ ಪ್ರತಿಭಟನೆ


ಬುಧವಾರ - ಡಿಸೆಂಬರ್-14-2011
ದೇವನಹಳ್ಳಿ, ಡಿ.13: ತಾಲೂಕಿನ ವಿಜಯಪುರ ಹೋಬಳಿಯ ಪುರ ಗ್ರಾಮದಲ್ಲಿ ಇತ್ತೀಚೆಗೆ ಡಾ.ಬಿ.ಆರ್. ಅಂಬೇಡ್ಕರ್‌ರ ಭಾವಚಿತ್ರಕ್ಕೆ ದುಷ್ಕಮಿ ಗಳು ಮಸಿ ಬಳಿದು ಅವಮಾನಗೊಳಿಸಿ ರುವ ಘಟನೆಯನ್ನು ಖಂಡಿಸಿ ಇಂದು ತಾಲೂಕು ದಲಿತ ಸಂಘರ್ಷ ಸಮಿತಿ ಹಾಗೂ ತಾ.ಛಲವಾದಿ ಸಂಘದ ವತಿಯಿಂದ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ಅಂಬೇಡ್ಕರ್‌ರ ಭಾವಚಿತ್ರಕ್ಕೆ ಅವಮಾ ನಗೊಳಿಸಿದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಿ ಕ್ರಮ ಕೈಗೊಳುವಂತೆ ಒತ್ತಾಯಿ ಸಿದ ಪ್ರತಿಭಟನಕಾರರು, ಅವರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪ ಡಿಸಿದರು.

ಈ ಸಂಬಂಧ ತಾಲೂಕು ಶಿರಸ್ತೆದಾರ ಮತ್ತು ಪೊಲೀಸ್ ಡಿವೈಎಸ್ಪಿ ಶ್ರೀಧರ್‌ರಿಗೆ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾರಹಳ್ಳಿ ಶ್ರೀನಿವಾಸ್, ಜಿಲ್ಲಾ ಸಂಚಾಲಕ ಜೋಗಹಳ್ಳಿ ನಾರಾಯಣ ಸ್ವಾಮಿ, ಛಲವಾದಿ ಮಹಾಸಭಾದ ತಾಲೂಕು ಅಧ್ಯಕ್ಷ ಕಾಳಪ್ಪ ವೆಂಕಟೇಶ್, ಉಪಾಧ್ಯಕ್ಷ ರೆಡ್ಡಹಳ್ಳಿ ಮುನಿರಾಜ್, ಕಾಂಗ್ರೆಸ್ ಜಿಲ್ಲಾ ಮಹಿಳಾ ಘಟಕದ ಉಪಾಧ್ಯಕ್ಷೆ ಸುಮಿತ್ರ ಪ್ರಶಾಂತ್, ಬಿದಲೂರು ಗ್ರಾಮ ಪಂಚಾಯತ್ ಸದಸ್ಯ ಪ್ರಕಾಶ್ ಸೇರಿದಂತೆ ಮೊದಲಾ ದವರು ಹಾಜರಿದ್ದರು.

html