Pages

Wednesday 18 May 2011

Ambedkar in Karnataka


ಚಿತ್ರಕಥೆ
ಕರ್ನಾಟಕದಲ್ಲಿ ಅಂಬೇಡ್ಕರ್

ಡಾ. ಭೀಮರಾವ್ ರಾಮ್‌ಜಿ ಅಂಬೇಡ್ಕರ್ ಭಾರತದ ಚರಿತ್ರೆಯಲ್ಲಿ ಹಿಂದುಳಿದ ವರ್ಗಗಳ ಪಾಲಿಗೆ ಸೂರ್ಯನಂತೆ ಉದಿಸಿಬಂದ ನಾಯಕ. ಅವರು ಕೇಂದ್ರ ಸಚಿವ ಹಾಗೂ ಸಂವಿಧಾನ ರಚನಾ ಸಮಿತಿ ಅಧ್ಯಕ್ಷರೂ ಆಗಿದ್ದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ 1954ರ ಜುಲೈನಲ್ಲಿ ಕರ್ನಾಟಕಕ್ಕೆ ಭೇಟಿ ಕೊಟ್ಟಿದ್ದರು. ಆಗ, ಅಂದಿನ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ, ಪೌರಾಡಳಿತ ಸಚಿವ ಕೋಲಾರ ಟಿ. ಚೆನ್ನಯ್ಯ ಮತ್ತಿತರರು ಅಂಬೇಡ್ಕರ್ ದಂಪತಿಯನ್ನು ಬೆಂಗಳೂರಿನಲ್ಲಿ ಭೇಟಿಯಾಗಿದ್ದರು.
ಚಿತ್ರ-ಮಾಹಿತಿ: ಜಗನ್ನಾಥ ಪ್ರಕಾಶ್






http://46.5c.344a.static.theplanet.com/Content/Dec192010/weekly20101218218347.asp



No comments:

Post a Comment

html