Pages

Friday 6 January 2012

A Dalit attacked for entering the caste Hindu street at in a village in Mandya District



ಕೃ.ರಾ.ಪೇಟೆ.ಜ.5- ತಾಲ್ಲೂಕಿನ
ತೆಂಗಿನಘಟ್ಟ ಗ್ರಾಮದಲ್ಲಿ ಸವಣರ್ೀಯ
ಯುವಕರ ಗುಂಪು ತಾಲ್ಲೂಕು ದಲಿತ
ಸಂಂಘಂಷಂಜ ಸಮಿತಿ ಸಂಚಾಲಕ
ರಾವಂಂಕಂಇಷಂಗ ಅವರ ಮೇಲೆ ಮಾರ
ಣಾಂತಿಕವಾಗಿ ಹಲ್ಲೆ ನಡೆಸಿರುವ
ಬುಧವಾರ ರಾತ್ರಿ ಸಂಭವಿಸಿದೆ.
ಘಟನೆಯಿಂದ ತೀವ್ರ ಗಾಯ
ಗೊಂಡಿರುವ ರಾವಂಂಕಂಇಷಂಗ ಮೈಸೂರಿನ
ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆ
ಯುತ್ತಿದ್ದು ಗ್ರಾಮದಲ್ಲಿ ಬಿಗುವಿನ
ವಾತಾವರಣ ಏರ್ಪಟ್ಟಿದೆ. ಗ್ರಾಮದ
ತುಂಬೆಲ್ಲಾ ಪೊಲೀಸರು ಬೀಡು
ಬಿಟ್ಟಿದ್ದು ಗಲಭೆ ನಡೆಸಿದ ಆರೋಪಿಗಳ
ಬಂಧನಕ್ಕೆ ಬಲೆ ಬೀಸಿದ್ದಾರೆ.
ಬುಧವಾರ ರಾತ್ರಿ 8 ಗಂಟೆ
ಸಮಯ ದಲ್ಲಿ ರಾವಂಂಕಂಇಷಂಗ ಗ್ರಾಮಕ್ಕೆ
ಹೋಗುತ್ತಿದ್ದಾಗ ಅಡ್ಡಗಟ್ಟಿದ ಪುಂಡ
ಹುಡುಗರ ಗುಂಪು ಏಕಾಏಕಿ ಜಗಳ
ತೆಗೆದು ರಾವಂಂಕಂಇಷಂಗ ಅವರನ್ನು ಅವಾಚ್ಯ
ಶಬ್ದಗಳಿಂದ ನಿಂದಿಸಿದ್ದಲ್ಲದೇ ಹಲ್ಲೆ
ಮಾಡಿ ಕೊಲೆ ಬೆದರಿಕೆಯನ್ನೂ
ಹಾಕಿದೆ.
ಗ್ರಾಮದ ಈ ರಸ್ತೆಯಲ್ಲಿ ದಲಿ
ತರು ಓಡಾಡುವಂತಿಲ್ಲ. ನೀವೆನಾ
ದರೂ ಗ್ರಾಮದ ಕಟ್ಟು ಮೀರಿ ಇದೇ
ರಸ್ತೆಯಲ್ಲಿ ಓಡಾಡಿದರೆ ನಾವೆಲ್ಲಾ
ಒಂದಾಗಿ ನಿಮಗೆ ತಕ್ಕ ಪಾಠ ಕಲಿಸ್ತೇವೆ
ಎಂದು ಬೆದರಿಕೆ ಹಾಕಿದರು ಎನ್ನ
ಲಾಗಿದೆ.
ಗ್ರಾಮದ ಅಣ್ಣಯ್ಯ ಅವರ
ಮಕ್ಕಳಾದ ನಂಜೇಗೌಡ, ಉಮೇಶ,
ಜವರಪ್ಪ ಅವರ ಮಗ ಟಿ.ಆರ್.
ಕುಮಾರ, ಬೋರೇಗೌಡರ ಮಗ
ಯೋಗೇಶ, ಸಿದ್ದೀರೇಗೌಡರ ಮಕ್ಕ
ಳಾದ ಕಾಳೇಗೌಡ, ವೈರಮುಡಿ,
ತಿಮ್ಮೇಗೌಡರ ಮಗ ಸ್ವಾಮಿ ಅವರು
ಗಳು ಮಾರಕಾಸ್ತ್ರಗಳು, ದೊಣ್ಣೆ ಹಾಗೂ
ಮಚ್ಚಿನಿಂದ ಹಲ್ಲೆ ಮಾಡಿದ್ದಲ್ಲದೇ
ಜಾತಿನಿಂದನೆ ಮಾಡಿದ್ದಾರೆ. ನನ್ನ
ಪ್ರಾಣಕ್ಕೆ ತೊಂದರೆಯಿದ್ದು ಸೂಕ್ತ ರಕ್ಷಣೆ
ನೀಡಬೇಕೆಂದು ದಲಿತ ಮುಖಂಡ
ರಾವಂಂಕಂಇಷಂಗ ಕಿಕ್ಕೇರಿ ಪೊಲೀಸರಲ್ಲಿ
ಮನವಿ ಮಾಡಿದ್ದಾರೆ.
ಎಸ್.ಪಿ ಭೇಟಿ: ಘಟನೆಯ ಸುದ್ದಿ
ತಿಳಿದ ಜಿಲ್ಲಾ ಪೊಲೀಸ್ ವಂರಿಷಂ~
ಕಾರಿ ಕೌಶಲೇಂದ್ರಕುಮಾರ್, ಹೆಚ್ಚುವರಿ
ಪೊಲೀಸ್ ವಂರಿಷಂ~ಕಾರಿ ರಾಜಣ್ಣ,
ಶ್ರೀರಂಗಪಟ್ಟಣ ಡಿವೈಎಸ್ಪಿ ಕಲಾ
ಕಂಇಷಂಗಸ್ವಾಮಿ ಅವರು ಸ್ಥಳಕ್ಕೆ ಭೇಟಿ
ನೀಡಿ ಮುಂಜಾಗರೂಕತಾ ಕ್ರಮ
ಗಳನ್ನು ಕೈಗೊಂಡಿದ್ದು ಗ್ರಾಮದಲ್ಲಿ ಬಿಗಿ
ಪೊಲೀಸ್ ಬಂದೋಬಸ್ತ್ ವ್ಯವಸ್ಥೆ
ಮಾಡಿ, ಗ್ರಾಮದಲ್ಲಿ ಶಾಂತಿ
ಕಾಪಾಡಬೇಕೆಂದು ಮನವಿ
ಮಾಡಿದ್ದಾರೆ.
ರಕ್ಷಣೆ ನೀಡಲು ಆಗ್ರಹ: ತಾಲ್ಲೂ
ಕಿನಲ್ಲಿ ಮೇಲಿಂದ ಮೇಲೆ ದಲಿತರ
ಮೇಲೆ ಸವಣರ್ೀಯರು ಹಲ್ಲೆ ನಡೆಸು
ತ್ತಿರುವುದಲ್ಲದೇ ಜಾತಿನಿಂದನೆ ಮಾಡಿ
ಕೊಲೆ ಬೆದರಿಕೆ ಹಾಕುತ್ತಿದ್ದಾರೆ. ಕಿಕ್ಕೇರಿ
ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್
ವೆಂಕಟೇಶ್ ಅವರು ಠಾಣೆಗೆ ದೂರು
ನೀಡಲು ಹೋದ ದಲಿತ ಮುಖಂ
ಡರನ್ನೇ ಅವಮಾನಿಸಿ ಹೀಯಾಳಿ
ಸುತ್ತಿದ್ದಾರಲ್ಲದೇ ಏಕಪಕ್ಷೀಯವಾಗಿ
ವತರ್ಿಸಿ ಸವಣರ್ೀಯರ ಏಜೆಂಟರಂತೆ
ಕೆಲಸ ಮಾಡುತ್ತಿದ್ದಾರೆ.
ಇಂತಹ ಬೇಜವಾಬ್ದಾರಿ
ಅಧಿಕಾರಿಯನ್ನು ಸೇವೆಯಿಂದ
ಅಮಾನತುಗೊಳಿಸಿ ದಲಿತರಿಗೆ ರಕ್ಷಣೆ
ನೀಡಬೇಕು ಎಂದು ತಾಲ್ಲೂಕು
ಛಲವಾದಿ ಮಹಾಸಭಾದ ಅಧ್ಯಕ್ಷ
ಮುದುಗೆರೆ ಮಹೇಂದ್ರ, ಪುರಸಭೆಯ
ಸ್ಥಾಯಿ ಸಮಿತಿ ಅಧ್ಯಕ್ಷ
ಡಿ.ಪ್ರೇಮಕುಮಾರ್, ದಲಿತ
ಮುಖಂಡರಾದ ಸೋಮಸುಂದರ್,
ಹಿರಿಕಳಲೆ ರಾಮದಾಸ್ ಮತ್ತು
ಮಾಗರ್ೋನಹಳ್ಳಿ ರಾಜಶೇಖರ್
ಅವರು ಜಿಲ್ಲಾ ಪೋಲಿಸ್ ವಂರಿಷಂ~
ಕಾರಿಗಳನ್ನು ಒತ್ತಾಯಿಸಿದ್ದಾರ

No comments:

Post a Comment

html