Pages

Tuesday 20 December 2011

ಕೂಡಲೇ ಮಡೆಸ್ನಾನ ನಿಷೇಧಿಸಲಿ


ಮಾನ್ಯರೆ,
ಉಂಡ ಎಂಜಲೆಲೆಯ ಮೇಲೆ ಉರುಳು ಸೇವೆ ಮಾಡಿದರೆ ದನ ್ಯರಾ
ಗು ತಾರ್ತ ,ೆ  ಅವರ    ಚವ ುರ್ ರೂೆ ಗಗ ಳ ು  ನಿವಾರಣ ಂೆ  ಾಗು ತವ್ತ  ೆ ಎಂದು  ಹೆ ಳಿಕೂೆ ಂಡು
ಆಚರಿಸಲ್ಪಡುತಿರ್ತ ು ವ  ಅನಿಷ ್ಟ ಪದ ್ಧತಿ, ಕಟೆ  ್ಟ ಸಂ ಪದ್ರ ಾಂು ವನ ು ್ನ ವು ಡಸೆ ್ನಾನ
ಎಂದು  ಬಿಂಬಿಸಿ, ಅವ ಾಂು ಕ  ಜನರ ಲಿ ್ಲ ಇಂತಹ   ಹೀನ  ಪದ ್ಧತಿಂು ನು ್ನ
ಹು ಟಿ ್ಟ ಹಾಕಿ, ಪೂೆ ಷಿಸಿ ಕೊಂಡು ಬಂದಿರುವ ಮನುವಾದಿಗಳ ಕುಹಕ
ಕೃ ತ್ಯವನ ು ್ನ ಈಗಲ ೂ ಉತ್ತೇಜಿಸು ವವ ರಿ ದ್ದಾರ ೆ ಎಂದರ  ೆ ನವ ು ್ಮ ಸವ  ಾಜದಲಿ ್ಲ
ಎಂತಹ ಮೂರ್ಖ ಜನರಿದ್ದಾರೆ ಎಂದು ಆಶ್ಚರ್ಯವಾಗುತ್ತದೆ.
ಅದರಲ್ಲೂ  ಸಮಾಜಕ್ಕೆ  ದಾರಿ  ತೋರಿಸಬೇಕಾದವರೇ  ಇಂತಹ
ಅನಾಗರಿಕ  ಪದ್ಧತಿಯನ್ನು  .ಸರಿ.  ಎನ್ನುವುದು  ಅಥವಾ  ವಿರೋಧ
ವ್ಯಕ್ತಪಡಿಸದಿರುವುದು ಖೇದಕರ ಸಂಗತಿ. ಇಂತಹ ಹೀನ ಸಂಪ್ರದಾಯ
ಪದ್ಧತಿಗಳನ್ನೊಳಗೊಂಡ ಮನುಸ್ಮೃತಿ ಎಲ್ಲಿದ್ದರೂ ನಾಶಗೊಳಿಸುವುದು,
ನಿಷೇಧಿಸುವುದು ಸ್ವಾಸ್ಥ್ಯ ಸಮಾಜ ನಿಮರ್ಾಣದ  ದಿಸಂೆ ು ಲಿ ್ಲ ಸ್ವಾಗತ ಾರ್ಹ .
ಸು ವ ಾರು  80-90 ವಷರ್  ಗಳ   ಹಿಂದಂೆ ುೆ  ಅಂಬೇಡ್ಕರ್ ಬಹಿರಂಗವಾಗಿ
ಮನುಸ್ಮೃತಿ ಸುಟ್ಟಿದ್ದನ್ನು ವಿಚಾರವಾದಿ, ಸಾವ ಾಜಿಕ  ಚಿಂತಕ   ಶ್ರೀ ನಿವಾಸ
ಪಸ್ರ ಾದ್ ಪು ನರ ಾವತಿರ್ ಸಿರು ವುದು  ಸು ತ್ತ ್ಯಾರ್ಹ .
ಬಿಜೆಪಿ ಸಕರ್ಾರಕ್ಕೆ ನಮ್ಮ ಸಂವಿಧಾನದ ವಿಧಿ, ನಿಯಮಗಳ ಬಗ್ಗೆ
ಕಿಂಚಿತಾದ್ತ ರ ೂ  ಗೌರವ ವಿ ದ್ದರ,ೆ  ದಲಿತರ ಲಿ ,್ಲ  ಹಿಂದು ಳಿದವ ರ ಲಿ  ್ಲ ಆತ್ಮಾಭಿ
ಮಾನ, ಸ್ವಾಭಿಮಾನ ಬೆಳೆಸುವ ನೈತಿಕ ಹೊಣೆಗಾರಿಕೆಯ ಬಗ್ಗೆ ಚಿಂತನೆ
ಇದ್ದರೆ, ತಡಮಾಡದೆ ತಕ್ಷಣ ಮಡೆಸ್ನಾನದಂತಹ ಅವೈಜ್ಞಾನಿಕ, ಕುಲ
ವಿರೋಧಿ ಆಚರಣೆಯನ್ನು ಕಾನೂನಿನ ರೀತ್ಯಾ ನಿಷೇಧಿಸಬೇಕು.
-ಕೆ.ಎಸ್.ಚಿಕ್ಕೇಗೌಡ, ಗಂಗೋತ್ರಿ ಬಡಾವಣೆ, ಮೈಸೂರು

K.S.Chikkegowda, Gangothri Badavane, Mysore

No comments:

Post a Comment

html