Pages

Wednesday 7 March 2012

Why BSP lost in Uttar Pradesh Election-2012

Vivek Kumar


Ms.Mayawati, Former UP Chief Minister

"Voters were against BSP, not for anybody"

This election is historical because, once again, upper castes have been kept out of power. This has been the trend in the state for the past two-and-a-half decades. Secondly, this election can also be seen as a backlash of upper castes against the consolidation of Dalit power in Uttar Pradesh. Dalit workers and a number of officials have told that upper castes were heard saying that, “anybody should win, but not the BSP; the Dalits have lost their sense and gone mad”. But the irony is that they did not have any political party led and dominated by upper castes to which they could vote. Hence, wherever they found that someone is defeating BSP, they voted for the SP, BJP and Congress respectively. This is why we have upper caste votes spread across the upper caste parties.

This election has broken the myth of Dalit-Brahmin and rainbow coalition victory of Mayawati in 2007 state elections in UP. Now it has become clear that that was a negative vote for BSP. The upper castes voted for the BSP just to save themselves from the violence of “goonda raj’ of SP. In this election also, one cannot rule out a clandestine give and take between BJP and SP.

Another fact which comes out of this election is that caste and communal cards were played to the hilt. The epitome of that reached when Sam Pitroda, a high profile technocrat, had to come and advertise that he belongs to a backward caste — Vishwakarma. Secondly, the BJP had to organise OBC and Dalit rallies. Backward Muslim reservation and Batla-like issues were also raked up in UP by the central ministers. The distribution of tickets also took place strictly on the basis of caste and religious lines. Two political parties on religious lines — Peace Party and the Ulema Council — spoiled BSP’s game.

Although people, pollsters and media persons have blamed BSP government for mis-governance and lack of development, facts and data suggests otherwise. If we really stick to four years and eight months of government in UP, the development indicators are at par with many developed states of India. The growth rate in 2007 when the BSP government began, the GDP was only 5.2%; now it is 7.6%. It has become a revenue surplus state. Food production has been highest in the country. Four universities and same number of medical colleges were built during this period of four years and eight months. NCERT’s report declared UP’s quality of education as being equal to Tamil Nadu and Maharashtra. There were more than two dozen welfare schemes.

However, the irony is that the BSP government, which avoids media, could not take all the aforesaid works to people. Government’s image was spoiled again and again by media reports on parks, NHRM and MNREGA scams. The party functionaries could not tell the general public that it is not all. Hence, BSP government got a bad name.

The caricaturing of Mayawati as the arrogant leader, who is not accessible to masses and her own leaders further angered the voters. Inspite of all the criticism, canards and controversy, BSP has not lost its ground. It still has around 28% of poll. This means it has not lost popularity. One has to congratulate Ms Mayawati for holding its party together amidst all round attack from every class, media and political parties. It is down, but definitely not out and will remain a force to reckon with for long. In this way we can argue that although change looks inevitable in UP, but qualitatively there is not going to be any change in UP politics. It will remain bipolar only with BSP and SP as two main contenders in the state. The state has also crystallised into split politics; voting differently at the state and national level.

But one thing is sure that UP politics has kept the two national political parties in the state at bay, telling them that they do not have any role. On the other hand it has been proved that public memory is very short. Just five years back, the very same population, which had rejected SP, has now chosen it with a thumping majority. SP has never gained so many seats in its history. Now, it is to be seen how the SP functions. People are really keeping their fingers crossed. The questions before them: Have they repeated their mistake by electing the SP? Or, has the SP changed itself totally?

The author is Visiting Associate Professor (Department of Sociology) at the University of Columbia, US

Hindustan Times
New Delhi, March 07, 2012

Monday 23 January 2012

Vokkaliga sangha to counter protest on honour killing charges: Backs the killer saying it was not a murder

Sunday January 22 2012 00:00 IST , Kannada prabha

ÑÚßÈÚzÛ% ÔÚ}æÀ: }Ú¯°}ÚÑÚ¤ÂVæ ÌOæÐ AVÚÆ
ÈÚßMsÚÀ: A…ÄÈÛt ÑÚßÈÚzÛ% ÑÛÉ«Ú ®ÚÃOÚÁÚy OÚßlßM…OæQ ÈÚáÛ}Úà ÒÞÉß}ÚÈÛWÁÚ¥æÞ @¥æàM¥Úß eÛ~ ÑÚMYÚÎÚ%OæQ «ÛM¦ ÔÛsÚßÈÚ OÛÄ ÑÚ¬„Õ}ÚÈÛVÚß~¡¥æ.
ÑÚßÈÚzÛ% ÑÛÈÚ«Úß„ A}ÚÀÔÚ}æÀ @¢ÚÈÛ OæàÅæ GM…ߥÚß B«Úà„ ¬VÚàvÚÈÛWÁÚßÈÛVÚÅæÞ JM¥Úß d«ÛMVÚ¥Ú «Û¾ÚßOÚÁÚß JM¥æÞ ÑÚß×ÚÙ«Úß„ ®Ú¥æÞ ®Ú¥æÞ ÔæÞØ ÑÚ}ÚÀÈÚ«Û„W ÈÚáÛsÚÄß ÔæàÁÚlß @¥æàM¥Úß ÈÚß¾ÚáÛ%¥Û ÔÚ}æÀ GM¥Úß ¸M¸Ò, A ÈÚßàÄOÚ ÑÚÈÚ{%Þ¾ÚßÁÚ«Úß„ …VÚßX …t¾ÚßßÈÚ ÈÚÀÈÚÒ¤}Ú ÑÚM^Ú«Úß„ ÈÚßß¾ÚßßÈÚ ®ÚþÚß}Ú„OæQ ®ÚãÁÚOÚÈÛW fÅÛÇ ÑÛ‡»ÈÚáÛ¬ JOÚQÆVÚÁÚ JOÚàQl ÔæàÞÁÛl ÈÚáÛsÚÄß Ò¥ÚªÈÛW¥æ.
ÈÚßMsÚÀ¥ÚÆÇ …ÅÛvÚ´À JOÚQÆVÚÁÚ ÑÚÈÚáÛdOæQ C ®ÚÃOÚÁÚy JM¥Úß OÚ®Úâý°^ÚßOæQ GM}Û¥ÚÁÚà @¥Úß OÛ«Úà¬«Ú ÔæàÞÁÛl¥Ú ÈÚßàÄOÚ }Ú¯°}ÚÑÚ¤ÂVæ ÌOæÐ AVÚÆ. A¥ÚÁæ É«ÛOÛÁÚy BtÞ ÑÚÈÚáÛdÈÚ«Úß„ ¥ÚàÁÚßÈÚ @¢ÚÈÛ GÄÇÁÚ«Úà„ }Ú¯°}ÚÑÚ¤ÁÚß GM¥Úß ¸M¸ÑÚßÈÚ ËÚP¡VÚ×Ú ÉÁÚߥڪ ®ÚÃ~}ÚM}Úà ÁÚà¯ÑÚßÈÚ @¬ÈÛ¾Úß%}æ CVÚ G¥ÚßÁÛW¥æ GM…ߥګÚß„ ÑÛÂÞ ÔæÞ×ÚßÈÚ OÛÄ …M¦¥æ G«Úß„}Û¡Áæ ¾ÚßßÈÚ JOÚQÆVÚÁÚß. 
C GÅÛÇ @MËÚVÚ×Ú«Úß„ ÑÚÈÚßVÚÃÈÛW ^Ú^æ% ÈÚáÛt JOÚQÆVÚÁÚ ÑÚÈÚßߥ۾Úß¥Ú ÁÚOÚÐzæ ÈÚß}Úß¡ ÑÚßÈÚzÛ% ÑÛÉ«Ú ÕM¦«Ú ÑÚ}ÚÀVÚ×Ú«Ú„ ¸M¸ÑÚßÈÚ @¬ÈÛ¾Úß%}æ }æàtOæà×ÚÙÄß ËÚ¬ÈÛÁÚ ÈÚßMsÚÀ¥Ú G.Ò. ÈÚáÛ¥æÞVèsÚ ÑÚÈÚßߥ۾Úß ºÚÈÚ«Ú¥ÚÆÇ fÅÛÇ ÑÛ‡»ÈÚáÛ¬ JOÚQÆVÚÁÚ JOÚàQl ÈÚßÔÚ}Ú‡¥Ú ÑÚºæ¾Úß«Úß„ A¾æàÞfÒ}Úß¡.
~ÞÈÚà AOæàÃÞËÚ: C ÑÚºæ¾ÚßÆÇ ®ÚÃÈÚßßRÈÛW OæÞØ …M¥Ú Èæà¥ÚÄ JOæàQÁÚØ«Ú ¥Ú¬ GM¥ÚÁæ, fÅæǾÚßÆÇ JOÚQÆVÚ ÑÚÈÚßߥ۾Úß¥Ú d«ÚÂVæ, B}ÚÁæ ÑÚÈÚßߥ۾ÚßVÚØM¥Ú }æàM¥ÚÁæ, BÄÇ- ÑÚÄÇ¥Ú PÁÚßOÚß×Ú «Úsæ¾Úßß~¡ÁÚßÈÚ ÑÚM¥ÚºÚ%¥ÚÆÇ OÚMsÚß OÛy¥ÚM~ÁÚßÈÚ @¢ÚÈÛ @¥ÚÁÚ ÉÁÚߥڪ ®ÚÃ~ºÚnÑÚÄß d«Ú®ÚÃ~¬ƒVÚ×Úß ÕM¥æÞlß ÔÛOÚß~¡ÁÚßÈÚ ÑÚÈÚßߥ۾Úß¥Ú ÁÛdPÞ¾Úß «Û¾ÚßOÚÁÚ ÉÁÚߥڪ ~ÞÈÚà AOæàÃÞËÚ ÈÚÀOÚ¡ÈÛ¿ß}Úß.
JOÚàQl H®Ú%tÒ¥Ú§ JOÚQÆVÚ ÑÚÈÚßߥ۾Úß ÈÚßßRMsÚÁÚß ÔÛVÚà d«Ú®ÚÃ~¬ƒVÚ×Ú C ÑÚºæ¾ÚßÆÇ ºÛVÚÈÚÕÒ¥Ú§ @«æÞOÚ d«ÚÁÚß }ÚÈÚß½ @»®ÛþÚßVÚ×Ú«Úß„ ÈÚÀOÚ¡®ÚtÒ, fÅæǾÚß OÛMVæÃÑé, ¸eæ¯,  eÛ. ¥Ú×Ú ÑæÞÂ¥ÚM}æ ÁÛdPÞ¾Úß ®ÚOÚÐVÚ×Ú JOÚQÆVÚ ÑÚÈÚßߥ۾Úß¥Ú d«Ú®ÚÃ~¬ƒVÚ×Úß Kmé †ÛÀMOé ÁÛdOÛÁÚy ÈÚáÛsÚß~¡¥Û§Áæ. ÑÚÈÚßߥ۾Úß¥Ú d«ÚÂVæ B}ÚÁæ d«ÛMVÚ¦M¥Ú }æàM¥ÚÁæ¾ÚáÛ¥Ú ÑÚM¥ÚºÚ%¥ÚÄàÇ OÚyß| OÛy¥ÚM}æ, PÉ OæÞ×Ú¥ÚM}æ «ÛlOÚÈÛsÚß~¡¥Û§Áæ. JOÚQÆVÚ ÑÚÈÚßߥ۾Úß¥Ú ÁÚOÚÐzæ †ÛÁÚ¥Ú C «Û¾ÚßOÚÁÚß ÁÛdOÛÁÚy¥ÚÆÇ B¥Ú§ÁæÞ«Úß ÔæàÞ¥ÚÁæÞ«Úß G«Úß„ÈÚM}æ SÛÁÚÈÛ¥Ú ÈÚáÛ}ÚßVÚ×Úß OÚàsÚ BÆÇ ÈÚÀOÚ¡ÈÛ¥ÚÈÚâ´.
eÛ~ ÑÚMYÚÎÚ%ÈÛVÚ¦ÁÚÆ: ÈÚߥÚà§ÁÚß }ÛÄàOÚß A…ÄÈÛt VÛÃÈÚߥÚÆÇ ÑÚßÈÚzÛ%×Ú ÑÛÉ«Ú ®ÚÃOÚÁÚyOæQ ÑÚM…MƒÒ¥ÚM}æ OæÄÈÚâ´ ÑÚMYÚl«æVÚ×Úß eÛ~, eÛ~VÚ×Ú «ÚsÚßÈæ ÈæçÎÚÈÚßÀ }ÚÁÚßÈÚ ®ÚþÚß}Ú„ ÈÚáÛsÚß~¡Èæ. BM}ÚÔÚ ®ÚþÚß}Ú„VÚ×Úß @~ A¥ÛVÚ @¥Úß eÛ~ ÑÚMYÚÎÚ% OÛÁÚyÈÛVÚß}Ú¡¥æ G«Úß„ÈÚâ´¥Ú«Úß„ fÅÛÇsÚØ}Ú @¾Ú߆æÞOÚß. ®æãÆÞÑé BÅÛSæ¾ÚßÈÚÁÚß eÛ~ ÉÎÚ ¸Þd ¸~¡, ®ÚÃ^æàÞ¥Ú«æ ÈÚáÛsÚßÈÚÈÚÁÚ«Úß„ Èæà¥ÚÅæÞ …VÚßX …t¾ÚߥæÞ ÔæàÞ¥ÚÁæ ÈÚßßM¥æ DMmÛVÚßÈÚ @«ÛÔÚß}ÚÈÚ«Úß„ }Ú¯°ÑÚßÈÚ ¾ÚáÛÂM¥Ú }Û«æ ÑÛ¨Ú´À ÑÚÈÚáÛd¥ÚÆÇ ÑÛÈÚßÁÚÑÚÀ ÈÚßàtÑÚßÈÚ ®ÚþÚß}Ú„ÈÚ«Úß„ «ÚÈÚß½ d«Ú®ÚÃ~¬ƒVÚ×Úß ÈÚáÛsÚß~¡ÄÇ GM…ߥÚß ÑÚºæ¾ÚßÆÇ ÈÚáÛ}Ú«Ût¥ÚÈÚÁÚ ®ÚÃÈÚßßR ¥ÚàÁÛW}Úß¡.
A…ÄÈÛt ÑÚßÈÚzÛ%×Ú ÑÛɬM¥Ú, AOæ¾Úß }ÚM¥æ }Û¿ß ÔÛVÚà OÚßlßM…¥ÚÈÚÂVæ A}Ú «æàÞÈÚâ´ GÎÚßo GM…ߥÚß ¾ÚáÛÂVÛ¥ÚÁÚà ~ئ¥æ¾æßÞ C «æàÞÉ«Ú †æÅæ OÚloÄß ÑÛ¨Ú´ÀÈæÞ ÑÚßÈÚzÛ%×Ú ÑÛÈÚâ´ A}Ú½ÔÚ}æÀ  @¢ÚÈÛ OæàÅæ GM¥Úß ÔæÞ×ÚßÈÚ Èæà¥ÚÄß ÑÚÈÚßVÚÃÈÛW }Ú¬Sæ ÈÚáÛsÚÆ. «ÚM}ÚÁÚ }Ú¯°}ÚÑÚ¤ÂVæ ÌOæÐ AVÚÆ. A¥ÚÁæ, C ¥ÚÆ}Ú ÑÚMYÚl«æVÚ×Ú ÈÚßßRMsÚÁÚß }ÚÈÚß½ @»ÈÚ䦪VÛW B¥æÞ ÉÎÚ¾ÚßÈÚ«Úß„ ¥æàsÚu¥ÛW ÈÚáÛt eÛ~ - eÛ~VÚ×Ú «ÚsÚßÈæ ÑÚMYÚÎÚ%OæQ «ÛM¦ ÔÛsÚßÈÚM}æ ®ÚþÚß}Ú„ ÈÚáÛt~¡¥Û§Áæ.  B¥ÚOæQ OÚtÈÛy ÔÛOÚ†æÞOÛW¥æ GM¥Úß ÑÚÈÚßߥ۾Úß¥Ú ÈÚßßRMsÚÁÚß @»®ÛþÚß ÈÚÀOÚ¡®ÚtÒ¥ÚÁÚß.
®ÚÃOÚÁÚyOæQ ÔæàÑÚ ~ÁÚßÈÚâ´: C ÑÚºæ¾ÚßÆÇ ÈÚáÛ}Ú«Ût¥Ú ÑÚßÈÚzÛ%×Ú OÚßlßM…¥Ú ÈÚßÕ×Û ÑÚ¥ÚÑÚÀÁæà…¹ÁÚß C ®ÚÃOÚÁÚyOæQ ÔæàÑÚ ~ÁÚßÈÚâ´ ¬ÞsÚßÈÚ ®ÚþÚß}Ú„ ÈÚáÛsÚßÈÚ ÂÞ~¾ÚßÆÇ ÈÚáÛ}Ú«Ût¥ÚÁÚß. ÁÛÈÚßOÚäÎÚ| OÚ×æ¥Ú JM¥Úß ÈÚÎÚ%¥Ú ÕM¥ÚÎæoÞ ÈÚßVÚ«Ú«Úß„ OÚ×æ¥ÚßOæàMt¥Û§«æ. }Ú«Ú„ ÈÚßVÚ×Ú OæàÅæ ÈÚáÛsÚßÈÚÎÚßo ¬¥Ú%¿ß C}Ú«ÚÄÇ. YÚl«æVæ OÛÁÚyVÚ×Úß ÈÚß}Úß¡ ÑÚ}ÚÀVÚ×æÞ †æÞÁæ AW¥æ GM¥Úß ÑÚßÈÚzÛ% OÚßlßM…¥Ú ÑÚ¥ÚÑæÀ ÔæÞØ¥ÚÁæ ÔæàÁÚ}Úß GÄÇÈÚ«Úß„ …ÕÁÚMVÚÈÛW H«Ú«Úß„ ÔæÞ×ÚÆÄÇ.
ÑÚßÈÚzÛ%×Ú ÑÛÉVæ ®æÃÞÉß VæàÞÉM¥ÚÁÛdß ÈÚß}Úß¡ @ÈÚÁÚ OÚßlßM… OÛÁÚy. ÑÚßÈÚy% «æÞ{Væ ËÚÁÚzÛW 2 ~MVÚ×Û¥Ú «ÚM}ÚÁÚ ÑÚ‡M}Ú ÅÛºÚOæQ ®ÚÃ^æàÞ¥Ú«æ ÈÚáÛtÁÚßÈÚ OÚäÎÚ|ÈÚßà~% ÔÛVÚà B}ÚÁæ ÑÚMYÚ ÑÚMÑæ¤VÚ×Ú ÈæßÞÅæ OÚÃÈÚß dÁÚßWÑÚ†æÞOÚß GM… J}Û¡¾ÚßÈÚ«Úß„ OÚàsÛ C ÑÚºæ¾ÚßÆÇ ÈÚáÛsÚÅÛ¿ß}Úß.
ÑÚºæ¾ÚßÆÇ JOÚQÆVÚÁÚ ÑÚMYÚ¥Ú ¬¥æ%ÞËÚOÚÁÛ¥Ú G^é.GÅé.ÌÈÚy|, ÅæàÞOæÞËé†Û…ß, ÈÚáÛf ËÛÑÚOÚ t.Ò.}ÚÈÚß½y|, ºÚOÚ¡ ÈÚ}ÚÓÄ, _OæàQÞ«ÚÔÚØÙ }ÚÈÚß½¾ÚßÀ, f®ÚM ÑÚ¥ÚÑÚÀ Ò.ÈÚáÛ¥Ú®Ú°, ÈÚáÛÁÚÒMVÚ«ÚÔÚØÙ ÁÛÈÚß^ÚM¥ÚÃ, «ÛVÚÁÛd, «ÛÁÛ¾Úßy, A…ÄÈÛt OÚÂÞVèsÚ ÑæÞÂ¥ÚM}æ «ÚàÁÛÁÚß ÈÚßM¦ ÑæÞÂ¥Ú§ÁÚß.
 
OæçVæàMsÚ ¬y%¾ÚßVÚ×Úß?
1.  A…ÄÈÛt ÑÚßÈÚzÛ% ÑÛÉ«Ú YÚl«æ¾Úß«Úß„ ÒKt }Ú¬SæVæ J¯°ÑÚ†æÞOÚß.
2.  ÈÚßMsÚÀ fÅæǾÚßÆÇ eÛ~ - eÛ~VÚ×Ú «ÚsÚßÈæ BÁÚßÈÚ ÑèÔÛ¥Ú% ÈÛ}ÛÈÚÁÚyOæQ ÔÚßØ ÕMsÚßÈÚ ®ÚþÚß}Ú„ «ÚsæÑÚßÈÚ ÑÚMYÚ - ÑÚMÑæ¤VÚ×Ú ÉÁÚߥڪ d.24 ÁÚM¥Úß †æ×ÚVæX 10 VÚMmæVæ JOÚQÆVÚÁÚ …äÔÚ}é ÈÚáè«Ú ®ÚÃ~ºÚl«æ
3.  ÑÚßÈÚzÛ%×Ú ÑÛÈÚâ´ J}Ú¡sÚ ÈÚß}Úß¡ ¥èd%«ÚÀ¦M¥Ú AW¥æ. @ÈÚ×Ú OÚßlßM…OæQ ÁÚß. 10 ÄOÚÐ ®ÚÂÔÛÁÚÈÚ«Úß„ ÑÚOÛ%ÁÚ ¬ÞsÚ†æÞOÚß.
4.  ®æÃÞÉß GM¥Úß ÔæÞØOæà×ÚßÙÈÚ VæàÞÉM¥ÚÁÛdß ÈÚß}Úß¡ @ÈÚÁÚ OÚßlßM… ÑÚßÈÚzÛ%×Ú ÑÛÉVæ OÛÁÚyÈÛW¥æ, @ÈÚÁÚ ÉÁÚߥڪ ÑÚàOÚ¡ OÚÃÈÚß OæçVæà×ÚÙ†æÞOÚß.
5.  B«Úà„ ÈÚßßM¥æ ÑÚÈÚ{%¾ÚßÁÚ ÉÁÚߥڪ @«ÛÀ¾Úß ÈÚß}Úß¡ ¥èd%«ÚÀ «Úsæ¥ÚÁæ @¥Ú«Úß„ }Úsæ¾ÚßßÈÚ ÑÚÄßÈÛW ÑÛ‡»ÈÚáÛ¬ JOÚQÆVÚÁÚ ÑæÞ«Û ®Úsæ ÁÚ_ÑÚÅÛVÚßÈÚâ´¥Úß.
6.   ¥èd%«ÚÀ ÈÚß}Úß¡ @OÚÃÈÚßOæQ J×ÚVÛ¥Ú ÈÚÀP¡ ÈÚß}Úß¡ OÚßlßM…OæQ ÑÚÔÛ¾ÚßÔÚÑÚ¡ ¬ÞsÚÄß ~ÞÈÚáÛ%¬ÑÚÅÛ¿ß}Úß. 

Wednesday 18 January 2012

Vokkaliga sangha to counter protest on honour killing charges: Backs the killer saying it was not a murder

ÈÚߥÚà§ÁÚß: ÑÚßÈÚzÛ%×Ú A}Ú½ÔÚ}æÀ ®ÚÃOÚÁÚyÈÚ«Úß„ ÈÚß¾ÚáÛ%¥Û ÔÚ}æÀ GM¥Úß ¸M¸Ò ¥ÚÆ}Ú ÑÚMYÚl«æVÚ×Úß ÔÚy ÈÚáÛsÚÄß ÔÛ}æàÁæ¾Úßß~¡Èæ GM¥Úß }ÛÄàOÚß JOÚQÆVÚÁÚ ÑÚMYÚ¥Ú @¨Ú´ÀOÚÐ ÈÚáÛÁÚÒMVÚ«ÚÔÚØÙ ÁÛÈÚß^ÚM¥Úà nÞPÒ¥ÚÁÚß. 
A…ÄÈÛt VÛÃÈÚßOæQ ºæÞn ¬Þt¥Ú }ÚÁÚßÈÛ¾Úß ÑÚߦ§VÛÁÚÁæàM¦Væ ÈÚáÛ}Ú«Ût¥Ú @ÈÚÁÚß, ¥ÚÆ}Ú ÑÚMYÚl«æVÚ×Úß }ÚÈÚß½ ¬ÄßÈÚ«Úß„ …¥ÚÆÒOæà×ÚÙ¦¥Ú§Áæ ®ÚÃ~ ^Ú×ÚÈÚØ ÁÚà¯ÑÚßÈÚâ´¥ÛW G^Ú`ÂOæ ¬Þt¥ÚÁÚß. 
VæàÞÉM¥ÚÁÛdß OÚßlßM…¥ÚÈÚÁÚ«Úß„ VÚäÔÚ …M¨Ú«Ú¥ÚÆÇ BlßoOæàMsÚß ¥ÚÆ}Ú ÑÚMYÚl«æVÚ×Úß ¯}Úà «ÚsæÑÚß~¡Èæ. fÅÛǃOÛÂVÚ×Úß, fÅÛÇ ®æãÆÞÑé ÈÚÂÎÛrƒOÛÂVÚ×Úß ÔÛVÚà ÈÚáÛ«ÚÈÚ ÔÚOÚßQVÚ×Ú A¾æàÞVÚ VÛÃÈÚßOæQ ºæÞn ¬Þt ÈÛÑÚ¡ÈÚ}æ¾Úß«Úß„ @¾Ú߆æÞOÚß GM¥ÚÁÚß. 
VÛÃÈÚߥÚÆÇÁÚßÈÚ ¥ÚÆ}Ú ÈÚVÚ%¥ÚÈÚÁæÞ ÔæÞØ¥ÚM}æ VæàÞÉM¥ÚÁÛdß OÚßlßM… ÑÛÄ ÈÚáÛt EÁÚß }æàÁ榥æ. @ÈÚÂVæ ¾ÚáÛÁÚà ®ÛÃy †æ¥ÚÂOæ JtuÄÇ. A¥ÚÁæ, ¥ÚÆ}Ú ÑÚMYÚl«æVÚ×Úß A}Ú½ÔÚ}æÀ ®ÚÃOÚÁÚyOæQ OÚlßoOÚ¢æ OÚno †ÛÇOéÈæßÞÅé ÈÚáÛsÚß~¡Èæ GM¥Úß ¥ÚàÂ¥ÚÁÚß. 
C YÚl«æ «Úsæ¥Ú GÁÚsÚß ~MVÚ×Ú «ÚM}ÚÁÚ ®æãÆÞÑé pÛzæ¾ÚßÆÇ ¥ÚàÁÚß ¥ÛRÆÒÁÚßÈÚâ´¥Úß. GÒÓ-GÒo A¾æàÞVÚ ÑÚ¥ÚÑÚÀ ÌÈÚy| ÔÛVÚà ¬ÁÚߥæàÀÞW ÁÛdOÛÁÚ{ ÑæàÞÈÚßËæÞRÁé @ÈÚÁÚß VÛÃÈÚßOæQ ºæÞn ¬Þt OæÞÈÚÄ ¥ÚÆ}ÚÁÚ«Úß„ ÔæàÁÚ}Úß ®ÚtÒ †æÞÁæ ÈÚVÚ%¥ÚÈÚÁÚ @»®ÛþÚß ®Úsæ¾Úߥæ ÈÛ®ÚÑÛWÁÚßÈÚâ´¥Úß ÑÚ¾ÚßÄÇ GM¥Úß ÁÛÈÚß^ÚM¥Úßà ÔæÞØ¥ÚÁÚß. 
ÑÚMYÚ¥Ú OÛ¾Úß%¥ÚÌ% ¥æÞËÚÔÚØÙ ¯.ÌÈÚ®Ú°, É.n.ÁÚÉOÚßÈÚáÛÁé, ®Úâ´ÁÚßÎæàÞ}Ú¡ÈÚáé, JOÚQÆVÚÁÚ ÈÚ}Ú%OÚÁÚ ÑÚMYÚ¥Ú @¨Ú´ÀOÚÐ É.ÁÚÉ, ºÚÁÚ}é, ÉOÛÑé ®ÚÂÎÚ}é @¨Ú´ÀOÚР É.ÔÚÎÚ%, †æàÈæß½ÞVèsÚ, «ÛVæÞËé, @M…ÂÞÎé B¥Ú§ÁÚß. 

Suvarna honour killing case to CBI

ÈÚßMsÚÀ: A…ÄÈÛt ÈÚß¾ÚáÛ%¥Û ÔÚ}æÀ ®ÚÃOÚÁÚyÈÚ«Úß„ Ò¸I }Ú¬SæVæ ÈÚÕÑÚßÈÚM}æ AVÚÃÕÒ ®ÚÃVÚ~®ÚÁÚ ÑÚMYÚl«æVÚ×Úß ÔÛVÚà d«ÚÈÛ¦ ÈÚßÕ×Û ÑÚMYÚl«æ OÛ¾Úß%OÚ}Ú%ÁÚß «ÚVÚÁÚ¥ÚÆÇ ÈÚßMVÚ×ÚÈÛÁÚ ®ÚÃ}æÀÞOÚÈÛW ®ÚÃ~ºÚl«æ «ÚsæÒ¥ÚÁÚß. 
®ÚÃVÚ~®ÚÁÚ ÑÚMYÚl«æVÚ×Úß fÅÛǃOÛÂVÚ×Ú OÚ^æÞ ÔÛVÚà d«ÚÈÛ¦ ÈÚßÕ×Û ÑÚMYÚl«æ fÅÛÇ ®æãÆÞÑé ÈÚÂÎÛrƒOÛÂVÚ×Ú OÚ^æÞ G¥ÚßÁÚß OæÄOÛÄ ¨ÚÁÚ{ «ÚsæÒ¥Ú }ÚÁÚßÈÛ¾Úß Ò¸I }Ú¬SæVæ J}Û¡¿ßÒ ÈÚß«ÚÉ ÑÚÆÇÒ¥ÚÁÚß. 
ÑÚMYÚl«æVÚ×Ú ÈæßÁÚÈÚ{Væ: ÈÚßÕ×Û ÈÚßß«Ú„sæ, ÑÚ°M¥Ú«Ú, ÈæßçÑÚàÁÚß ÑÚÈÚß}Û ÈÚßÕ×Û ÈæÞ¦Oæ, Áæç}ÚÑÚMYÚ ÈÚßÕ×Û YÚlOÚ, ÈÚáÛ«ÚÑÚ, ÔæMVÚÑÚÁÚ ÔÚPQ«Ú ÑÚMYÚ, ¥ÚÆ}Ú ÈÚßÕ×Û JOÚàQl, VÛÈæß%Mmé ÈÚßÕ×Û OÛÉß%OÚÁÚ ÈÚßß«Ú„sæ ÑæÞÂ¥ÚM}æ ÔÚÄÈÛÁÚß ÑÚMYÚl«æVÚ×Ú «ÚàÁÛÁÚß OÛ¾Úß%OÚ}Ú%ÁÚß «ÚVÚÁÚ¥ÚÆÇ …äÔÚ}é ®ÚÃ~ºÚl«Û ÈæßÁÚÈÚ{Væ «ÚsæÒ¥ÚÁÚß. 
ÈæßçÎÚßVÚÁé ÈÚä}Ú¡¦M¥Ú ÈæßçÑÚàÁÚß - †æMVÚ×ÚàÁÚß Ôæ¥Û§Â ÈÚßàÄOÚ «Ûćt d¾Úß^ÛÈÚßÁÛeæÞM¥Úà Jsæ¾ÚßÁé ÈÚä}Ú¡OæQ AVÚÉßÒ ÈÚáÛ«ÚÈÚ ÑÚÁÚ®ÚØ ¬Éß%Ò OæÄOÛÄ ®ÚÃ~ºÚnÒ¥ÚÁÚß. «ÚM}ÚÁÚ fÅÛǃOÛÂVÚ×Ú OÚ^æÞÂÈÚÁæVæ ÈæßÁÚÈÚ{Væ «ÚsæÒ¥ÚÁÚß. ÑÚßÈÚzÛ%×Ú ÔÚ}æÀ ®ÚÃOÚÁÚy ®æãÆÞÑÚÁÚ VÚÈÚß«ÚOæQ …M¦¥Ú§ÁÚà, ®æãÆÞÑÚÁÚß ¾ÚáÛÈÚâ´¥æÞ OÚÃÈÚß OæçVæàMtÄÇ. ®ÚÃOÚÁÚyÈÚ«Úß„ ÈÚßß_` ÔÛOÚÄß @¥æÞ @ƒOÛÂVÚØM¥Ú }Ú¬Sæ «ÚsæÑÚÅÛVÚß~¡¥æ. A¥Ú§ÂM¥Ú ®ÚÃOÚÁÚy¥Ú }Ú¬Sæ¾Úß«Úß„ Ò¸IVæ ÈÚÕÑÚßÈÚM}æ AVÚÃÕÒ¥ÚÁÚß. 
¥ÚÆ}Ú VæàÞÉM¥ÚÁÛdß OÚßlßM… ®ÛÃyºÚ¾ÚߦM¥Ú EÁÚàÁÚß ÑÚß}Ú¡†æÞOÛ¥Ú ®ÚÂÒ¤~¿ß¥æ. A OÚßlßM… ÔÚØÙ¾ÚßÆÇ «æÈÚß½¦¿ßM¥Ú …¥ÚßOÚß OÚnoOæà×ÚÙÄß †æÞOÛ¥Ú ÈÚÀÈÚÑæ¤ OÚÆ°ÑÚßÈÚM}æ ®ÚÃ~ºÚl«ÛOÛÁÚÁÚß J}Û¡¿ßÒ¥ÚÁÚß. 
®ÚÃ~ºÚl«æ¾ÚßÆÇ ÑÛÕ~ G^é.GÅé. OæÞËÚÈÚÈÚßà~%, ¥ÚÑÚMÑÚ ÈÚßßRMsÚÁÛ¥Ú VÚßÁÚß®ÚÃÑÛ¥é OæÁÚVæàÞsÚß, GM.¸.*¬ÈÛÑé, ¸GÒ° ÈÚßßRMsÚ OÚäÎÚ|ÈÚßà~%, OÚ«Û%lOÚ d«ÚËÚP¡ ÈæÞ¦Oæ ÈÚßßRMsÚ ÈÛÑÚß, ÑÚ°M¥Ú«Û ÈÚßÕ×Û ÈæÞ¦Oæ¾Úß ÑÚß«ÚM¥Û d¾ÚßÁÛM, «ÛVÚÁæÞÈÚOÚQ, ÈÚßÕ×Û ÈÚßß«Ú„sæ¾Úß ÈÚßÆÇVæ, Áæç}ÚÑÚMYÚ ¾ÚßßÈÚ ÈÚßßRMsÚ PÁÚMVÚàÁÚß ®Û®Úâ´ ºÛVÚÈÚÕÒ¥Ú§ÁÚß. 
®ÚÃ~ºÚl«Û ¨ÚÁÚ{: ÒćÁé dàÀ¸Æ ®ÛP%¬M¥Ú ÈæßÁÚÈÚ{Væ ÔæàÁÚl d«ÚÈÛ¦ ÈÚßÕ×Û ÑÚMYÚl«æ ÔÛVÚà tÈæçG±éI OÛ¾Úß%OÚ}Ú%ÁÚß fÅÛÇsÚØ}Ú ÔÛVÚà ®æãÆÞÑé BÅÛSæ ÉÁÚߥڪ YæàÞÎÚzæ OÚàVÚß}Û¡ fÅÛÇ ®æãÆÞÑé ÈÚÂÎÛrƒOÛÂVÚ×Ú OÚ^æÞÂVæ AVÚÉßÒ ¨ÚÁÚ{ «ÚsæÒ¥ÚÁÚß. ÑÚßÈÚzÛ%×Ú ÈÚß¾ÚáÛ%¥Û ÔÚ}æÀ ®ÚÃOÚÁÚy¥Ú AÁæàÞ¯VÚ×Ú«Úß„ OÚàsÚÅæÞ …MƒÑÚ†æÞOÚß ÔÛVÚà YÚl«æ¾Úß«Úß„ ÈÚßß_` ÔÛOÚÄß ®ÚþÚß~„Ò¥Ú ®æãÆÞÑé @ƒOÛÂVÚ×Ú«Úß„ @ÈÚáÛ«Ú}Úß ®ÚtÑÚßÈÚM}æ ®ÚÃ~ºÚl«ÛOÛÁÚÁÚß AVÚÃÔÚ ®ÚtÒ¥ÚÁÚß. ÈÚß¾ÚáÛ%¥æ ÔæÑÚ«ÚÆÇ J…¹ ÈÚßßVÚª Ôæyß| ÈÚßVÚ×Ú ÔÚ}æÀ «Ús榥æ. ¾ÚßßÈÚ d«ÚÁÚ A¾æßQ¾Úß ÔÚOÚQ«Úß„ ÁÚPÐÒ }Ú«ÚVæ BÎÚo …M¥Ú †Û×Ú ÑÚMVÛ~¾Úß«Úß„ A¾æßQ ÈÚáÛtOæà×ÚÙÄß @ÈÚOÛËÚ ¬ÞsÚ¥æ @ÈÚáÛ«ÚßÎÚÈÛW «ÚÁÚÔÚ}æÀ ÈÚáÛsÚÅÛW¥æ GM¥Úß AOæàÃÞËÚ ÈÚÀOÚ¡®ÚtÒ¥ÚÁÚß. 
®ÚÃ~ºÚl«æ¾ÚßÆÇ d«ÚÈÛ¦ ÈÚßÕ×Û ÑÚMYÚl«æ¾Úß Ò.OÚßÈÚáÛÂ, ¥æÞÉ, t.Oæ.Ä}Û, ÑÚ߬Þ}Û, ËæàÞºÛ, tÈæçG±éI«Ú ºÚÁÚ}éÁÛeé, ÆMVÚÁÛdÈÚßà~%, OÚäÎÚ| ºÛVÚÈÚÕÒ¥Ú§ÁÚß. 

Saturday 14 January 2012

suvarna-honour-killing-madiga-vokkaliga

ÈÚß¾ÚáÛ%¥Û ÔÚ}æÀ ®ÚÃOÚÁÚy Ò¸IVæ J¯°Ò: ÈÚáÛf ÑÚ_ÈÚ ÑæàÞÈÚßËæÞRÁé
ÈÚߥÚà§ÁÚß: ÑÚßÈÚzÛ%×Ú ÈÚß¾ÚáÛ%¥Û ÔÚ}æÀ ®ÚÃOÚÁÚy OÚßÂ}Úß ¬ÎÚ°OÚЮÛ}Ú }Ú¬Sæ «Úsæ¥Úß ÑÚ}ÛÀÑÚ}ÚÀ}æ ÔæàÁÚ…ÁÚ†æÞOÛ¥ÚÁæ Ò¸I }Ú¬Sæ¾æßÞ ÑÚàOÚ¡ GM¥Úß ÈÚáÛf ÑÚ_ÈÚ ¸.ÑæàÞÈÚßËæÞRÁé ËÚ¬ÈÛÁÚ ~ØÒ¥ÚÁÚß.
}ÛÄàP«Ú A…ÄÈÛt VÛÃÈÚßOæQ ºæÞn ¬Þt YÚl«æ ÈÚáÛÕ~ ®Úsæ¥Ú «ÚM}ÚÁÚ ÑÚߦ§VÛÁÚÁæàM¦Væ ÈÚáÛ}Ú«Ût¥Ú @ÈÚÁÚß, ÈÚß¾ÚáÛ%¥Û ÔÚ}æÀ ®ÚÃOÚÁÚy «ÛVÚÂOÚ ÑÚÈÚáÛd }ÚÅæ}ÚWXÑÚßÈÚ ÑÚMVÚ~. B¥ÚOæQ ®æãÆÞÑÚÁÚ Èæç±ÚÄÀÈÚã OÛÁÚy GM¥Úß nÞPÒ¥ÚÁÚß.
¾ÚßßÈÚOÚ -¾ÚßßÈÚ~¾ÚßÁÚ «ÚsÚßÈæ ¯ÃÞ~ ®æÃÞÈÚß¥Ú ºÛÈÚ«æVÚ×Úß DMmÛVÚßÈÚâ´¥Úß ÑÚÔÚd. ¯ÃÞ~Væ eÛ~, ºÛÎæ ®ÚÃ¥æÞËÚVÚ×Ú Éß~ BÄÇ. B¥Ú«Úß„ ®æãÞÎÚOÚÁÚß @¢Ú% ÈÚáÛtOæà×ÚÙ¥Ú OÛÁÚy BM}ÚÔÚ YÚl«æ dÁÚßW ÔæàÞW¥æ GM¥ÚÁÚß.
VÚäÔÚ ÑÚ_ÈÚ AÁé.@ËæàÞOÚ B¥æàM¥Úß A}Ú½ÔÚ}æÀ GM¥Úß †æÞdÈۆۧ¾Úßß}Ú ÔæÞØOæ ¬Þt¥Û§Áæ. ÑÚ_ÈÚÁÚß OÚ¬ÎÚr VÛÃÈÚßOæQ ºæÞn ¬Þt ®ÚÂÒ¤~¾Úß«Úß„ @ÈÚÅæàÞPÒ «æàM¥ÚÈÚÂVæ ÑÛM}Ú‡«Ú ÔæÞ×ÚßÈÚ ÈÚß«ÚÑÚßÓ ÈÚáÛsÚ¦ÁÚßÈÚâ´¥Úß «Û_OæVæÞt«Ú ÑÚMVÚ~ GM¥Úß nÞPÒ¥ÚÁÚß. VæàÞÉM¥ÚÁÛdß ÈÚß}Úß¡ A}Ú«Ú OÚßlßM…¥Ú ÈæßÞÅæ ÔÚÅæÇ «Úsæ¾Úßß~¡ÁÚßÈÚ ÑÚMVÚ~ ~ئ¥Ú§ÁÚà ¾ÚáÛÈÚâ´¥æÞ OÚÃÈÚß OæçVæà×ÚÙ¥Ú ÑÚ¤ØÞ¾Úß ®æãÆÞÑÚÁÚ ÉÁÚߥڪ OÚÃÈÚß OæçVæà×ÚÙ†æÞOÚß. B¥Úß eÛ~ ¬M¥Ú«æ ®ÚÃOÚÁÚy AWÁÚßÈÚâ´¥ÚÂM¥Ú Ò¸I«ÚM}ÚÔÚ D«Ú„}Ú ÈÚßlo¥Ú }Ú¬Sæ «ÚsæÑÚ†æÞOÚß GM¥Úß ÑæàÞÈÚßËæÞRÁé ÑÚOÛ%ÁÚÈÚ«Úß„ AVÚÃÕÒ¥ÚÁÚß.
f®ÚM ÈÚáÛf ÑÚ¥ÚÑÚÀ ÔæàM…¾ÚßÀ, _¥ÚM…ÁÚÈÚßà~%, ÁÚÈÚáÛ«ÚM¥Ú, OÚÁÚsÚOæÁæ ¾æàÞVæÞËé, ÈÚßÔÚ¥æÞÈÚ¾ÚßÀ, Ò¥Úߧ B¥Ú§ÁÚß.

Vokkaliga Hegemony: for a counter-protest on honour killing case

®ÚÃ~ ^Ú×ÚÈÚØ: G^Ú`ÂOæ
ÈÚߥÚà§ÁÚß: A…ÄÈÛt VÛÃÈÚß¥Ú ÑÚßÈÚzÛ%ÁÚ A}Ú½ÔÚ}æÀ ®ÚÃOÚÁÚyÈÚ«Úß„"ÈÚß¾ÚáÛ%¥Û ÔÚ}æÀ' GM¥Úß ¸M¸Ò ®ÚÃ~ºÚnÑÚß~¡ÁÚßÈÚ ®ÚÃVÚ~®ÚÁÚ ÔÛVÚà ¥ÚÆ}Ú ÑÚMYÚl«æVÚ×Ú ÉÁÚߥڪ ®ÚÃ~ ^Ú×ÚÈÚØ ÔÚÉß½Oæà×ÚßÙÈÚâ´¥ÛW }ÛÄàOÚß JOÚQÆVÚÁÚ ÑÚMYÚ G^Ú`ÂÒ¥æ. ÑÚßÈÚzÛ% A}Ú½ÔÚ}æÀ¾Úß«Úß„ «æ®ÚÈÛWlßoOæàMsÚß OæÄ ÑÚMYÚl«æVÚ×Úß ÑÛ‡¢Ú%OÛQW ®ÚÃ~ºÚl«æ «ÚsæÑÚß~¡Èæ. B¥Ú«Úß„ ¬ÆÇÑÚ¦¥Ú§Áæ ®ÚÃ~ ^Ú×ÚÈÚØ @¬ÈÛ¾Úß%ÈÛVÚÆ¥æ GM¥Úß ÑÚMYÚ¥Ú }ÛÄàOÚß @¨Ú´ÀOÚÐ ÈÚáÛÁÚÒMVÚ«ÚÔÚØÙ ÁÛÈÚß^ÚM¥Úà ËÚ¬ÈÛÁÚ ®Ú~ÃOÛVæàÞÏr¾ÚßÆÇ ~ØÒ¥ÚÁÚß. GÁÚsÚß ~MVÚ×Ú ÕM¥æ «Úsæ¥Ú ÑÚßÈÚzÛ% A}Ú½ÔÚ}æÀ ®ÚÃOÚÁÚyÈÚ«Úß„ OæÄ ÑÚMYÚl«æVÚ×Úß ¥ÚßÁÚߥæ§ÞËÚOÛQW …×ÚÒOæà×ÚßÙ~¡Èæ. eÛ~ ÔæÑÚ«ÚÆÇ ÑÚMYÚÎÚ%OæQ GsæÈÚáÛtOæàsÚßÈÚ ®ÚÃ~ºÚl«æ ÈÚß}Úß¡ ®Ú~ÃOÛ ÔæÞØOæVÚ×Úß ¥ÚßÁÛ¥ÚäÎÚoOÚÁÚ GM¥Úß ÔæÞØ¥ÚÁÚß. ÑÚßÈÚzÛ% A}Ú½ÔÚ}æÀ ®ÚÃOÚÁÚy¥ÚÆÇ ¾ÚáÛÁæÞ }Ú®Úâý° ÈÚáÛt¥Ú§ÁÚà ÑÚMYÚ RMtÑÚß}Ú¡¥æ. ÑÚ¥Ú ®ÚÃOÚÁÚy OÚßÂ}Úß ®æãÆÞÑÚÁÚß ¬ÎÚ°OÚЮÛ}Ú }Ú¬Sæ «ÚsæÒ }Ú¯°}ÚÑÚ¤ÁÚ ÉÁÚߥڪ OÛ«Úà«Úß OÚÃÈÚßOæçVæà×ÚÙ†æÞOÚß GM¥Úß ÁÛÈÚß^ÚM¥Úà AVÚÃÕÒ¥ÚÁÚß.

ಸುವರ್ಣ-ಗೋವಿಂದರಾಜು ಲವ್ ಸ್ಟೋರಿ: ತಂದೆಯಿಂದಲೆ ಮಗಳ ಕೊಲೆ


ಮಾದಿಗ (SC) ಜಾತಿಗೆ ಸೇರಿದ ಹುಡುಗನನ್ನು ಪ್ರೀತಿಸಿದ್ದಕ್ಕಾಗಿ ಒಕ್ಕಲಿಗ ತರುಣಿಯ ಕೊಲೆ: ಮಂಡ್ಯದಲ್ಲೊಂದು ಮರ್ಯಾದಾ ಹತ್ಯೆ ಪ್ರಕರಣ


ದಲಿತ ಹುಡುಗನನ್ನು ಪ್ರೀತಿಸಿದ್ದಕ್ಕಾಗಿ ಒಕ್ಕಲಿಗ ತರುಣಿಯ ಕೊಲೆ?;ಮಂಡ್ಯದಲ್ಲೊಂದು ಮರ್ಯಾದಾ ಹತ್ಯೆ ಪ್ರಕರಣ ಶುಕ್ರವಾರ - ಜನವರಿ -06-2012


ಮಂಡ್ಯ, ಜ.5: ಪರಿಶಿಷ್ಟ ಜಾತಿಗೆ ಸೇರಿದ ಯುವಕನೋರ್ವನನ್ನು ಪ್ರೀತಿಸಿದ್ದಕ್ಕಾಗಿ ಒಕ್ಕಲಿಗ ಯುವತಿಯೊಬ್ಬಳನ್ನು ಆಕೆಯ ಸಂಬಂಧಿಕರು ಥಳಿಸಿ ಕೊಂದಿದ್ದು, ಬಳಿಕ ನೇಣು ಹಾಕಿದ್ದಾರೆ ಎಂದು ಮಂಡ್ಯದ ಕೊಪ್ಪ ಪೊಲೀಸ್ ಠಾಣೆ ಯಲ್ಲಿ ಯುವಕನ ಕುಟುಂಬ ದೂರು ನೀಡಿದೆ.ಯುವತಿಯನ್ನು ಯುವಕನ ಮನೆಯಲ್ಲೇ ಥಳಿಸಿ ಕೊಂದು ಬಳಿಕ ನೇಣು ಹಾಕಲಾಗಿದೆ. ಈ ಬಗ್ಗೆ ಪೊಲೀಸರಿಗೆ ತಿಳಿಸಿದರೆ, ಅವರು ದೂರು ದಾಖಲಿಸದೆ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿದ್ದಾರೆ ಎಂದು ದಲಿತ ಯುವಕ ಗೋವಿಂದ ರಾಜು ಎಂಬವನ ಸಹೋದರ ತಿಮ್ಮಪ್ಪ ಕೆ. ಎಂಬವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.ಕೊಪ್ಪ ಹೋಬಳಿಯ ಮದ್ದೂರು ತಾಲೂಕಿನ ಅಂಬಲವಾಡಿ ಗ್ರಾಮದ ಪರಿಶಿಷ್ಟ ಜಾತಿಯ ಮಾದಿಗ ಸಮಾಜಕ್ಕೆ ಸೇರಿದ ದೊಡ್ಡ ವೆಂಕಟಾಚಲ ಎಂಬವರ ಪುತ್ರ ಗೋವಿಂದರಾಜು ಯಾನೆ ಗುಂಡ ಎಂಬಾತ ಒಕ್ಕಲಿಗ ಸಮುದಾಯದ ರೈತ ಸೇವಾ ಸಹಕಾರ ಸಂಘದ ಅಧ್ಯಕ್ಷ ಹಾಗೂ ಕೊಪ್ಪ ಜೆಡಿಎಸ್ ಮುಖಂಡ ದವಲನ ರಾಮಕೃಷ್ಣ ಎಂಬವರ ಪುತ್ರಿ ಸುವರ್ಣಾ ಎಂಬಾಕೆಯನ್ನು ಕಳೆದ ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದು, ಇದಕ್ಕೆ ಯುವತಿಯ ಕಡೆಯವರಿಂದ ವಿರೋಧವಿತ್ತೆಂದು ಹೇಳಲಾಗಿದೆ.

ಕಳೆದ ವರ್ಷದ ಆಗಸ್ಟ್ ತಿಂಗಳಿನಲ್ಲಿ ಇವರಿಬ್ಬರು ಪ್ರೀತಿಸುತ್ತಿರುವ ವಿಷಯ ತನ್ನ ಗಮನಕ್ಕೆ ಬಂದಾಗ ತಾನು ಗೋವಿಂದ ರಾಜುಗೆ ಬುದ್ಧಿವಾದ ಹೇಳಿ ಊರು ಬಿಟ್ಟು ಕಳುಹಿಸಿಕೊಟ್ಟಿದ್ದೆ ಎಂದು ಸಹೋದರ ತಿಮ್ಮಪ್ಪ ತಿಳಿಸಿದ್ದಾರೆ. ಆದರೆ ಈ ನಡುವೆ ನವೆಂಬರ್ 6ರಂದು ಸುವರ್ಣಾ ತನ್ನ ತಮ್ಮ ಗೋವಿಂದ ರಾಜುವನ್ನು ಅರಸೀಕೆರೆಗೆ ಕರೆಸಿ ಭೇಟಿಯಾಗಿದ್ದಾರೆಂದು ಹೇಳಲಾಗಿದ್ದು,ಇದನ್ನರಿತ ಸವರ್ಣೀಯರು ಇಬ್ಬರಿಗೂ ಹಿಗ್ಗಾಮುಗ್ಗಾ ಥಳಿಸಿದ್ದು, ದೇವರಾಜು ಎಂಬಾತ ಗೋವಿಂದರಾಜುವನ್ನು ನನ್ನ ಬಳಿ ಬಿಟ್ಟು ನಿನ್ನ ತಮ್ಮನನ್ನು ಮನೆಗೆ ಕರೆದುಕೊಂಡು ಹೋಗು ಎಂದು ಹೇಳಿದ್ದಾನೆ.

ನಾನು ತಮ್ಮನನ್ನು ಮನೆಗೆ ಕರೆತಂದ ಕೆಲವೇ ಹೊತ್ತಿನಲ್ಲಿ ನಮ್ಮ ಮನೆಗೆ ನುಗ್ಗಿದ ಸವರ್ಣೀಯರಾದ ದವಲನ ರಾಮಣ್ಣ, ಆತನ ಮಗ ತಿಮ್ಮೇಶ, ತಿಮ್ಮೇಶ ಬಿನ್ ಪುಟ್ಟತಾಯಮ್ಮ, ಮಲ್ಲೇಶ ಬಿನ್ ಮುಸುರಿ ತಿಮ್ಮಣ್ಣ, ತಿಮ್ಮೇಶನ ಅಕ್ಕನ ಮಗ ಮುರುಗೇಶ, ದವಲನ ಜಯಣ್ಣನ ಮಗ ಹಾಗೂ ಲಕ್ಷ್ಮಿ ಎಂಬಾಕೆಯ ಗಂಡ ಯಾಮ, ಚಿಕ್ಕತಾಯಿ ಎಂಬವರ ಗಂಡ ರವಿ ಮುಂತಾದವರು ನನ್ನ ತಮ್ಮನನ್ನುದ್ದೇಶಿಸಿ ‘‘ಮಾದಿಗ... ಸೂಳೆ ಮಗ... ನಿನಗೆ ಒಕ್ಕಲಿಗ ಹುಡುಗಿಯೇ ಬೇಕಾ ಎಂಬಿತ್ಯಾದಿ ಪದಗಳಿಂದ ನಿಂದಿಸಿ ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿದ್ದಲ್ಲದೆ, ತಮ್ಮನನ್ನು ಮನೆಯಿಂದ ಎಳೆದುಕೊಂಡು ಹೋಗಿ ಸುವರ್ಣಾ ಇದ್ದ ಕೊಠಡಿಗೆ ಕೂಡಿ ಹಾಕಿ ಇಬ್ಬರ ಮೇಲೂ ಗಂಭೀರ ಹಲ್ಲೆ ನಡೆಸಿದ್ದಾರೆ ಎಂದು ತಿಮ್ಮಪ್ಪ ಕೆ. ಕೊಪ್ಪ ಪೊಲೀಸ್ ಠಾಣಾ ಸಬ್ ಇನ್ಸ್‌ಪೆಕ್ಟರ್‌ಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ.

ದವಲನ ರಾಮಕೃಷ್ಣ ಇವರಿಬ್ಬರನ್ನೂ ನೇಣಿಗೆ ಹಾಕಿ ಎಂದು ಹೇಳಿದ್ದಾನೆ. ಇದಾದ ಕೆಲವೇ ಹೊತ್ತಿನಲ್ಲಿ ದವಲನ ರಾಮಕೃಷ್ಣ ಇತರ ಸವರ್ಣೀಯರಾದ ದವಲನ ರಾಮಣ್ಣ, ಆತನ ಮಗ ತಿಮ್ಮೇಶ, ತಿಮ್ಮೇಶ ಬಿನ್ ಪುಟ್ಟತಾಯಮ್ಮ, ರಾಜು ಬಿನ್ ಲಲ್ಲೇಗೌಡ, ಮಲ್ಲೇಶ ಬಿನ್ ಮುಸುರಿ, ತಿಮ್ಮಣ್ಣ ದವಲನ ಜಯಣ್ಣನ ಮಗ ತಿಮ್ಮೇಶ, ಆತನ ಅಕ್ಕನ ಮಗ ಮುರುಗೇಶ, ಲಕ್ಷ್ಮಿಯ ಗಂಡ ಯಾಮ, ಚಿಕ್ಕತಾಯಿ ಗಂಡ ರವಿ ಎಂಬವರೊಂದಿಗೆ ಸೇರಿ ಸುವರ್ಣಾಳನ್ನು ನನ್ನ ಮನೆಗೆ ಕರೆ ತಂದು ನಮ್ಮ ಮನೆಯಲ್ಲೇ ನೇಣು ಹಾಕಿ ಕೊಲೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಪ್ರತಿಭಟಿಸಿದ ನನ್ನ ಹೆಂಡತಿ ತಾಯಮ್ಮ ಮತ್ತು ನನ್ನ ನಾದಿನಿ ಮಂಗಳಮ್ಮ ಎಂಬವರ ಮೇಲೂ ಹಲ್ಲೆ ಮಾಡಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ಈ ನಡುವೆ ಮಾರಣಾಂತಿಕ ಹಲ್ಲೆಯಿಂದ ತಪ್ಪಿಸಿಕೊಂಡ ಗೋವಿಂದ ರಾಜು ಹೊರಟು ಹೋಗಿದ್ದಾನೆ. ಭಯಭೀತನಾದ ನಾನು ಕೊಪ್ಪ ಪೊಲೀಸ್ ಠಾಣೆಗೆ ತೆರಳಿ ಘಟನೆಯನ್ನು ಪೊಲೀಸರಿಗೆ ವೌಖಿಕವಾಗಿ ವಿವರಿಸಿದ್ದೆ. ತಕ್ಷಣ ಕ್ರಮ ಕೈಗೊಳ್ಳಬೇಕಾದ ಪೊಲೀಸರು ‘‘ಈ ವಿಚಾರ ನೀನು ಯಾರಲ್ಲೂ ಹೇಳಬೇಡ. ಈಗ ನೀನು ತಲೆಮರೆಸಿ ಎಲ್ಲಾದರೂ ಇರು. ನಿನ್ನ ಅಗತ್ಯ ಬಿದ್ದಾಗ ನಾನೇ ನಿನಗೆ ಫೋನ್ ಮಾಡಿ ತಿಳಿಸುತ್ತೇವೆ ಎಂದು ನನ್ನ ಫೋನ್ ನಂಬರ್ ಪಡೆದು ನಿನಗೇನಾದರೂ ತೊಂದರೆಯಾದರೆ ಈ ನಂಬರ್‌ಗೆ ಫೋನ್ ಮಾಡು ಎಂದು 9480804870 ಈ ಮೊಬೈಲ್ ಸಂಖ್ಯೆ ನೀಡಿ ಕಳುಹಿಸಿಕೊಟ್ಟಿದ್ದಾರೆ’’ ಎಂದು ತಿಮ್ಮಪ್ಪ ದೂರಿಕೊಂಡಿದ್ದಾರೆ.

ಈ ಘಟನೆಯಿಂದ ನನ್ನ ಇನ್ನೋರ್ವ ತಮ್ಮ ತಿಮ್ಮೇಶ ಮತ್ತು ತಂದೆ ಜೊತೆ ಊರು ಬಿಟ್ಟು ತಲೆಮರೆಸಿಕೊಂಡಿದ್ದೆವು. ನನ್ನ ತಾಯಿ ಮತ್ತು ನನ್ನ ಪತ್ನಿ ಪೊಲೀಸ್ ರಕ್ಷಣೆಯಲ್ಲೇ ಊರಿನಲ್ಲಿದ್ದರು. ಈ ಮಧ್ಯೆ ನವೆಂಬರ್ 28ರಂದು ಸುವರ್ಣಾಳ ತಂದೆ ದವಲನ ರಾಮಕೃಷ್ಣ ನನ್ನ ತಾಯಿಯ ಮೇಲೆ ಹಲ್ಲೆ ಮಾಡಿ ‘‘ನಿನ್ನ ಸೊಸೆಯನ್ನು ಅತ್ಯಾಚಾರ ಮಾಡುತ್ತೇನೆ’’ ಎಂದು ಬೆದರಿಕೆ ಹಾಕಿದ್ದಾರೆ ಅಂದಿನಿಂದ ನನ್ನ ತಾಯಿ ಮತ್ತು ನನ್ನ ಪತ್ನಿ ಸಹ ಇವರ ಬೆದರಿಕೆಗೆ ಊರು ಬಿಟ್ಟು ತೆರಳಿದ್ದಾರೆ. ಮಾತ್ರವಲ್ಲದೆ, ಘಟನೆಯ ಬಗ್ಗೆ ಯಾರಾದರೂ ಸಾಕ್ಷಿ ಹೇಳಿದರೆ ಅಂತವರ ಮನೆಗೆ ಪೆಟ್ರೋಲ್ ಹಾಕಿ ಬೆಂಕಿಯಿಟ್ಟು ಕೊಂದು ಹಾಕುವುದಾಗಿಯೂ ದವಲನ ರಾಮಕೃಷ್ಣ ಬೆದರಿಕೆ ಹಾಕಿದ್ದು, ಇದರಿಂದಾಗಿ ಯಾರೂ ಸಾಕ್ಷಿ ಹೇಳಲು ಮುಂದೆ ಬರುತ್ತಿಲ್ಲ ಎಂದು ಅವರು ಹೇಳಿದ್ದಾರೆ.

ಗ್ರಾಮ ಪಂಚಾಯತ್ ಸದಸ್ಯನಾಗಿರುವ ನಾನು ಪಂಚಾಯತ್ ಸಭೆಗೆ ಹಾಜರಾದರೆ ಕೊಲೆ ಮಾಡುವುದಾಗಿಯೂ ಆತ ಬೆದರಿಕೆ ಹಾಕಿದ್ದು, ಇದರಿಂದಾಗಿ ನಾನು ಪಂಚಾಯತ್ ಸಭೆಗೂ ಹಾಜರಾಗಿಲ್ಲ. ಘಟನೆಯ ಬಳಿಕ ಸುಮಾರು 60 ಸಾವಿರ ರೂ. ವೌಲ್ಯ ಎತ್ತು ಮತ್ತು ಗಾಡಿಗಳನ್ನು ಬಡೇರ ಕೃಷ್ಣ ಎಂಬವರು ಕಳವು ಮಾಡಿರುವುದಾಗಿಯೂ ಇವರು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. ಈ ಘಟನೆಯಿಂದ ಜೀವಭಯಕ್ಕೊಳಗಾಗಿರುವ ನಾನು ಊರು ಬಿಟ್ಟು ಅಲೆಯುತ್ತಿದ್ದು, ನಾನು ಬೆಳೆದಿರುವ ಭತ್ತ, ಕಬ್ಬು ಕಟಾವು ಮಾಡಲು ಊರಿಗೆ ತೆರಳಬೇಕಾಗಿದ್ದು, ನನಗೆ ಜೀವ ಭಯ ಇದೆ.

ನನ್ನ ಹೆಂಡತಿ, ತಾಯಿ, ತಮ್ಮನ ಮೇಲೆ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿ ಬೆದರಿಕೆಯೊಡ್ಡಿದ ಹಾಗೂ ಸುವರ್ಣಾಳನ್ನು ನೇಣು ಹಾಕಿ ಕೊಲೆ ಮಾಡಿರುವ ಆರೋಪಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ನ್ಯಾಯ ಒದಗಿಸುವಂತೆ ಮತ್ತು ಭದ್ರತೆ ನೀಡುವಂತೆ ಅವರು ಪೊಲೀಸ್ ಇಲಾಖೆಯನ್ನು ಮನವಿ ಮಾಡಿದ್ದಾರೆ.
http://www.youtube.com/watch?v=lK9rXbLwfkM

ಮಾದಿಗ ಯುವಕನ ಪ್ರೇಮಿಸಿದ ಒಕ್ಕಲಿಗ ಹುಡುಗಿ ಕೊಲೆ

Friday January 6 2012 00:22 IST

ÈÚßMsÚÀ¥ÚÆÇ ÈÚß¾ÚáÛ%¥Û ÔÚ}æÀ

- GM.@±æ³ãÃÞeé SÛ«é
ÈÚáÛ¦VÚ ¾ÚßßÈÚOÚ«Ú ®æÃÞÉßÒ¥Ú JOÚQÆVÚ ÔÚßsÚßW OæàÅæ

OÚ«Ú„sÚ®ÚÃºÚ ÈÛ}æ% ÈÚßMsÚÀ d.5
D}Ú¡ÁÚ ®ÚÃ¥æÞËÚ ÈÚß}Úß¡ ¸ÔÛÁÚ ÁÛdÀVÚ×ÚÆÇ «Úsæ¾Úßß~¡¥Ú§ ÈÚß¾ÚáÛ%¥Û ÔÚ}æÀ B¦ÞVÚ ÁÛdÀ¥ÚÄàÇ «Úsæ¥Ú YÚl«æ †æ×ÚPVæ …M¦¥æ. ÈÚßMsÚÀ fÅæǾÚß A…ÄÈÛt¾ÚßÆÇ GÁÚsÚß ~MVÚ×Ú ÕM¥æ «Úsæ¥Ú A}Ú½ÔÚ}æÀ ®ÚÃOÚÁÚy ÈÚß¾ÚáÛ%¥æVÛW «Úsæ¥Ú ÔÚ}æÀ GM… @«ÚßÈÚáÛ«ÚVÚØVæ Gsæ ÈÚáÛt Oæàno¥æ.

2011ÁÚ «Ú.6ÁÚM¥Úß ÔÛsÚÔÚVÚÅæÞ «Úsæ¥Ú C ÔÚ}æÀ ®ÚÃOÚÁÚy ÈÚßß_` ÔÛOÚÄß ÁÛdOÛÁÚ{VÚ×Ú ®ÚúÛÈÚÈÚã OæÄÑÚ ÈÚáÛt}Úß¡. A¥ÚÁæ, VÚßÁÚßÈÛÁÚ C ®ÚÃOÚÁÚyOæQ ÑÚM…MƒÒ¥ÚM}æ Oæà®Ú° pÛzæ¾ÚßÆÇ ¥ÚàÁÚß ¥ÛRÅÛW¥æ. ®ÚÂÌÎÚo eÛ~¾Úß ÈÚáÛ¦VÚ d«ÛMVÚOæQ ÑæÞÂ¥Ú ¾ÚßßÈÚOÚ, JOÚQÆVÚ OæàÞÉß«Ú ¾ÚßßÈÚ~ ®ÚÁÚÑÚ°ÁÚ ¯ÃÞ~ÑÚß~¡¥Ú§ÁÚß. eÛ~ OÛÁÚy¦M¥Ú ®æãÞÎÚOÚÁÚ OæMVÚ{|Væ VÚß¾ÚáÛ¥Ú C ®æÃÞÈÚß ®ÚÃOÚÁÚy ¾ÚßßÈÚ~ ÔÚ}æÀ¾ÚßÆÇ ÑÚÈÚáÛ¯¡¾ÚáÛW¥æ.

H¬¥Úß ®æÃÞÈÚß ®Úâ´ÁÛy?: Oæà®Ú° ÑÚOÛ% ¯¾Úßß OÛÅæÞf«ÚÆÇ ¦‡~Þ¾Úß ¸G K¥Úß~¡¥Ú§ A…ÄÈÛt VÛÃÈÚß¥Ú ÑÚßÈÚzÛ% (20) }ÚÈÚß½¥æÞ AÅæÈÚß«æ¾ÚßÆÇ OæÄ ÈÚÎÚ%¦M¥Ú OÚàÆ ÈÚáÛsÚß~¡¥Ú§ VæàÞÉM¥ÚÁÛdß (25)«Ú«Úß„ ¯ÃÞ~ÑÚß~¡¥Ú§×Úß.      
@ÈÚ«Ú«æ„Þ ÈÚߥÚßÈæ¾ÚáÛVÚßÈÚâ´¥ÛW¾Úßà ÔÚl Õt¦¥Ú§×Úß.
A¥ÚÁæ, ÈæßÞćVÚ%OæQ ÑæÞÂ¥Ú ¾ÚßßÈÚ~¾Úß ÈÚß«æ¾ÚßÈÚÁÚ ÉÁæàÞ¨Ú¦M¥Ú C ®ÚÃOÚÁÚy OæàÅæ¾ÚßÆÇ @M}ÚÀÈÛWÁÚßÈÚâ´¥ÛW VæàÞÉM¥ÚÁÛdß ÑÚÔæàÞ¥ÚÁÚ, VÛÃÈÚß ®ÚM^Û¿ß~ ÑÚ¥ÚÑÚÀ Oæ.~ÈÚß½®Ú° ¥ÚàÁÚß ¥ÛRÆÒ¥Û§Áæ.
 
¥Úà«ÚÆÇ H¬¥æ?: ÑÚßÈÚzÛ% }ÚM¥æ ¥ÚÈÚÄ«Ú ÁÛÈÚßOÚäÎÚ|, ÑæàÞ¥ÚÁÚ ÑÚM…MƒVÚ×Û¥Ú ¥ÚÈÚÄ«Ú ÁÛÈÚßy|, C}Ú«Ú ÈÚßVÚ ~Èæß½ÞËÚ ÈÚß~¡}ÚÁÚÁÚß ÑÚßÈÚzÛ%×Ú«Úß„ ¢ÚØÒ, «ÚÈÚß½ ÈÚß«æVæ OÚÁæ }ÚM¥Úß «æÞyß ÔÛP ¸W¥Úß OæàÅæ ÈÚáÛt¥Û§Áæ GM¥Úß ¥ÚàÁÚÅÛW¥æ.
C ¯ÃÞ~ …VæX ºÚ¾ÚßÉ¥Ú§ OÛÁÚy VæàÞÉM¥ÚÁÛdßÉVæ …ß¦ª ÔæÞØ †æÞÁæ EÂVæ OÚ×ÚßÕÑÚÅÛW}Úß¡. A¥ÚÁæ, OæàÅæ¾ÚáÛ¥Ú ¦«Ú ÑÚßÈÚzÛ% A}Ú«Ú«Úß„ ¥ÚàÁÚÈÛ{ OÚÁæ ÈÚßàÄOÚ @ÁÚÒ«ÚVæÁæ VæÞmé …Ø OÚÁæ¿ßÒOæàMsÚß ºæÞn¾ÚáÛW¥Ú§×Úß. B¥Ú«Úß„ OÚMsÚ ÁÛÈÚßOÚäÎÚ| B…¹ÂVÚà ¢ÚØÒ, ÑÚßÈÚzÛ%×Ú«Úß„ @ÈÚÁÚ ÈÚß«æVæ OÚÁæ¥Úß OæàMsÚß ÔæàÞW¥Ú§ÁÚß. A¥ÚÁæ, ÈÚß}æ¡ AOæ¾Úß«Úß„ }ÚÈÚß½ ÈÚß«æVæÞ }ÚM¥Úß «æÞyß ÔÛOÚÅÛ¿ß}Úß.  YÚl«æ «ÚM}ÚÁÚ }ÚM¥æ ¥æàsÚu ÈæMOÚmÛ^ÚÄ, ÈÚß}æà¡…¹ ÑÚÔæàÞ¥ÚÁÚ ~Èæß½ÞËÚ }ÚÅæ ÈÚßÁæÒOæàMt¥Û§Áæ. A¥ÚÁæ, E«ÚÅæÇÞ «æÅæÒ¥Ú§ «Ú«Ú„ }Û¿ß ÈÚß}Úß¡ ®Ú~„ ÈæßÞÅæ ÁÛÈÚßOÚäÎÚ| 2011ÁÚ «Ú.28ÁÚM¥Úß ÈÚß}æ¡ ÔÚÅæÇ ÈÚáÛt OæàÅæ †æ¥ÚÂOæÈæãtu¥Ú «ÚM}ÚÁÚ @ÈÚÁÚà VÛÃÈÚß }æàÁ榥ۧÁæ. C GÅÛÇ YÚl«æVÚØVæ ÑÛPоÚáÛWÁÚßÈÚ ~ÈÚß½®Ú°, eÛ~ ¬M¥Ú«æ, ÔÚÅæÇ, OæàÅæ †æ¥ÚÂOæ ÔÛVÚà ÑÚßÈÚzÛ%×Ú«Úß„ OæàÅæ ÈÚáÛt «æÞyß ÔÛPÁÚßÈÚ AÁæàÞ¯VÚ×Ú ÉÁÚߥڪ ÑÚàOÚ¡ OÛ«Úà«Úß OÚÃÈÚß OæçVæàMsÚß, }ÚÈÚß½ OÚßlßM…OæQ ºÚ¥ÚÃ}æ ÔÛVÚà «ÛÀ¾Úß J¥ÚWÒ OæàsÚßÈÚM}æ ¥Úà«ÚÆÇ ÈÚß«ÚÉ ÈÚáÛt¥Û§Áæ
 
 
D}Ú¡ÁÚ ÒVÚ¥Ú ®ÚÃËæ„VÚ×Úß
-      ÑÚßÈÚzÛ%×Ú OæàÅæVæ 2-3 ~MVÚ×Ú ÈÚßß«Ú„ AOæ¾Úß«Úß„ OÛÅæÞf¬M¥Ú ¸tÒ¥æ§ÞOæ?
-     ÑÚßÈÚzÛ%, VæàÞÉM¥ÚÁÛdß ÈÚß«æ¾ÚßÆÇ «æÞyß ¸W¥ÚßOæàMt¥Úߧ ÑÚ}ÚÀÈÛW¥Ú§ÆÇ, AOæ¾Úß ®æãÞÎÚOÚÁÚß, HOæ ¥ÚàÁÚß ¥ÛRÆÒÄÇ?
-     VÛÃÉßÞy ºÛVÚVÚ×ÚÆÇ ÑÚà¾ÚáÛ%ÑÚ¡¥Ú «ÚM}ÚÁÚ ËÚÈÚ ÑÚMÑÛQÁÚ ÈÚáÛsÚßÈÚâ´¦ÄÇ. JM¥Úß ÈæÞ×æ ÑÚßÈÚzÛ% A}Ú½ÔÚ}æÀ ÈÚáÛtOæàMt¥æ§Þ AW¥Ú§Áæ }ÚÁÛ}Úß¾ÚßÆÇ (ÑÚMeæ 6.45OæQ) @M}ÚÀPþæß «æÁÚÈæÞÂÒ¥Úߧ HOæ?
-     Oæà®Ú° ®æãÆÞÑÚÁÚß, OæGÑéAÁé¯ }ÚßOÚt YÚl«æ ¦«Ú¥ÚM¥Úß VÛÃÈÚßOæQ ºæÞn ¬Þt¥æ. B¥Úß fÅÛÇ ®æãÆÞÑé ÈÚÂÎÛrƒOÛÂVÚØVÚà Væà}Úß¡. YÚl«æ …VæX ÈÚáÛÕ~ B¥Ú§ÁÚà B¥ÚßÈÚÁæVÚà ¾ÚáÛÈÚâ´¥æÞ ®ÚÃOÚÁÚy ¥ÛRÆÑÚßÈÚ VæàÞfVæ ®æãÆÞÑÚÁæÞOæ ÈÚßßM¥ÛWÄÇ?
-    VæàÞÉM¥ÚÁÛdß OÚßlßM… ÈÚVÚ%OæQ ®ÛÃy †æ¥ÚÂOæ BÄǦ¥Ú§Áæ, A OÚßlßM… }ÚÅæ ÈÚßÁæÒOæàMt¥æ§ÞOæ?

ಮಾದಿಗ ಯುವಕನ ಪ್ರೇಮಿಸಿದ ಒಕ್ಕಲಿಗ ಹುಡುಗಿ ಕೊಲೆ

ಮಾದಿಗ ಯುವಕನ ಪ್ರೇಮಿಸಿದ ಒಕ್ಕಲಿಗ ಹುಡುಗಿ ಕೊಲೆ ಕನ್ನಡಪ್ರಭ ವಾರ್ತೆ ಮಂಡ್ಯ ಜ.೫ ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳಲ್ಲಿ ನಡೆಯುತ್ತಿದ್ದ ಮರ್ಯಾದಾ ಹತ್ಯೆ ಇದೀಗ ರಾಜ್ಯದಲ್ಲೂ ನಡೆದ ಘಟನೆ ಬೆಳಕಿಗೆ ಬಂದಿದೆ. ಮಂಡ್ಯ ...

ಮರ್ಯಾದಾ ಹತ್ಯೆ: ಸಚಿವರ ಹೇಳಿಕೆಗೆ ಆಕ್ಷೇಪ

ಮದ್ದೂರು: ಆಬಲವಾಡಿಯಲ್ಲಿ ನಡೆದಿ ರುವುದು ಮಾರ್ಯದಾ ಹತ್ಯೆಯಲ್ಲ. ಅದು ಯುವತಿಯ ಆತ್ಮಹತ್ಯೆ ಎಂದು ಹೇಳಿಕೆ ನೀಡುವ ಮೂಲಕ ಗೃಹ ಸಚಿವ ಆರ್. ಅಶೋಕ್ ಅವರು ಇಡೀ ಘಟನೆಯನ್ನು ಮರೆಮಾಚಲು ಹೊರಟಿದ್ದಾರೆ ಎಂದು ಜನವಾದಿ ಮಹಿಳಾ ಸಂಘಟನೆ ಅಧ್ಯಕ್ಷೆ ಗೌರಮ್ಮ ಗುರುವಾರ ದೂರಿದರು.

ತಾಲ್ಲೂಕಿನ ಆಬಲವಾಡಿಗೆ ಭೇಟಿ ನೀಡಿದ ಅವರು, ಮಾರ್ಯಾದೆ ಹತ್ಯೆಗೆ ಸಂಬಂಧಿಸಿದಂತೆ ಗ್ರಾಮದ ಜನರನ್ನು ಭೇಟಿ ಮಾಡಿ ವಿಚಾರಣೆ ನಡೆಸಿ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಘಟನೆಯ ಸತ್ಯಾಸತ್ಯತೆ ಪರಿಶೀಲಿಸ ಗೃಹ ಸಚಿವರು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ, ಈ ಮೂಲಕ ಇಡೀ ಘಟನೆ ಯನ್ನು ದಿಕ್ಕು ತಪ್ಪಿಸಲು ಹೊರಟಿರು ವುದು ಸರಿಯಲ್ಲ. ಅವರಿಗೆ ನೈತಿಕತೆ ಇದ್ದರೆ ಕೂಡಲೇ ಘಟನೆಯ ಬಗೆಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು. ರಾಜ್ಯದ ಜನರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

ಗುಜರಾತ್, ರಾಜಸ್ಥಾನಕ್ಕೆ ಮಾತ್ರ ಸೀಮಿತವಾಗಿದ್ದ ಮಾರ್ಯದೆ ಹತ್ಯೆ ಈಗ ರಾಜ್ಯಕ್ಕೂ ಕಾಲಿಟ್ಟಿರುವುದು ದುರಂತದ ಸಂಗತಿ. ಮಡೆಸ್ನಾನದ ಬಗೆಗೆ ರಾಜ್ಯದ ಉನ್ನತ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ವಿ.ಎಸ್. ಆಚಾರ್ಯ ಬೆಂಬಲಿಸಿ ಮಾತನಾಡುವುದನ್ನು ನೋಡಿದರೆ, ಮಾರ್ಯಾದೆ ಹತ್ಯೆಯು ಈ ಸರ್ಕಾರದ ಮೇಲೆ ಯಾವ ಪರಿಣಾಮ ಬೀರದು ಎಂದು ಅವರು ವ್ಯಂಗ್ಯವಾಡಿದರು. 

ಡಿವೈಎಫ್‌ಐ ರಾಜ್ಯ ಘಟಕದ ಅಧ್ಯಕ್ಷ ಭರತ್‌ಕುಮಾರ್ ಮಾತನಾಡಿ, ಆಬಲವಾಡಿಯಲ್ಲಿ ನಡೆದ ಈ ಹೀನ ಕೃತ್ಯಕ್ಕೆ ಜಿಲ್ಲಾಡಳಿತ ಹಾಗೂ ಸ್ಥಳೀಯ ಪೊಲೀಸರ ನಿರ್ಲಕ್ಷ್ಯ ಕಾರಣ. ದಲಿತ ಕುಟುಂಬಕ್ಕೆ ಹಾಕಲಾಗಿರುವ ಬಹಿ ಷ್ಕಾರ, ಗ್ರಾಮ ಪಂಚಾಯಿತಿ ನಿರ್ಲಕ್ಷ್ಯ ಧೋರಣೆ ಖಂಡನೀಯ ಎಂದರು.

ಸಂಘಟನೆಯ ದೇವಿ, ಶೋಭ, ಸುನೀತ, ಡಿವೈಎಫ್‌ಐ ಸಂಘಟನೆಯ ಕೃಷ್ಣ, ಲಿಂಗರಾಜು, ಸಿಐಟಿಯುನ ರಮೇಶ್, ಪುಟ್ಟಸ್ವಾಮಿ ಇದ್ದರು.

ರಕ್ಷಣೆ ಕೊರಿ ಎಸ್ಪಿಗೆ ಮನವಿ

ಮಂಡ್ಯ: ಜಿಲ್ಲೆಯ ಆಬಲವಾಡಿಯಲ್ಲಿ ಮರ್ಯಾದೆ ಹತ್ಯೆ ಘಟನೆಯಲ್ಲಿ ಮೃತಪಟ್ಟ ಸುವರ್ಣಾ ಅವರ ಪ್ರಿಯಕರ ಎನ್ನಲಾದ ಗೋವಿಂದರಾಜು ಅವರ ಪೋಷಕರು ಮತ್ತು ಸಹೋದರರು ಮಂಗಳವಾರ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳ ಎದುರು ಹಾಜರಾಗಿ ರಕ್ಷಣೆ ನೀಡುವಂತೆ ಮನವಿ ಮಾಡಿದರು.

`ಘಟನೆಯ ನಂತರ ನಮಗೆ ಪ್ರಾಣಭೀತಿ ಎದುರಾಗಿದೆ. ಘಟನೆ ಕಂಡು ನಾವು ಆತಂಕಗೊಂಡಿದ್ದೇವೆ. ಹುಡುಗಿಯ ಮನೆಯವರಿಂದ ಬೆದರಿಕೆ ಇರುವುದರಿಂದ ರಕ್ಷಣೆ ನೀಡಬೇಕು` ಎಂದು ಕೋರಿದರು. ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜಣ್ಣ ಅವರು ಹೇಳಿಕೆ ಪಡೆದರು. ಮಧ್ಯಾಹ್ನ 12 ಗಂಟೆ ವೇಳೆಗೆ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಎದುರು ಹಾಜರಾಗಿ ಮನವಿ ಸಲ್ಲಿಸಿದರು.

ಮೃತ ಯುವತಿಯ ಪ್ರಿಯಕರ ಗೋವಿಂದರಾಜು ಮಾತ್ರ ಹಾಜರಾಗಿರಲಿಲ್ಲ. ಆತನ ಸಹೋದರರಾದ ತಿಮ್ಮೇಶ್, ತಿಮ್ಮಪ್ಪ, ತಾಯಿ ತುಳಸಮ್ಮ, ಅತ್ತಿಗೆಯರಾದ ಚಿಕ್ಕತಾಯಮ್ಮ, ಮಂಗಳಮ್ಮ ಮಾತ್ರ ಹಾಜರಿದ್ದರು.

ಸುವರ್ಣಾ ಮೇಲೆ ಅವರ ಪೋಷಕರೇ ಹಲ್ಲೆ ನಡೆಸಿದ್ದಾರೆ. ಆ ಬಳಿಕದ ಬೆಳವಣಿಗೆಯಿಂದ ನಮಗೆ ಹೆದರಿಕೆಯಾಗಿದೆ. ಊರಿನಲ್ಲಿ ನೆಮ್ಮದಿಯಾಗಿ ಇರುವುದು ಕಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ರಕ್ಷಣೆ ನೀಡಬೇಕು ಎಂದು ಎಲ್ಲರೂ ಕೋರಿದರು.

ಸುವರ್ಣಾಳ ಮರ್ಯಾದೆ ಹತ್ಯೆ ಪ್ರಕರಣ : ಒಕ್ಕಲಿಗ ಗರ್ಲ್ ಲವ್ಸ್ ಮಾದಿಗ ಬಾಯ್!

Udayavani | Jan 10, 2012
ಮಂಡ್ಯ: ಮದ್ದೂರು ತಾಲೂಕು ಆಬಲವಾಡಿಯಲ್ಲಿ ನಡೆದ ಮರ್ಯಾದಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವಿಂದರಾಜು ಕುಟುಂಬ ರಕ್ಷಣೆಗಾಗಿ ಪೊಲೀಸರಲ್ಲಿ ಮೊರೆ ಇಟ್ಟಿದೆ.

ನವೆಂಬರ್‌ 6ರಂದು ಸುವರ್ಣಾಳನ್ನು ಆಕೆಯ ತಂದೆಯೇ ಹತ್ಯೆಗೈದ ನಂತರ ಆಕೆಯನ್ನು ಪ್ರೀತಿಸುತ್ತಿದ್ದ ಗೋವಿಂದರಾಜು ನಾಪತ್ತೆಯಾಗಿದ್ದಾನೆ. ಸುವರ್ಣಾಳ ತಂದೆ ದವಲನ ರಾಮಕೃಷ್ಣ ಜೀವಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಗೋವಿಂದರಾಜು ಕುಟುಂಬ ಊರನ್ನು ಖಾಲಿ ಮಾಡಿದ್ದರು. ಸುಮಾರು ಎರಡು ತಿಂಗಳಿಂದ ನಾಪತ್ತೆಯಾಗಿದ್ದ ಕುಟುಂಬ ಮಂಗಳವಾರ ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ರಾಜಣ್ಣ ಅವರನ್ನು ಭೇಟಿ ಮಾಡಿ ದವಲನ ರಾಮಕೃಷ್ಣರಿಂದ ನಮಗೆ ಜೀವ ಬೆದರಿಕೆಯಿದ್ದು ನಮಗೆ ರಕ್ಷಣೆ ನೀಡುವಂತೆ ಕೋರಿ ಮನವಿ ಸಲ್ಲಿಸಿದರು. ಗೋವಿಂದರಾಜು ತಾಯಿ ತುಳಸಮ್ಮ, ಆತನ ಅಣ್ಣಂದಿರಾದ ತಿಮ್ಮೇಶ, ತಿಮ್ಮಪ್ಪ, ಅತ್ತಿಗೆಯರಾದ ಮಂಗಳಮ್ಮ, ಚಿಕ್ಕತಾಯಮ್ಮ ಎಎಸ್ಪಿ$ ರಾಜಣ ಅವರನ್ನು ಭೇಟಿಯಾಗಿ ಅಂದು ನಡೆದ ಘಟನೆಯನ್ನೆಲ್ಲಾ ಸವಿವರವಾಗಿ ವಿವರಿಸಿದ್ದಾರೆ.

ಸುವರ್ಣಾ ದಲಿತ ಹುಡುಗ ಗೋವಿಂದರಾಜುನನ್ನು ಪ್ರೀತಿಸಿದಳೆಂಬ ಒಂದೇ ಕಾರಣಕ್ಕೆ ಆಕೆಯ ತಂದೆ ಗೋವಿಂದರಾಜು ಮತ್ತು ಸಹೋದರರು ಆಕೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ನಂತರ ಆಕೆಯನ್ನು ನಮ್ಮ ಮನೆಗೆ ಕರೆತಂದು ಮರದ ತೊಲೆಗೆ ನೇಣುಹಾಕಿ ಕೊಲೆ ಮಾಡಿದ್ದಾರೆಂದು ದೂರಿನಲ್ಲಿ ತಿಳಿಸಿದ್ದಾರೆ. ಘಟನೆಯ ನಂತರ ನಮಗೂ ಜೀವಬೆದರಿಕೆ ಹಾಕಿದ್ದಾರೆ. ನಿಮ್ಮ ಹುಡುಗನನ್ನು ನಮಗೆ ತಂದೊಪ್ಪಿಸುವಂತೆ ಪೀಡಿಸುತ್ತಿದ್ದಾರಲ್ಲದೆ, ಅವನನ್ನೂ ಜೀವಸಹಿತ ಬಿಡುವುದಿಲ್ಲವೆಂದು ಬೆದರಿಸಿದ್ದಾರೆ. ಈ ಕಾರಣದಿಂದಲೇ ನಾವು ಊರನ್ನು ತೊರೆದಿದ್ದು, ನಿತ್ಯ ಭಯದ ನಡುವೆಯೇ ಬದುಕು ಸಾಗಿಸುತ್ತಿದ್ದೇವೆಂದು ತಿಳಿಸಿದ್ದಾರೆ.

ಭಯದಿಂದಲೇ ಗೋವಿಂದರಾಜು ಕೂಡ ಊರು ತೊರೆದಿದ್ದಾನೆ. ಆತ ಎಲ್ಲಿದ್ದಾನೆಂಬುದು ನಮಗೆ ತಿಳಿಯದಾಗಿದೆ. ಊರಿಗೆ ಹೋಗಲು ನಮಗೆ ಭಯವಾಗುತ್ತಿದೆ. ಆದ ಕಾರಣ ಪೊಲೀಸರು ತಮ್ಮ ಕುಟುಂಬಕ್ಕೆ ಸೂಕ್ತ ರಕ್ಷಣೆ ಒದಗಿಸಬೇಕೆಂದು ಕುಟುಂಬ ಸದಸ್ಯರು ಮನವಿ ಮಾಡಿದ್ದಾರೆ.

ಸುವರ್ಣಾ ಹತ್ಯೆಯಾದ ದಿನ ನಾಪತ್ತೆಯಾಗಿದ್ದ ಕುಟುಂಬ ಸದಸ್ಯರು ಜೀವಭಯದಿಂದ ಪೊಲೀಸರೆದುರು ಆಗಮಿಸಿ ಇದೇ ಮೊದಲ ಬಾರಿಗೆ ರಕ್ಷಣೆ ಕೋರಿದ್ದಾರೆ. ಕುಟುಂಬದವರಿಗೆ ರಕ್ಷಣೆ ನೀಡುವುದಾಗಿ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ರಾಜಣ್ಣ ಭರವಸೆ ನೀಡಿದ್ದಾರೆಂದು ಅವರು ತಿಳಿಸಿದ್ದಾರೆ.

Friday 6 January 2012

A Dalit attacked for entering the caste Hindu street at in a village in Mandya District



ಕೃ.ರಾ.ಪೇಟೆ.ಜ.5- ತಾಲ್ಲೂಕಿನ
ತೆಂಗಿನಘಟ್ಟ ಗ್ರಾಮದಲ್ಲಿ ಸವಣರ್ೀಯ
ಯುವಕರ ಗುಂಪು ತಾಲ್ಲೂಕು ದಲಿತ
ಸಂಂಘಂಷಂಜ ಸಮಿತಿ ಸಂಚಾಲಕ
ರಾವಂಂಕಂಇಷಂಗ ಅವರ ಮೇಲೆ ಮಾರ
ಣಾಂತಿಕವಾಗಿ ಹಲ್ಲೆ ನಡೆಸಿರುವ
ಬುಧವಾರ ರಾತ್ರಿ ಸಂಭವಿಸಿದೆ.
ಘಟನೆಯಿಂದ ತೀವ್ರ ಗಾಯ
ಗೊಂಡಿರುವ ರಾವಂಂಕಂಇಷಂಗ ಮೈಸೂರಿನ
ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆ
ಯುತ್ತಿದ್ದು ಗ್ರಾಮದಲ್ಲಿ ಬಿಗುವಿನ
ವಾತಾವರಣ ಏರ್ಪಟ್ಟಿದೆ. ಗ್ರಾಮದ
ತುಂಬೆಲ್ಲಾ ಪೊಲೀಸರು ಬೀಡು
ಬಿಟ್ಟಿದ್ದು ಗಲಭೆ ನಡೆಸಿದ ಆರೋಪಿಗಳ
ಬಂಧನಕ್ಕೆ ಬಲೆ ಬೀಸಿದ್ದಾರೆ.
ಬುಧವಾರ ರಾತ್ರಿ 8 ಗಂಟೆ
ಸಮಯ ದಲ್ಲಿ ರಾವಂಂಕಂಇಷಂಗ ಗ್ರಾಮಕ್ಕೆ
ಹೋಗುತ್ತಿದ್ದಾಗ ಅಡ್ಡಗಟ್ಟಿದ ಪುಂಡ
ಹುಡುಗರ ಗುಂಪು ಏಕಾಏಕಿ ಜಗಳ
ತೆಗೆದು ರಾವಂಂಕಂಇಷಂಗ ಅವರನ್ನು ಅವಾಚ್ಯ
ಶಬ್ದಗಳಿಂದ ನಿಂದಿಸಿದ್ದಲ್ಲದೇ ಹಲ್ಲೆ
ಮಾಡಿ ಕೊಲೆ ಬೆದರಿಕೆಯನ್ನೂ
ಹಾಕಿದೆ.
ಗ್ರಾಮದ ಈ ರಸ್ತೆಯಲ್ಲಿ ದಲಿ
ತರು ಓಡಾಡುವಂತಿಲ್ಲ. ನೀವೆನಾ
ದರೂ ಗ್ರಾಮದ ಕಟ್ಟು ಮೀರಿ ಇದೇ
ರಸ್ತೆಯಲ್ಲಿ ಓಡಾಡಿದರೆ ನಾವೆಲ್ಲಾ
ಒಂದಾಗಿ ನಿಮಗೆ ತಕ್ಕ ಪಾಠ ಕಲಿಸ್ತೇವೆ
ಎಂದು ಬೆದರಿಕೆ ಹಾಕಿದರು ಎನ್ನ
ಲಾಗಿದೆ.
ಗ್ರಾಮದ ಅಣ್ಣಯ್ಯ ಅವರ
ಮಕ್ಕಳಾದ ನಂಜೇಗೌಡ, ಉಮೇಶ,
ಜವರಪ್ಪ ಅವರ ಮಗ ಟಿ.ಆರ್.
ಕುಮಾರ, ಬೋರೇಗೌಡರ ಮಗ
ಯೋಗೇಶ, ಸಿದ್ದೀರೇಗೌಡರ ಮಕ್ಕ
ಳಾದ ಕಾಳೇಗೌಡ, ವೈರಮುಡಿ,
ತಿಮ್ಮೇಗೌಡರ ಮಗ ಸ್ವಾಮಿ ಅವರು
ಗಳು ಮಾರಕಾಸ್ತ್ರಗಳು, ದೊಣ್ಣೆ ಹಾಗೂ
ಮಚ್ಚಿನಿಂದ ಹಲ್ಲೆ ಮಾಡಿದ್ದಲ್ಲದೇ
ಜಾತಿನಿಂದನೆ ಮಾಡಿದ್ದಾರೆ. ನನ್ನ
ಪ್ರಾಣಕ್ಕೆ ತೊಂದರೆಯಿದ್ದು ಸೂಕ್ತ ರಕ್ಷಣೆ
ನೀಡಬೇಕೆಂದು ದಲಿತ ಮುಖಂಡ
ರಾವಂಂಕಂಇಷಂಗ ಕಿಕ್ಕೇರಿ ಪೊಲೀಸರಲ್ಲಿ
ಮನವಿ ಮಾಡಿದ್ದಾರೆ.
ಎಸ್.ಪಿ ಭೇಟಿ: ಘಟನೆಯ ಸುದ್ದಿ
ತಿಳಿದ ಜಿಲ್ಲಾ ಪೊಲೀಸ್ ವಂರಿಷಂ~
ಕಾರಿ ಕೌಶಲೇಂದ್ರಕುಮಾರ್, ಹೆಚ್ಚುವರಿ
ಪೊಲೀಸ್ ವಂರಿಷಂ~ಕಾರಿ ರಾಜಣ್ಣ,
ಶ್ರೀರಂಗಪಟ್ಟಣ ಡಿವೈಎಸ್ಪಿ ಕಲಾ
ಕಂಇಷಂಗಸ್ವಾಮಿ ಅವರು ಸ್ಥಳಕ್ಕೆ ಭೇಟಿ
ನೀಡಿ ಮುಂಜಾಗರೂಕತಾ ಕ್ರಮ
ಗಳನ್ನು ಕೈಗೊಂಡಿದ್ದು ಗ್ರಾಮದಲ್ಲಿ ಬಿಗಿ
ಪೊಲೀಸ್ ಬಂದೋಬಸ್ತ್ ವ್ಯವಸ್ಥೆ
ಮಾಡಿ, ಗ್ರಾಮದಲ್ಲಿ ಶಾಂತಿ
ಕಾಪಾಡಬೇಕೆಂದು ಮನವಿ
ಮಾಡಿದ್ದಾರೆ.
ರಕ್ಷಣೆ ನೀಡಲು ಆಗ್ರಹ: ತಾಲ್ಲೂ
ಕಿನಲ್ಲಿ ಮೇಲಿಂದ ಮೇಲೆ ದಲಿತರ
ಮೇಲೆ ಸವಣರ್ೀಯರು ಹಲ್ಲೆ ನಡೆಸು
ತ್ತಿರುವುದಲ್ಲದೇ ಜಾತಿನಿಂದನೆ ಮಾಡಿ
ಕೊಲೆ ಬೆದರಿಕೆ ಹಾಕುತ್ತಿದ್ದಾರೆ. ಕಿಕ್ಕೇರಿ
ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್
ವೆಂಕಟೇಶ್ ಅವರು ಠಾಣೆಗೆ ದೂರು
ನೀಡಲು ಹೋದ ದಲಿತ ಮುಖಂ
ಡರನ್ನೇ ಅವಮಾನಿಸಿ ಹೀಯಾಳಿ
ಸುತ್ತಿದ್ದಾರಲ್ಲದೇ ಏಕಪಕ್ಷೀಯವಾಗಿ
ವತರ್ಿಸಿ ಸವಣರ್ೀಯರ ಏಜೆಂಟರಂತೆ
ಕೆಲಸ ಮಾಡುತ್ತಿದ್ದಾರೆ.
ಇಂತಹ ಬೇಜವಾಬ್ದಾರಿ
ಅಧಿಕಾರಿಯನ್ನು ಸೇವೆಯಿಂದ
ಅಮಾನತುಗೊಳಿಸಿ ದಲಿತರಿಗೆ ರಕ್ಷಣೆ
ನೀಡಬೇಕು ಎಂದು ತಾಲ್ಲೂಕು
ಛಲವಾದಿ ಮಹಾಸಭಾದ ಅಧ್ಯಕ್ಷ
ಮುದುಗೆರೆ ಮಹೇಂದ್ರ, ಪುರಸಭೆಯ
ಸ್ಥಾಯಿ ಸಮಿತಿ ಅಧ್ಯಕ್ಷ
ಡಿ.ಪ್ರೇಮಕುಮಾರ್, ದಲಿತ
ಮುಖಂಡರಾದ ಸೋಮಸುಂದರ್,
ಹಿರಿಕಳಲೆ ರಾಮದಾಸ್ ಮತ್ತು
ಮಾಗರ್ೋನಹಳ್ಳಿ ರಾಜಶೇಖರ್
ಅವರು ಜಿಲ್ಲಾ ಪೋಲಿಸ್ ವಂರಿಷಂ~
ಕಾರಿಗಳನ್ನು ಒತ್ತಾಯಿಸಿದ್ದಾರ

Thursday 5 January 2012

Honour Killing: Vokkaliga Girl Loves Dalit Boy


ದಲಿತ ಹುಡುಗನನ್ನು ಪ್ರೀತಿಸಿದ್ದಕ್ಕಾಗಿ ಒಕ್ಕಲಿಗ ತರುಣಿಯ ಕೊಲೆ?;ಮಂಡ್ಯದಲ್ಲೊಂದು ಮರ್ಯಾದಾ ಹತ್ಯೆ ಪ್ರಕರಣ 
ಶುಕ್ರವಾರ  
ಜನವರಿ -06-2012


ಮಂಡ್ಯ, ಜ.5: ಪರಿಶಿಷ್ಟ ಜಾತಿಗೆ ಸೇರಿದ ಯುವಕನೋರ್ವನನ್ನು ಪ್ರೀತಿಸಿದ್ದಕ್ಕಾಗಿ ಒಕ್ಕಲಿಗ ಯುವತಿಯೊಬ್ಬಳನ್ನು ಆಕೆಯ ಸಂಬಂಧಿಕರು ಥಳಿಸಿ ಕೊಂದಿದ್ದು, ಬಳಿಕ ನೇಣು ಹಾಕಿದ್ದಾರೆ ಎಂದು ಮಂಡ್ಯದ ಕೊಪ್ಪ ಪೊಲೀಸ್ ಠಾಣೆ ಯಲ್ಲಿ ಯುವಕನ ಕುಟುಂಬ ದೂರು ನೀಡಿದೆ.ಯುವತಿಯನ್ನು ಯುವಕನ ಮನೆಯಲ್ಲೇ ಥಳಿಸಿ ಕೊಂದು ಬಳಿಕ ನೇಣು ಹಾಕಲಾಗಿದೆ. ಈ ಬಗ್ಗೆ ಪೊಲೀಸರಿಗೆ ತಿಳಿಸಿದರೆ, ಅವರು ದೂರು ದಾಖಲಿಸದೆ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿದ್ದಾರೆ ಎಂದು ದಲಿತ ಯುವಕ ಗೋವಿಂದ ರಾಜು ಎಂಬವನ ಸಹೋದರ ತಿಮ್ಮಪ್ಪ ಕೆ. ಎಂಬವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಕೊಪ್ಪ ಹೋಬಳಿಯ ಮದ್ದೂರು ತಾಲೂಕಿನ ಅಂಬಲವಾಡಿ ಗ್ರಾಮದ ಪರಿಶಿಷ್ಟ ಜಾತಿಯ ಮಾದಿಗ ಸಮಾಜಕ್ಕೆ ಸೇರಿದ ದೊಡ್ಡ ವೆಂಕಟಾಚಲ ಎಂಬವರ ಪುತ್ರ ಗೋವಿಂದರಾಜು ಯಾನೆ ಗುಂಡ ಎಂಬಾತ ಒಕ್ಕಲಿಗ ಸಮುದಾಯದ ರೈತ ಸೇವಾ ಸಹಕಾರ ಸಂಘದ ಅಧ್ಯಕ್ಷ ಹಾಗೂ ಕೊಪ್ಪ ಜೆಡಿಎಸ್ ಮುಖಂಡ ದವಲನ ರಾಮಕೃಷ್ಣ ಎಂಬವರ ಪುತ್ರಿ ಸುವರ್ಣಾ ಎಂಬಾಕೆಯನ್ನು ಕಳೆದ ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದು, ಇದಕ್ಕೆ ಯುವತಿಯ ಕಡೆಯವರಿಂದ ವಿರೋಧವಿತ್ತೆಂದು ಹೇಳಲಾಗಿದೆ.

ಕಳೆದ ವರ್ಷದ ಆಗಸ್ಟ್ ತಿಂಗಳಿನಲ್ಲಿ ಇವರಿಬ್ಬರು ಪ್ರೀತಿಸುತ್ತಿರುವ ವಿಷಯ ತನ್ನ ಗಮನಕ್ಕೆ ಬಂದಾಗ ತಾನು ಗೋವಿಂದ ರಾಜುಗೆ ಬುದ್ಧಿವಾದ ಹೇಳಿ ಊರು ಬಿಟ್ಟು ಕಳುಹಿಸಿಕೊಟ್ಟಿದ್ದೆ ಎಂದು ಸಹೋದರ ತಿಮ್ಮಪ್ಪ ತಿಳಿಸಿದ್ದಾರೆ. ಆದರೆ ಈ ನಡುವೆ ನವೆಂಬರ್ 6ರಂದು ಸುವರ್ಣಾ ತನ್ನ ತಮ್ಮ ಗೋವಿಂದ ರಾಜುವನ್ನು ಅರಸೀಕೆರೆಗೆ ಕರೆಸಿ ಭೇಟಿಯಾಗಿದ್ದಾರೆಂದು ಹೇಳಲಾಗಿದ್ದು,ಇದನ್ನರಿತ ಸವರ್ಣೀಯರು ಇಬ್ಬರಿಗೂ ಹಿಗ್ಗಾಮುಗ್ಗಾ ಥಳಿಸಿದ್ದು, ದೇವರಾಜು ಎಂಬಾತ ಗೋವಿಂದರಾಜುವನ್ನು ನನ್ನ ಬಳಿ ಬಿಟ್ಟು ನಿನ್ನ ತಮ್ಮನನ್ನು ಮನೆಗೆ ಕರೆದುಕೊಂಡು ಹೋಗು ಎಂದು ಹೇಳಿದ್ದಾನೆ.

ನಾನು ತಮ್ಮನನ್ನು ಮನೆಗೆ ಕರೆತಂದ ಕೆಲವೇ ಹೊತ್ತಿನಲ್ಲಿ ನಮ್ಮ ಮನೆಗೆ ನುಗ್ಗಿದ ಸವರ್ಣೀಯರಾದ ದವಲನ ರಾಮಣ್ಣ, ಆತನ ಮಗ ತಿಮ್ಮೇಶ, ತಿಮ್ಮೇಶ ಬಿನ್ ಪುಟ್ಟತಾಯಮ್ಮ, ಮಲ್ಲೇಶ ಬಿನ್ ಮುಸುರಿ ತಿಮ್ಮಣ್ಣ, ತಿಮ್ಮೇಶನ ಅಕ್ಕನ ಮಗ ಮುರುಗೇಶ, ದವಲನ ಜಯಣ್ಣನ ಮಗ ಹಾಗೂ ಲಕ್ಷ್ಮಿ ಎಂಬಾಕೆಯ ಗಂಡ ಯಾಮ, ಚಿಕ್ಕತಾಯಿ ಎಂಬವರ ಗಂಡ ರವಿ ಮುಂತಾದವರು ನನ್ನ ತಮ್ಮನನ್ನುದ್ದೇಶಿಸಿ ‘‘ಮಾದಿಗ... ಸೂಳೆ ಮಗ... ನಿನಗೆ ಒಕ್ಕಲಿಗ ಹುಡುಗಿಯೇ ಬೇಕಾ ಎಂಬಿತ್ಯಾದಿ ಪದಗಳಿಂದ ನಿಂದಿಸಿ ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿದ್ದಲ್ಲದೆ, ತಮ್ಮನನ್ನು ಮನೆಯಿಂದ ಎಳೆದುಕೊಂಡು ಹೋಗಿ ಸುವರ್ಣಾ ಇದ್ದ ಕೊಠಡಿಗೆ ಕೂಡಿ ಹಾಕಿ ಇಬ್ಬರ ಮೇಲೂ ಗಂಭೀರ ಹಲ್ಲೆ ನಡೆಸಿದ್ದಾರೆ ಎಂದು ತಿಮ್ಮಪ್ಪ ಕೆ. ಕೊಪ್ಪ ಪೊಲೀಸ್ ಠಾಣಾ ಸಬ್ ಇನ್ಸ್‌ಪೆಕ್ಟರ್‌ಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ.

ದವಲನ ರಾಮಕೃಷ್ಣ ಇವರಿಬ್ಬರನ್ನೂ ನೇಣಿಗೆ ಹಾಕಿ ಎಂದು ಹೇಳಿದ್ದಾನೆ. ಇದಾದ ಕೆಲವೇ ಹೊತ್ತಿನಲ್ಲಿ ದವಲನ ರಾಮಕೃಷ್ಣ ಇತರ ಸವರ್ಣೀಯರಾದ ದವಲನ ರಾಮಣ್ಣ, ಆತನ ಮಗ ತಿಮ್ಮೇಶ, ತಿಮ್ಮೇಶ ಬಿನ್ ಪುಟ್ಟತಾಯಮ್ಮ, ರಾಜು ಬಿನ್ ಲಲ್ಲೇಗೌಡ, ಮಲ್ಲೇಶ ಬಿನ್ ಮುಸುರಿ, ತಿಮ್ಮಣ್ಣ ದವಲನ ಜಯಣ್ಣನ ಮಗ ತಿಮ್ಮೇಶ, ಆತನ ಅಕ್ಕನ ಮಗ ಮುರುಗೇಶ, ಲಕ್ಷ್ಮಿಯ ಗಂಡ ಯಾಮ, ಚಿಕ್ಕತಾಯಿ ಗಂಡ ರವಿ ಎಂಬವರೊಂದಿಗೆ ಸೇರಿ ಸುವರ್ಣಾಳನ್ನು ನನ್ನ ಮನೆಗೆ ಕರೆ ತಂದು ನಮ್ಮ ಮನೆಯಲ್ಲೇ ನೇಣು ಹಾಕಿ ಕೊಲೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಪ್ರತಿಭಟಿಸಿದ ನನ್ನ ಹೆಂಡತಿ ತಾಯಮ್ಮ ಮತ್ತು ನನ್ನ ನಾದಿನಿ ಮಂಗಳಮ್ಮ ಎಂಬವರ ಮೇಲೂ ಹಲ್ಲೆ ಮಾಡಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ಈ ನಡುವೆ ಮಾರಣಾಂತಿಕ ಹಲ್ಲೆಯಿಂದ ತಪ್ಪಿಸಿಕೊಂಡ ಗೋವಿಂದ ರಾಜು ಹೊರಟು ಹೋಗಿದ್ದಾನೆ. ಭಯಭೀತನಾದ ನಾನು ಕೊಪ್ಪ ಪೊಲೀಸ್ ಠಾಣೆಗೆ ತೆರಳಿ ಘಟನೆಯನ್ನು ಪೊಲೀಸರಿಗೆ ವೌಖಿಕವಾಗಿ ವಿವರಿಸಿದ್ದೆ. ತಕ್ಷಣ ಕ್ರಮ ಕೈಗೊಳ್ಳಬೇಕಾದ ಪೊಲೀಸರು ‘‘ಈ ವಿಚಾರ ನೀನು ಯಾರಲ್ಲೂ ಹೇಳಬೇಡ. ಈಗ ನೀನು ತಲೆಮರೆಸಿ ಎಲ್ಲಾದರೂ ಇರು. ನಿನ್ನ ಅಗತ್ಯ ಬಿದ್ದಾಗ ನಾನೇ ನಿನಗೆ ಫೋನ್ ಮಾಡಿ ತಿಳಿಸುತ್ತೇವೆ ಎಂದು ನನ್ನ ಫೋನ್ ನಂಬರ್ ಪಡೆದು ನಿನಗೇನಾದರೂ ತೊಂದರೆಯಾದರೆ ಈ ನಂಬರ್‌ಗೆ ಫೋನ್ ಮಾಡು ಎಂದು 9480804870 ಈ ಮೊಬೈಲ್ ಸಂಖ್ಯೆ ನೀಡಿ ಕಳುಹಿಸಿಕೊಟ್ಟಿದ್ದಾರೆ’’ ಎಂದು ತಿಮ್ಮಪ್ಪ ದೂರಿಕೊಂಡಿದ್ದಾರೆ.

ಈ ಘಟನೆಯಿಂದ ನನ್ನ ಇನ್ನೋರ್ವ ತಮ್ಮ ತಿಮ್ಮೇಶ ಮತ್ತು ತಂದೆ ಜೊತೆ ಊರು ಬಿಟ್ಟು ತಲೆಮರೆಸಿಕೊಂಡಿದ್ದೆವು. ನನ್ನ ತಾಯಿ ಮತ್ತು ನನ್ನ ಪತ್ನಿ ಪೊಲೀಸ್ ರಕ್ಷಣೆಯಲ್ಲೇ ಊರಿನಲ್ಲಿದ್ದರು. ಈ ಮಧ್ಯೆ ನವೆಂಬರ್ 28ರಂದು ಸುವರ್ಣಾಳ ತಂದೆ ದವಲನ ರಾಮಕೃಷ್ಣ ನನ್ನ ತಾಯಿಯ ಮೇಲೆ ಹಲ್ಲೆ ಮಾಡಿ ‘‘ನಿನ್ನ ಸೊಸೆಯನ್ನು ಅತ್ಯಾಚಾರ ಮಾಡುತ್ತೇನೆ’’ ಎಂದು ಬೆದರಿಕೆ ಹಾಕಿದ್ದಾರೆ ಅಂದಿನಿಂದ ನನ್ನ ತಾಯಿ ಮತ್ತು ನನ್ನ ಪತ್ನಿ ಸಹ ಇವರ ಬೆದರಿಕೆಗೆ ಊರು ಬಿಟ್ಟು ತೆರಳಿದ್ದಾರೆ. ಮಾತ್ರವಲ್ಲದೆ, ಘಟನೆಯ ಬಗ್ಗೆ ಯಾರಾದರೂ ಸಾಕ್ಷಿ ಹೇಳಿದರೆ ಅಂತವರ ಮನೆಗೆ ಪೆಟ್ರೋಲ್ ಹಾಕಿ ಬೆಂಕಿಯಿಟ್ಟು ಕೊಂದು ಹಾಕುವುದಾಗಿಯೂ ದವಲನ ರಾಮಕೃಷ್ಣ ಬೆದರಿಕೆ ಹಾಕಿದ್ದು, ಇದರಿಂದಾಗಿ ಯಾರೂ ಸಾಕ್ಷಿ ಹೇಳಲು ಮುಂದೆ ಬರುತ್ತಿಲ್ಲ ಎಂದು ಅವರು ಹೇಳಿದ್ದಾರೆ.

ಗ್ರಾಮ ಪಂಚಾಯತ್ ಸದಸ್ಯನಾಗಿರುವ ನಾನು ಪಂಚಾಯತ್ ಸಭೆಗೆ ಹಾಜರಾದರೆ ಕೊಲೆ ಮಾಡುವುದಾಗಿಯೂ ಆತ ಬೆದರಿಕೆ ಹಾಕಿದ್ದು, ಇದರಿಂದಾಗಿ ನಾನು ಪಂಚಾಯತ್ ಸಭೆಗೂ ಹಾಜರಾಗಿಲ್ಲ. ಘಟನೆಯ ಬಳಿಕ ಸುಮಾರು 60 ಸಾವಿರ ರೂ. ವೌಲ್ಯ ಎತ್ತು ಮತ್ತು ಗಾಡಿಗಳನ್ನು ಬಡೇರ ಕೃಷ್ಣ ಎಂಬವರು ಕಳವು ಮಾಡಿರುವುದಾಗಿಯೂ ಇವರು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. ಈ ಘಟನೆಯಿಂದ ಜೀವಭಯಕ್ಕೊಳಗಾಗಿರುವ ನಾನು ಊರು ಬಿಟ್ಟು ಅಲೆಯುತ್ತಿದ್ದು, ನಾನು ಬೆಳೆದಿರುವ ಭತ್ತ, ಕಬ್ಬು ಕಟಾವು ಮಾಡಲು ಊರಿಗೆ ತೆರಳಬೇಕಾಗಿದ್ದು, ನನಗೆ ಜೀವ ಭಯ ಇದೆ.

ನನ್ನ ಹೆಂಡತಿ, ತಾಯಿ, ತಮ್ಮನ ಮೇಲೆ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿ ಬೆದರಿಕೆಯೊಡ್ಡಿದ ಹಾಗೂ ಸುವರ್ಣಾಳನ್ನು ನೇಣು ಹಾಕಿ ಕೊಲೆ ಮಾಡಿರುವ ಆರೋಪಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ನ್ಯಾಯ ಒದಗಿಸುವಂತೆ ಮತ್ತು ಭದ್ರತೆ ನೀಡುವಂತೆ ಅವರು ಪೊಲೀಸ್ ಇಲಾಖೆಯನ್ನು ಮನವಿ ಮಾಡಿದ್ದಾರೆ.

-VB News

html